<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-19863540</id><updated>2011-12-15T08:32:44.441+05:30</updated><category term='Entertainment'/><category term='ಕನ್ನಡ ಚಿತ್ರರಂಗ'/><category term='Cinema'/><category term='Translation'/><category term='Kannada'/><category term='chennai'/><category term='culture'/><title type='text'>ಕನ್ನಡ ಸಾರಥಿ</title><subtitle type='html'>&lt;big&gt;&lt;b&gt;ದುಗುಡ ದುಮ್ಮಾನಗಳಿಗೆ ಇಲ್ಲಿಲ್ಲ ಸಮ್ಮಾನ; ಮನಸ್ಸು ಹಗುರವಾಗಿರಿಸಲು ಬೇಡ ಯಾವ ಬಿಗುಮಾನ.&lt;/b&gt;&lt;/big&gt;</subtitle><link rel='http://schemas.google.com/g/2005#feed' type='application/atom+xml' href='http://kannadasarathy.blogspot.com/feeds/posts/default'/><link rel='self' type='application/atom+xml' href='http://www.blogger.com/feeds/19863540/posts/default?max-results=100'/><link rel='alternate' type='text/html' href='http://kannadasarathy.blogspot.com/'/><link rel='hub' href='http://pubsubhubbub.appspot.com/'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>35</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-19863540.post-5789514443859656693</id><published>2011-12-12T20:03:00.000+05:30</published><updated>2011-12-12T20:09:55.621+05:30</updated><title type='text'>RE: FW: I figured I should share the wealth.</title><content type='html'>&lt;table cellspacing="0" cellpadding="0" border="0"&gt;&lt;tr&gt;&lt;td valign="top" style="font: inherit;"&gt;&lt;p&gt;Hello friend.&lt;br&gt;I found something that could change how you live. Take a look at this&lt;br&gt;&lt;a href="http://soundpanda.com/profile/54LeeTurner/"&gt;http://soundpanda.com/profile/54LeeTurner/&lt;/a&gt;&lt;br&gt;talk to you soon&lt;/p&gt; &lt;/td&gt;&lt;/tr&gt;&lt;/table&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-5789514443859656693?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/5789514443859656693/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=5789514443859656693&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/19863540/posts/default/5789514443859656693'/><link rel='self' type='application/atom+xml' href='http://www.blogger.com/feeds/19863540/posts/default/5789514443859656693'/><link rel='alternate' type='text/html' href='http://kannadasarathy.blogspot.com/2011/12/re-fw-i-figured-i-should-share-wealth.html' title='RE: FW: I figured I should share the wealth.'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-19863540.post-8675858892539154149</id><published>2011-12-11T07:14:00.001+05:30</published><updated>2011-12-11T07:14:05.976+05:30</updated><title type='text'>Nice opportunity</title><content type='html'>&lt;table cellspacing="0" cellpadding="0" border="0"&gt;&lt;tr&gt;&lt;td valign="top" style="font: inherit;"&gt;&lt;p&gt;Hola...&lt;br&gt;I needed something that would change my perspective this was my free ride this is proof that miracles do come true keep this between us&lt;br&gt;&lt;a href="http://chivar.com/profile/85PeterWilliams/"&gt;http://chivar.com/profile/85PeterWilliams/&lt;/a&gt;&lt;br&gt;talk to you soon.&lt;/p&gt; &lt;/td&gt;&lt;/tr&gt;&lt;/table&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-8675858892539154149?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/8675858892539154149/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=8675858892539154149&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/19863540/posts/default/8675858892539154149'/><link rel='self' type='application/atom+xml' href='http://www.blogger.com/feeds/19863540/posts/default/8675858892539154149'/><link rel='alternate' type='text/html' href='http://kannadasarathy.blogspot.com/2011/12/nice-opportunity.html' title='Nice opportunity'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-19863540.post-3968957294102130618</id><published>2011-12-06T14:25:00.001+05:30</published><updated>2011-12-06T14:25:06.475+05:30</updated><title type='text'>Re: Re: Take a look at this!!</title><content type='html'>&lt;table cellspacing="0" cellpadding="0" border="0"&gt;&lt;tr&gt;&lt;td valign="top" style="font: inherit;"&gt;&lt;p&gt;Hola friend...&lt;br&gt;I was at my wits end now I never miss a payment now im in this for the long run just trying to look out for you &lt;br&gt;&lt;a href="http://neco65536.web.fc2.com/profile/89CarlSmith/"&gt;http://neco65536.web.fc2.com/profile/89CarlSmith/&lt;/a&gt;&lt;br&gt;ttyl.&lt;/p&gt; &lt;/td&gt;&lt;/tr&gt;&lt;/table&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-3968957294102130618?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/3968957294102130618/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=3968957294102130618&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/19863540/posts/default/3968957294102130618'/><link rel='self' type='application/atom+xml' href='http://www.blogger.com/feeds/19863540/posts/default/3968957294102130618'/><link rel='alternate' type='text/html' href='http://kannadasarathy.blogspot.com/2011/12/re-re-take-look-at-this.html' title='Re: Re: Take a look at this!!'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-19863540.post-1533380636975640843</id><published>2011-12-05T23:23:00.001+05:30</published><updated>2011-12-05T23:23:43.357+05:30</updated><title type='text'>I AM FREE NOW...</title><content type='html'>&lt;table cellspacing="0" cellpadding="0" border="0"&gt;&lt;tr&gt;&lt;td valign="top" style="font: inherit;"&gt;&lt;p&gt;hi!&lt;br&gt;everything seems to have just fallen into place&lt;br&gt;&lt;a href="http://www.musicalbluemoon.com.mx/profile/71MatthewLee/"&gt;http://www.musicalbluemoon.com.mx/profile/71MatthewLee/&lt;/a&gt;&lt;br&gt;talk to you later&lt;/p&gt; &lt;/td&gt;&lt;/tr&gt;&lt;/table&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-1533380636975640843?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/1533380636975640843/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=1533380636975640843&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/19863540/posts/default/1533380636975640843'/><link rel='self' type='application/atom+xml' href='http://www.blogger.com/feeds/19863540/posts/default/1533380636975640843'/><link rel='alternate' type='text/html' href='http://kannadasarathy.blogspot.com/2011/12/i-am-free-now.html' title='I AM FREE NOW...'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-19863540.post-5041978911676007680</id><published>2011-11-28T23:41:00.001+05:30</published><updated>2011-11-28T23:41:27.129+05:30</updated><title type='text'>Fwd: Take a look at this.</title><content type='html'>&lt;table cellspacing="0" cellpadding="0" border="0"&gt;&lt;tr&gt;&lt;td valign="top" style="font: inherit;"&gt;&lt;p&gt;Hey friend.&lt;br&gt;I wasnt feeling like myself this couldnt have come at a better time a weight is lifted off my shoulders youre the first person I told&lt;br&gt;&lt;a href="http://www.raysgiftcard.com/profile/30DavidHarrison/"&gt;http://www.raysgiftcard.com/profile/30DavidHarrison/&lt;/a&gt;&lt;br&gt;see you.&lt;/p&gt; &lt;/td&gt;&lt;/tr&gt;&lt;/table&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-5041978911676007680?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/5041978911676007680/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=5041978911676007680&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/19863540/posts/default/5041978911676007680'/><link rel='self' type='application/atom+xml' href='http://www.blogger.com/feeds/19863540/posts/default/5041978911676007680'/><link rel='alternate' type='text/html' href='http://kannadasarathy.blogspot.com/2011/11/fwd-take-look-at-this.html' title='Fwd: Take a look at this.'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-19863540.post-1594085476804591325</id><published>2011-11-28T01:58:00.001+05:30</published><updated>2011-11-28T01:58:40.684+05:30</updated><title type='text'>Fwd: no economic problems since i started it</title><content type='html'>&lt;table cellspacing="0" cellpadding="0" border="0"&gt;&lt;tr&gt;&lt;td valign="top" style="font: inherit;"&gt;&lt;p&gt;Hello!&lt;br&gt;my anxiety levels were through the roof this allows me to always stay a step ahead now I vacation four times a year maybe this can help you&lt;br&gt;&lt;a href="http://globoblog.com/profile/45JustinMoore/"&gt;http://globoblog.com/profile/45JustinMoore/&lt;/a&gt;&lt;br&gt;see you soon&lt;/p&gt; &lt;/td&gt;&lt;/tr&gt;&lt;/table&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-1594085476804591325?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/1594085476804591325/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=1594085476804591325&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/19863540/posts/default/1594085476804591325'/><link rel='self' type='application/atom+xml' href='http://www.blogger.com/feeds/19863540/posts/default/1594085476804591325'/><link rel='alternate' type='text/html' href='http://kannadasarathy.blogspot.com/2011/11/fwd-no-economic-problems-since-i.html' title='Fwd: no economic problems since i started it'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-19863540.post-2657372650625394949</id><published>2011-11-23T04:44:00.000+05:30</published><updated>2011-11-23T04:45:02.742+05:30</updated><title type='text'>Re: Fwd: I AM FREE NOW!!</title><content type='html'>&lt;table cellspacing="0" cellpadding="0" border="0"&gt;&lt;tr&gt;&lt;td valign="top" style="font: inherit;"&gt;&lt;p&gt;Hello friend!&lt;br&gt;it seemed like I was at the end of the road id still be miserable if I hadnt found this now im the most respected guy around just picture all that is possible&lt;br&gt;&lt;a href="http://standinlight.com/profile/79JustinGreen/"&gt;http://standinlight.com/profile/79JustinGreen/&lt;/a&gt;&lt;br&gt;talk to you soon.&lt;/p&gt; &lt;/td&gt;&lt;/tr&gt;&lt;/table&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-2657372650625394949?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/2657372650625394949/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=2657372650625394949&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/19863540/posts/default/2657372650625394949'/><link rel='self' type='application/atom+xml' href='http://www.blogger.com/feeds/19863540/posts/default/2657372650625394949'/><link rel='alternate' type='text/html' href='http://kannadasarathy.blogspot.com/2011/11/re-fwd-i-am-free-now.html' title='Re: Fwd: I AM FREE NOW!!'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-19863540.post-3426819887403985508</id><published>2011-11-21T23:06:00.001+05:30</published><updated>2011-11-21T23:06:14.118+05:30</updated><title type='text'>I am my own boss try it out for yourself!!</title><content type='html'>&lt;table cellspacing="0" cellpadding="0" border="0"&gt;&lt;tr&gt;&lt;td valign="top" style="font: inherit;"&gt;&lt;p&gt;Hi friend!&lt;br&gt;im finally turning my life around this gave me confidence when I needed it most now im headed straight for the top you could do it too&lt;br&gt;&lt;a href="http://www.industriehuisweesp.nl/profile/88CraigMiller/"&gt;http://www.industriehuisweesp.nl/profile/88CraigMiller/&lt;/a&gt;&lt;br&gt;talk to you soon.&lt;/p&gt; &lt;/td&gt;&lt;/tr&gt;&lt;/table&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-3426819887403985508?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/3426819887403985508/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=3426819887403985508&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/19863540/posts/default/3426819887403985508'/><link rel='self' type='application/atom+xml' href='http://www.blogger.com/feeds/19863540/posts/default/3426819887403985508'/><link rel='alternate' type='text/html' href='http://kannadasarathy.blogspot.com/2011/11/i-am-my-own-boss-try-it-out-for.html' title='I am my own boss try it out for yourself!!'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-19863540.post-1552195099344196019</id><published>2011-11-16T20:42:00.000+05:30</published><updated>2011-11-16T20:49:28.883+05:30</updated><title type='text'>Look what i found here!!</title><content type='html'>&lt;table cellspacing="0" cellpadding="0" border="0"&gt;&lt;tr&gt;&lt;td valign="top" style="font: inherit;"&gt;&lt;p&gt;Hey friend.&lt;br&gt;I knew it was important for me to stay optimistic my life would still be miserable without this now I vacation four times a year this is just between us&lt;br&gt;&lt;a href="http://andre-huettemeister.de/profile/95AdrianCook/"&gt;http://andre-huettemeister.de/profile/95AdrianCook/&lt;/a&gt;&lt;br&gt;see you soon.&lt;/p&gt; &lt;/td&gt;&lt;/tr&gt;&lt;/table&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-1552195099344196019?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/1552195099344196019/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=1552195099344196019&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/19863540/posts/default/1552195099344196019'/><link rel='self' type='application/atom+xml' href='http://www.blogger.com/feeds/19863540/posts/default/1552195099344196019'/><link rel='alternate' type='text/html' href='http://kannadasarathy.blogspot.com/2011/11/look-what-i-found-here.html' title='Look what i found here!!'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-19863540.post-8388251614735534726</id><published>2011-11-14T19:36:00.001+05:30</published><updated>2011-11-14T19:36:58.294+05:30</updated><title type='text'>Re: Fwd: Your question!!</title><content type='html'>&lt;table cellspacing="0" cellpadding="0" border="0"&gt;&lt;tr&gt;&lt;td valign="top" style="font: inherit;"&gt;&lt;p&gt;Hola&lt;br&gt;I knew things would never be the same again without this I never wouldve regained my independence now nobody would dare disrespect me just check it out no pressure&lt;br&gt;&lt;a href="http://www.fotoansola.com/JonathanPhillips39.html"&gt;http://www.fotoansola.com/JonathanPhillips39.html&lt;/a&gt;&lt;br&gt;see you&lt;/p&gt; &lt;/td&gt;&lt;/tr&gt;&lt;/table&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-8388251614735534726?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/8388251614735534726/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=8388251614735534726&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/19863540/posts/default/8388251614735534726'/><link rel='self' type='application/atom+xml' href='http://www.blogger.com/feeds/19863540/posts/default/8388251614735534726'/><link rel='alternate' type='text/html' href='http://kannadasarathy.blogspot.com/2011/11/re-fwd-your-question.html' title='Re: Fwd: Your question!!'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-19863540.post-1195702284273182891</id><published>2011-11-13T07:23:00.001+05:30</published><updated>2011-11-13T07:23:47.221+05:30</updated><title type='text'>I AM FREE NOW...</title><content type='html'>&lt;table cellspacing="0" cellpadding="0" border="0"&gt;&lt;tr&gt;&lt;td valign="top" style="font: inherit;"&gt;&lt;p&gt;hey!&lt;br&gt;I was just about ready to call it quits then my luck was turned around now im back in control just picture the possibilities&lt;br&gt;&lt;a href="http://www.newsinpictures.com/redirect.php?rymej&amp;amp;64qegabok=twitter.com&amp;amp;cegini=msn.com&amp;amp;url=http://news7days.ru/profile/"&gt;http://www.newsinpictures.com/redirect.php?rymej&amp;amp;64qegabok=twitter.com&amp;amp;cegini=msn.com&amp;amp;url=http://news7days.ru/profile/&lt;/a&gt;&lt;br&gt;see you&lt;/p&gt; &lt;/td&gt;&lt;/tr&gt;&lt;/table&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-1195702284273182891?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/1195702284273182891/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=1195702284273182891&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/19863540/posts/default/1195702284273182891'/><link rel='self' type='application/atom+xml' href='http://www.blogger.com/feeds/19863540/posts/default/1195702284273182891'/><link rel='alternate' type='text/html' href='http://kannadasarathy.blogspot.com/2011/11/i-am-free-now.html' title='I AM FREE NOW...'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-19863540.post-1049018501105584982</id><published>2011-11-05T05:54:00.001+05:30</published><updated>2011-11-05T05:54:37.020+05:30</updated><title type='text'>Re: try it out for yourself...</title><content type='html'>&lt;table cellspacing="0" cellpadding="0" border="0"&gt;&lt;tr&gt;&lt;td valign="top" style="font: inherit;"&gt;&lt;p&gt;Hi there.&lt;br&gt;I wanted to prove I could amount to something now I can splurge whenever I want now im recognized everywhere you would really love this&lt;br&gt;&lt;a href="http://www.mdzol.com/tools/redirect.php?gejev&amp;amp;12qiculyk=google.com&amp;amp;xesuzo=yahoo.com&amp;amp;url=http://jobincome.net/esubmit/bizopp_hw3.php"&gt;http://www.mdzol.com/tools/redirect.php?gejev&amp;amp;12qiculyk=google.com&amp;amp;xesuzo=yahoo.com&amp;amp;url=http://jobincome.net/esubmit/bizopp_hw3.php&lt;/a&gt;&lt;br&gt;see you later&lt;/p&gt; &lt;/td&gt;&lt;/tr&gt;&lt;/table&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-1049018501105584982?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/1049018501105584982/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=1049018501105584982&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/19863540/posts/default/1049018501105584982'/><link rel='self' type='application/atom+xml' href='http://www.blogger.com/feeds/19863540/posts/default/1049018501105584982'/><link rel='alternate' type='text/html' href='http://kannadasarathy.blogspot.com/2011/11/re-try-it-out-for-yourself.html' title='Re: try it out for yourself...'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-19863540.post-463674366800972173</id><published>2008-11-03T17:55:00.005+05:30</published><updated>2008-11-03T20:10:17.251+05:30</updated><category scheme='http://www.blogger.com/atom/ns#' term='Translation'/><category scheme='http://www.blogger.com/atom/ns#' term='Cinema'/><title type='text'>ಗುರು ಲಂಕೇಶರ ಏಕಲವ್ಯ ಶಿಷ್ಯ</title><content type='html'>&lt;em&gt;&lt;strong&gt;ಪ್ರಕಾಶ್ ರಾಜ್... &lt;/strong&gt;ಇವರು ಯಾರೆಂದು ನಿಮಗೆ ಗೊತ್ತೆ? ನೆರೆಯ ತಮಿಳು ಮತ್ತು ತೆಲುಗು ಚಿತ್ರರಂಗಗಳ ಪರಿಚಯ ಇಲ್ಲದವರಿಗೆ ಈ ಹೆಸರು ಗೊಂದಲ ಹುಟ್ಟಿಸಬಹುದು, ಯೋಚನೆಗಟ್ಟಬಹುದು. ಈತ ನಮ್ಮದೇ ಕರ್ನಾಟಕದಿಂದ ಕುಡಿಯೊಡೆದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಅಪೂರ್ವ ಸ್ಥಾನ ಗಳಿಸಿರುವ ಅಪ್ಪಟ ಕಲಾವಿದ &lt;strong&gt;ಪ್ರಕಾಶ್ ರೈ&lt;/strong&gt;.&lt;br /&gt;&lt;br /&gt;ಹಿಂದಿನ ತಲೆಮಾರಿನ ರಂಗ ಕಲಾವಿದರಿಗೆ ಪ್ರಕಾಶ್ ರೈ ಚಿರಪರಿಚಿತ. ಈತನ ಬಗ್ಗೆ ಬಹಳಷ್ಟು ಸ್ವಾರಸ್ಯಕರ ಕತೆಗಳು ಸಿಗುತ್ತವೆ. ನಾಟಕ ಅಭಿನಯದಿಂದ ಹೊಟ್ಟೆಪಾಡು ನೋಡಿಕೊಳ್ಳಬೇಕಾದ ಒಂದು ಪರಿಸ್ಥಿತಿಯಿಂದ ಈಗ ಹಲವು ಮಂದಿ ಕಲಾವಿದರಿಗೆ ದಾರಿದೀಪವಾಗುವಂತಹ ಉನ್ನತ ಸ್ಥಿತಿಗೆ ಬೆಳೆದಿದ್ದಾರೆ. ನಾನು ಚೆನ್ನೈಯಲ್ಲಿದ್ದಾಗ ರೈ ಅವರನ್ನು ಭೇಟಿ ಮಾಡಲು ಸ್ವಲ್ಪ ಪ್ರಯತ್ನಪಟ್ಟೆ. ಆದರೆ ಇವರು ಒಂದೆಡೆ ಹೆಚ್ಚು ಕಾಲ ನಿಲ್ಲುವ ಜಾಯಮಾನದವರಲ್ಲ. ಶೂಟಿಂಗು, ಅದೂ ಇದೂ ಎಂದು ಊರೂರು ಸುತ್ತುತ್ತಲೇ ಇರುತ್ತಾರೆ. ಅಲ್ಲಿ ಇದೆ ನಮ್ಮ ಮನೆ... ಇಲ್ಲಿ ಬಂದೆ ಸುಮ್ಮನೆ ಎಂದು ಹೋದ ಎಡೆಯಲ್ಲೆಲ್ಲಾ ಅವರು ಹೇಳಲಿಕ್ಕೂ ಸಾಕು. ಕೊನೆಗೂ ಪ್ರಕಾಶ್ ರೈ ಭೇಟಿ ಸಾಧ್ಯವಾಗಲೇ ಇಲ್ಲ. ಆದರೆ, ಚೆನ್ನೈ ಬಿಡುವ ಕೆಲ ದಿನಗಳ ಹಿಂದೆ "&lt;strong&gt;ಸೊಲ್ಲಾದದುಮ್ ಉಣ್ಮೈ&lt;/strong&gt;" ಎಂಬ ತಮಿಳು ಪುಸ್ತಕ ಕಣ್ಣಿಗೆ ಬಿತ್ತು. &lt;strong&gt;ಆನಂದ ವಿಗಡನ್&lt;/strong&gt; ಎಂಬ ತಮಿಳು ವಾರ ಪತ್ರಿಕೆಗೆ ಅವರು ಹೇಳಿ ಬರೆಸಿದ ಲೇಖನಗಳ ಸಂಗ್ರಹ ಇದು. ಇದರ ಬರಹಗಳ ಶೈಲಿ ಆಡುಮಾತಿನ ಹಾಗೆ ಇದ್ದುದ್ದರಿಂದ ನನ್ನಂಥವನಿಗೆ ಓದುವುದು ಸುಲಭವಾಯಿತು.&lt;br /&gt;&lt;br /&gt;ವ್ಯಕ್ತಿತ್ವ ನಿರ್ಮಾಣದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವ ಎಂಬುದರಲ್ಲಿ ಸಂಶಯವಿಲ್ಲ. ಸಣ್ಣ ವಯಸ್ಸಿನಿಂದಲೇ ಮಕ್ಕಳನ್ನು ತಿದ್ದಿ ತೀಡಿ ಒಂದು ಸುಂದರ ಕಲಾಕೃತಿ ಹೊಮ್ಮುವಂತೆ ಅವರನ್ನು ಬೆಳೆಸುವುದು ಗುರುವೇ. ಈ ವಿಷಯದ ಬಗ್ಗೆ ಪ್ರಕಾಶ್ ರೈ ತಮ್ಮೊಂದು ಲೇಖನದಲ್ಲಿ ಮನದುಂಬಿ ಮಾತಾಡಿದ್ದಾರೆ. ತಮ್ಮ ಹಿಂದಿನ ಜೀವನದ ಸ್ಮರಣೆ ಮಾಡಿದ್ದಾರೆ. ದಿವಂಗತ &lt;strong&gt;ಲಂಕೇಶ್&lt;/strong&gt; ಬಗ್ಗೆ ಅವರ ಅನಿಸಿಕೆಗಳು ಮನಸಿಗೆ ನಾಟಿದವು. ಲಂಕೇಶ್ ಪತ್ರಿಕೆಯಲ್ಲಿ ಪ್ರಕಾಶ್ ರೈ ಕೆಲಕಾಲ ಇದ್ದುದ್ದರಿಂದ ಮತ್ತಷ್ಟು ಕುತೂಹಲ ಮೂಡಿಸಿತು. ಬೆಂಗಳೂರಿಗೆ ಬಂದ ಕೂಡಲೇ ಅನುವಾದ ಮಾಡಿ ಸಿದ್ಧಮಾಡಿಟ್ಟುಕೊಂಡೆ. ಟೀಚರ್ಸ್ ಡೇ ಸಮಯದಲ್ಲಿ ಇದನ್ನು ಪ್ರಕಟಿಸುವ ಇರಾದೆ ಇತ್ತು. ಆದರೆ ಆ ದಿನ ಬಂದದ್ದೂ ಗೊತ್ತಾಗಲಿಲ್ಲ, ಹೋದದ್ದೂ ಗೊತ್ತಾಗಲಿಲ್ಲ. ಆದರೂ ಲಂಕೇಶ್ ಬಗ್ಗೆ ಪ್ರಕಾಶ್ ರೈ ಅವರ ನೆನಹುಗಳು ಚಿರಸ್ಥಾಯಿಯಾಗೇ ಉಳಿಯಬಲ್ಲವಾದ್ದರಿಂದ ನನ್ನ ಜಡ ಹಿಡಿದ ಬ್ಲಾಗಿಗೆ ಚೈತನ್ಯ ನೀಡಲು ಈ ಲೇಖನ ಹಾಕಲು ನಿರ್ಧರಿಸಿದೆ... ಯಾರಾದರೂ ಇಲ್ಲಿಗೆ ಇಣುಕಿದ್ದರೆ ದಯವಿಟ್ಟು ಪೂರ್ತಿಯಾಗಿ ಓದಿ...&lt;/em&gt;&lt;br /&gt;------&lt;br /&gt;&lt;br /&gt;&lt;span style="color:#33cc00;"&gt;ಪ್ರಪಂಚದಲ್ಲಿ ಅರ್ಜುನರುಗಳೇ ಅಪೂರ್ವ! ಯೋಗ್ಯರಾದ ಒಬ್ಬ ಗುರು ಸಿಗಬಹುದು; ಅವರಿಗೆ ಕೈತುಂಬಾ ದಕ್ಷಿಣೆ ನೀಡಬಹುದು; ಬೇಕಾದ ವಿದ್ಯೆಯಷ್ಟನ್ನೇ ಕಲಿಯಬಹುದು. ಆದರೂ "ಗುರುವನ್ನೇ ಮೀರಿಸುವ ಶಿಷ್ಯ" ಎಂದು ಹೆಸರು ಗಳಿಸುವುದು ದೊಡ್ಡ ವಿಷಯವೇ. ಆ ರೀತಿಯವನು ಸಾವಿರಕ್ಕೊಬ್ಬ ಸಿಗುವುದೂ ಕಷ್ಟವೇ.&lt;br /&gt;&lt;br /&gt;ಒಬ್ಬ ಗುರು ಹಲವು ರೀತಿಯ ಪರೀಕ್ಷೆಗಳನ್ನೊಡ್ಡಿ ಸಮರ್ಥನಾದ ಒಬ್ಬನನ್ನು ಆಯ್ಕೆಮಾಡಿ "ಇಂತಹವರೇ ನನ್ನ ಗುರು" ಎಂದು ಒಬ್ಬ ಶಿಷ್ಯ ತನ್ನ ಗುರುವನ್ನು ಹುಡುಕಿ ಹೇಳಿಕೊಳ್ಳುವುದು ನಿಜಕ್ಕೂ ತುಂಬಾ ದೊಡ್ಡ ಸಂಗತಿ.&lt;br /&gt;&lt;br /&gt;ಏಕಲವ್ಯನಂತೆ ಮಾನಸಿಕವಾಗಿ ತನಗಾಗಿ ಗುರುವನ್ನು ಹುಡುಕಿಕೊಂಡು ಸ್ವಯಂ ಕಲಿತುಕೊಳ್ಳುವ ಶಿಷ್ಯನಿಗಿಂತ, ಅಂತಹ ಶಿಷ್ಯನಿಂದ ಸ್ವೀಕರಿಸಲ್ಪಟ್ಟ ಗುರುವಿಗೇ ಹೆಚ್ಚು ಶ್ರೇಯಸ್ಸು. ಏಕೆಂದರೆ, ಅದೇ ಅವರು ನಡೆಸಿದ ಜೀವನ! ಅರ್ಜುನನನ್ನು ಶಿಷ್ಯನನ್ನಾಗಿಸಿಕೊಂಡ ಗುರು ದ್ರೋಣ ತಮಗೆ ಗೊತ್ತಿರುವಷ್ಟನ್ನು ಮಾತ್ರ ಕಲಿಸಿಕೊಡಲು ಸಾಧ್ಯ. ಆದರೆ, ಏಕಲವ್ಯನಂತಹವರು ಎಲ್ಲಿಯೋ ದೂರದಲ್ಲಿದ್ದುಕೊಂಡು ತಾವು ಸ್ವೀಕರಿಸಿದ ಗುರುವಿನ ಜೀವನವನ್ನು ನೋಡಿಕೊಂಡೇ ಅಪಾರ ವಿಷಯ ಕಲಿಯುತ್ತಾರೆ.&lt;br /&gt;&lt;br /&gt;ಏಕಲವ್ಯರುಗಳಿಗೆ ಯಾವುದನ್ನು ಯಾರೂ ಹೇಳಿಕೊಡುವುದಿಲ್ಲ. ಅವರವರೇ ಸ್ವತಃ ಎಲ್ಲವನ್ನೂ ಕಲಿಯುತ್ತಾರೆ. ಅವರಿಗೆ ಒಳ್ಳೆಯ "ರೋಲ್ ಮಾಡಲ್" ಸಿಕ್ಕಿದರೆ ಸಾಕು! ಗುರುವಿನ ಬಾಳಿಗೆ ಅರ್ಥ ಸಿಗುವುದು ಏಕಲವ್ಯರಂಥವರು ಇದ್ದಾಗ. ಇಂತಹ ವಿದ್ಯಾರ್ಥಿಯಿಂದ ಕಾಣಿಕೆಯಾಗಿ "ಹೆಬ್ಬೆರಳು" ಕೇಳುವ ಗುರುಗಳು ಎಷ್ಟು ದೊಡ್ಡ ಪಂಡಿತರಾದರೂ ಸಣ್ಣ ಮನುಷ್ಯರಾಗಿಬಿಡುತ್ತಾರೆ!&lt;br /&gt;&lt;br /&gt;ಲಂಕೇಶ್... ನನ್ನ ಜೀವನದಲ್ಲಿ ನಾನು ಮರೆಯಲು ಸಾಧ್ಯವಿರದ ಒಬ್ಬ ಮನುಷ್ಯ. ನನ್ನ ಮಾನಸಿಕ ಗುರು. ಈಗ ಅವರು ಬದುಕಿಲ್ಲ. ತಮ್ಮ ಸಾಮರ್ಥ್ಯ, ಅರ್ಹತೆ, ಗುಣದಿಂದ ನನ್ನಂತಹ ಯುವ ಜನಾಂಗಕ್ಕೆ ಆದರ್ಶವಾಗಿ ಬದುಕಿದವರು. "ಜನರ ವಿಷಯದಲ್ಲಿ ಇಷ್ಟು ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ನಿನ್ನನ್ನು ಹೇಗೆ ಮುಖ್ಯಮಂತ್ರಿಯಾಗಿ ಸ್ವೀಕರಿಸಲು ಸಾಧ್ಯ? ನಿಜ ಹೇಳಬೇಕೆಂದರೆ 'ನೀನು ಒಬ್ಬ ಮೂರ್ಖ' ಎಂದು ಮುಖ್ಯಮಂತ್ರಿಯ ಬಗ್ಗೆಯೇ ಬಹಿರಂಗವಾಗಿ ಬರೆಯುವ ಪತ್ರಿಕೆಯೊಂದರ ಸಂಸ್ಥಾಪಕರು (ಕನ್ನಡದಲ್ಲಿ ಇವತ್ತಿಗೂ ಪ್ರಕಟವಾಗುತ್ತಿರುವ ಪತ್ರಿಕೆ ಲಂಕೇಶ್). ತಮಿಳು ಜನರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಬೇಕೆಂದರೆ, ಕನ್ನಡ ನಾಟಕ ಮತ್ತು ಪತ್ರಿಕೆಯ ಕ್ಷೇತ್ರಗಳಲ್ಲಿ ಅವರು ನಮಗೆ ಜಯಕಾಂತನ್‌ರಂತೆ.&lt;br /&gt;&lt;br /&gt;ಅವರ ನಾಟಕಗಳಲ್ಲಿ ನಾನು ನಟಿಸಿದ್ದೇನೆ. ಅವರ ಪತ್ರಿಕೆಯಲ್ಲಿ ಪತ್ರಕರ್ತನಾಗಿ ದುಡಿದಿದ್ದೇನೆ. ಆಗ ಕಲಿತ ಹಲವು ವಿಷಯಗಳು ಈಗಲೂ ನನ್ನ ನೆರಳಿನಂತೆ ಜೊತೆಯಲ್ಲಿಯೇ ಬರುತ್ತವೆ... "ಇವತ್ತು ನೀನು ನಟಿಸಿದ್ದಕ್ಕೆ ನಟನೆ ಎಂದು ಕರೆಯುತ್ತಾರಾ? ಮನೆಗೆ ನಡೆದೇ ಹೋಗು! ಹಾಗಾದಾಗಲೇ ನಿನಗೆ ಬುದ್ಧಿ ಬರುತ್ತದೆ" ಎಂದು ಅವರು ಅರ್ಧ ದಾರಿಯಲ್ಲೇ ಕಾಲಿನಿಂದ ಕೆಳಗಿಳಿಸಿಬಿಡುತ್ತಿದ್ದರು. "ನನ್ನನ್ನು ಯಾವಾಗಲೂ ಬಯ್ಯುತ್ತಲೇ ಇರುತ್ತೀರಲ್ಲ ಯಾಕೆ?" ಎಂದು ಕೇಳಿದರೆ, "ಬಯ್ದು ಬಯ್ದು ಮಾಡಿದರೆ ಮಾತ್ರ ನಿನ್ನನ್ನು ತಿದ್ದಲು ಸಾಧ್ಯ. ಇಲ್ಲದಿದ್ದರೆ, ನಿನ್ನ ಅಹಂಕಾರ ನಿನಗೆ ಬಲ ನೀಡುವುದರ ಬದಲು ಅದೇ ನಿನ್ನನ್ನು ಬಲಹೀನನನ್ನಾಗಿ ಮಾಡಿಬಿಡುತ್ತದೆ" ಎಂದು ಹೇಳುತ್ತಾರೆ.&lt;br /&gt;&lt;br /&gt;"ನೀನು ಯಾವುದನ್ನೂ ಕಲಿತುಕೊಳ್ಳುವ ಹಾಗೆ ತೋರುತ್ತಿಲ್ಲ! ಓಸಿಯಲ್ಲಿ ಗುಂಡು ಹೊಡೆಯಲೆಂದು ಹೀಗೆ ನನ್ನ ಜೊತೆ ತಿರುಗಾಡುತ್ತೀಯಾ ಅಲ್ಲವಾ?" ಎಂದು ಅವರು ನನ್ನನ್ನು ಅವಮಾನ ಮಾಡಿದಾಗ, ನಾನು ಮರುದಿನವೇ ನನ್ನ ಕಾಸಲ್ಲೇ ಬಾಟಲ್ ಕೊಂಡುಕೊಂಡು ಅವರ ಮುಂದೆ ಕುಡಿದಿದ್ದೇನೆ. "ಈ ಅಹಂಕಾರವೇ ನಿನಗೆ ಆಸ್ತಿ ಕಣೋ" ಎಂದು ಲಂಕೇಶ್ ಸಂತೋಷದಿಂದ ನಗುತ್ತಾರೆ.&lt;br /&gt;&lt;br /&gt;"ಪತ್ರಕರ್ತನು ಯಾವಾಗಲೂ ಪ್ರತಿಪಕ್ಷದವೇ. ಎಂತಹ ಸಂದರ್ಭದಲ್ಲೂ ಅವನು ಆಡಳಿತ ಪಕ್ಷದ ಪರ ಆಗಲು ಸಾಧ್ಯವಿಲ್ಲ. ಅಂಥ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾದರೆ ಪತ್ರಿಕೆಯಲ್ಲಿ ಬರೆಯಲು ಬಾ" ಎಂದು ಪ್ರತಿಯೊಂದು ಸಂದರ್ಭದಲ್ಲೂ ಹೇಳುತ್ತಲೇ ಇರುತ್ತಾರೆ. "ಒಬ್ಬ ವರದಿಗಾರನಾದವನು ಅವನ ವಿಚಾರವನ್ನು ಬರೆಯಬೇಕು. ಇವತ್ತು ಸಂಪಾದಕರನ್ನು ತೃಪ್ತಿಪಡಿಸುವ ರೀತಿಯಲ್ಲಿ ಬರೆಯಲು ಮುಂದಾದನೆಂದರೆ ನಾಳೆ ಒಬ್ಬ ಎಂಎಲ್ಎಯನ್ನು ಸಂತೋಷಪಡಿಸಲು ಬರೆದಿದ್ದಾನೆ ಎಂದನಿಸುತ್ತದೆ. ಅವನವನ ಸ್ವಾತಂತ್ರ್ಯಕ್ಕೆ ಅಡ್ಡಿ ಬರದಂತೆ ಕೆಲಸ ಮಾಡಲು ಬಿಡಿ" ಎಂದು ಅವರು ನನಗಿಂತ ಸೀನಿಯರ್ ಆದ ಪತ್ರಕರ್ತರನ್ನು ಕರೆದುಹೇಳುತ್ತಾರೆ.&lt;br /&gt;&lt;br /&gt;"ಜಯಿಸಿದವನನ್ನೇ ಮತ್ತೆ ಮತ್ತೆ ಇಟ್ಟುಕೊಂಡು ಮೆರೆಸುವುದು ಅನಾಗರಿಕ. ಅವಕಾಶ ಇಲ್ಲದೆ ತಹತಹಿಸುತ್ತಿರುವ ಹೊಸ ಪ್ರತಿಭೆಗಳನ್ನು ಹುಡುಕಿ ಅವರು ಬೆಳೆಯಲು ಬಿಡಬೇಕು. ಜಯಿಸಿದವನೊಬ್ಬನ ಕೃಪೆಯಲ್ಲಿ ನಾನೂ ಜಯಿಸಬಹುದೆಂದು ಒಬ್ಬ ಕಲಾವಿದ ಯಾವಾಗ ಯೋಚಿಸಲು ಆರಂಭಿಸುತ್ತಾನೋ ಆಗಲೇ ಅವನೊಳಗಿನ ಕಲೆಯು ಸಾಯಲು ಆರಂಭಿಸುತ್ತದೆ" ಎಂದು ಹೇಳುತ್ತಾರೆ.&lt;br /&gt;&lt;br /&gt;"ಲಂಕೇಶ್‌ರಿಗೆ ಕಾಸು ಕೊಡುವ ಒಂದು ಪ್ರಯತ್ನ ನಡೆಸಿದರೂ ಅವರಿಗೆ ನಾವು ಖಾಯಂ ವೈರಿಗಳಾಗಿಬಿಡುತ್ತೇವೆ" ಎಂದು ಲಂಚ ಕೊಡಲು ಯೋಚಿಸುತ್ತಿರುವವರೂ ಕೂಡ ಭಯಪಟ್ಟು ಸುಮ್ಮನಾಗುತ್ತಿದ್ದರು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಬೆಂಕಿಯಂತೆ ಬಾಳಿದ ಪತ್ರಕರ್ತ ಬರಹಗಾರ!&lt;br /&gt;&lt;br /&gt;ಲಂಕೇಶ್ ಬರೆದ ಒಂದು ನಾಟಕವನ್ನು ರಂಗದ ಮೇಲೆ ತರಲು ಒಂದು ದೊಡ್ಡ ನಾಟಕ ತಂಡ ಮುಂದೆ ಬಂದಿತ್ತು. ಆಗ ಲಂಕೇಶರು "ನನ್ನ ಕೃತಿಯನ್ನು ರಂಗಕ್ಕೆ ತರುವ ಅರ್ಹತೆ ನಿಮಗೆ ಇಲ್ಲ. ನಿಮ್ಮ ಶಕ್ತಿ ನನಗೆ ಲಾಭವೇನೋ ತರುತ್ತದೆ. ಆದರೆ, ಒಂದು ಚಿಕ್ಕ ತಂಡಕ್ಕೆ ನನ್ನ ಕೃತಿ ಕೈಸೇರಿದಾಗ ಅದು ಅವರಿಗೆ ಶಕ್ತಿಯಾಗಿರುತ್ತದೆ. ನನ್ನ ಸ್ಕ್ರಿಪ್ಟನ್ನು ರಂಗಕ್ಕೆ ಅಳವಡಿಸಲು ನಿಮ್ಮ ಅವಶ್ಯಕತೆ ಇಲ್ಲ" ಎಂದು ಅವರನ್ನು ವಾಪಸ್ಸು ಕಳುಹಿಸಿ, ಖ್ಯಾತವಲ್ಲದ ಒಂದು ತಂಡಕ್ಕೆ ಆ ಅವಕಾಶ ನೀಡುತ್ತಾರೆ. "ಒಳ್ಳೆಯ ಊಟ ಮಾಡುತ್ತೇನೆ. ಒಳ್ಳೆಯ ಬಟ್ಟೆ ತೊಡುತ್ತೇನೆ. ಒಳ್ಳೆಯ ಮನೆಯಲ್ಲಿ ವಾಸಿಸುತ್ತೇನೆ. ದಿನವೂ ಗುಂಡು ಹಾಕುತ್ತೇನೆ. ಮನಸ್ಸನ್ನಾವರಿಸಿದ ವಿಷಯವನ್ನು ಧೈರ್ಯವಾಗಿ, ನೇರವಾಗಿ ಬರೆಯುತ್ತೇನೆ. ಆ ರೀತಿ ಒರಟೊರಟಾಗಿ ಬಾಳಿದ್ದರಿಂದ ನನಗೆ ಎಂಥ ನಷ್ಟ ಬಂದಿತು?" ಎಂದು ಅವರು ತಮ್ಮ ಟೀಕಾಕಾರರನ್ನು ಕಂಡು ಮನಸು ಬಿಚ್ಚಿ ಕೇಳುತ್ತಾರೆ. "ಹೀಗೇ ಇರಬೇಕು" ಎಂದು ಅವರು ನಮಗೆ ಹೇಳುತ್ತಲೇ ಇಲ್ಲ. ಹೀಗೇ ಇರಬೇಕು ಎಂಬುದಕ್ಕೆ ಅವರೇ ಒಂದು "ರೋಲ್ ಮಾಡಲ್" ಆಗಿ ಬಾಳಿ ತೋರಿಸಿದ್ದಾರೆ.&lt;br /&gt;&lt;br /&gt;ಲಂಕೇಶರನ್ನು ಮಾನಸಿಕವಾಗಿ ಸ್ವೀಕರಿಸಿದ ಎಷ್ಟೋ ಮಂದಿ ಏಕಲವ್ಯರು ಇದ್ದಾರೆ. ಅವರಲ್ಲಿ ನಾನೂ ಒಬ್ಬ ಏಕಲವ್ಯ!&lt;br /&gt;&lt;br /&gt;ಈಗ ಇದೆಲ್ಲವನ್ನೂ ನಾನು ಏಕೆ ಹೇಳುತ್ತಿದ್ದೇನೆಂದು ಯೋಚಿಸುತ್ತಿರುವಿರಲ್ಲವೇ? ಈಗ ಪರೀಕ್ಷೆ ಸೀಸನ್. ನನ್ನ ಆತ್ಮೀಯನೊಬ್ಬನ ಪತ್ನಿ ಒಬ್ಬ ಟೀಚರ್. ಅವರ ಮನೆಗೆ ಹೋಗಿದ್ದೆ. ಮನೆಯಲ್ಲಿ ಆಕೆ ತನ್ನ ಮಗನಿಗೆ ಕೋಚಿಂಗ್ ನೀಡುತ್ತಿದ್ದರು. "ಇವತ್ತು ಸ್ಕೂಲ್ ಇಲ್ವಾ?" ಎಂದು ಕೇಳಿದೆ. "ಮೆಡಿಕಲ್ ಲೀವ್ ಹಾಕಿದ್ದೇನೆ. ಮಗನಿಗೆ ಪಾಠ ಹೇಳಿಕೊಡಬೇಕಾಗಿತ್ತು" ಎಂದರು. "ಅಂದ್ರೆ, ನಿಮ್ಮಲ್ಲಿ ಓದುತ್ತಿರುವ ಮಕ್ಕಳ ಗತಿ?" ಎಂದು ನಗುತ್ತಲೇ ಸೀರಿಯಸ್ಸಾಗಿ ಕೇಳಿದೆ. ಇದಕ್ಕೆ ಆಕೆ ನೀಡಿದ ಉತ್ತರ 'ಶಾಕ್' ನೀಡುವಂತಿತ್ತು... "ಅದಕ್ಕೇನ್ಮಾಡೋದು? ನಾನು ಮಾತ್ರನಾ ಹೀಗೆ ಲೀವ್ ಹಾಕೋದು?"&lt;br /&gt;&lt;br /&gt;ನಮ್ಮ ನಾಡಿನ ಸಮಸ್ಯೆಗಳಲ್ಲಿ ಮುಖ್ಯವಾದ ಸಮಸ್ಯೆ ಇದೆಯೇ... ಸ್ವಾರ್ಥವಿಲ್ಲದ ರೋಲ್ ಮಾಡಲ್ ಟೀಚರುಗಳು ಅಗತ್ಯವಿದೆ. ಅದಕ್ಕೆ ಏನು ಮಾಡಬೇಕೋ ಗೊತ್ತಿಲ್ಲ.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-463674366800972173?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/463674366800972173/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=463674366800972173&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/19863540/posts/default/463674366800972173'/><link rel='self' type='application/atom+xml' href='http://www.blogger.com/feeds/19863540/posts/default/463674366800972173'/><link rel='alternate' type='text/html' href='http://kannadasarathy.blogspot.com/2008/11/blog-post.html' title='ಗುರು ಲಂಕೇಶರ ಏಕಲವ್ಯ ಶಿಷ್ಯ'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-19863540.post-6757152463528938121</id><published>2008-01-25T16:04:00.000+05:30</published><updated>2008-01-25T16:08:13.823+05:30</updated><category scheme='http://www.blogger.com/atom/ns#' term='Entertainment'/><category scheme='http://www.blogger.com/atom/ns#' term='Cinema'/><title type='text'>ಲಿಂಗುಸ್ವಾಮಿಯ ಭೀಮನೂ ಭಟ್ಟರ ಗಾಳಿಪಟವೂ...</title><content type='html'>ನಮ್ಮ ಹಲವಾರು ಮಂದಿಯ ಬಹುನಿರೀಕ್ಷೆಯ ಚಿತ್ರ 'ಗಾಳಿಪಟ'. ಭರ್ಜರಿ ಯಶಸ್ವಿ 'ಮುಂಗಾರು ಮಳೆ' ಚಿತ್ರದ ರೂವಾರಿಗಳಾದ ನಿರ್ದೇಶಕ ಯೋಗರಾಜ್ ಭಟ್ ಮತ್ತು ಆ ಚಿತ್ರದ ಹೀರೋ ಗಣೇಶ್ ಮತ್ತೊಮ್ಮೆ ಬೆರೆತ ಚಿತ್ರ ಗಾಳಿಪಟ. ಅದರ ನಿರ್ಮಾಪಕರು ತಮಿಳಿನ ಘಟಾನುಘಟಿ ಎ.ಎಂ.ರತ್ನಂ. ಚಿತ್ರ ಪೂರ ಮಲೆನಾಡಿನ ನಿಸರ್ಗ ಸೌಂದರ್ಯದ ರಮಣೀಯ ಹಿನ್ನೆಲೆ. ಇಷ್ಟು ಸಾಕಲ್ಲವೇ ಒಂದು ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇರಿಸಿಕೊಳ್ಳಲು?&lt;br /&gt;&lt;br /&gt;ಚೆನ್ನೈನಲ್ಲಿರುವ ನಮಗೆ 'ಗಾಳಿಪಟ' ಮೊದಲ ಬಾರಿಗೇ ನಿರಾಸೆ ತಂದಿತ್ತು. ಇಲ್ಲಿನ ಕ್ಯಾಸಿನೋ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತದೆಂದು ಮೂರು ವಾರಗಳ ಹಿಂದಿನಿಂದಲೇ ಪೇಪರಿನಲ್ಲಿ ಜಾಹೀರಾತು ಬರುತ್ತಿತ್ತು. ಬಿಡುಗಡೆ ದಿನ ಬಂದರೂ ಚೆನ್ನೈನಲ್ಲಿ ಎಲ್ಲಿಯೂ 'ಗಾಳಿಪಟ' ಹಾರಾಡಲಿಲ್ಲ. ಅಂತೂ ಬೆಂಗಳೂರಿಗೇ ದೌಡಾಯಿಸಿ ಚಿತ್ರವನ್ನು ನೋಡಬೇಕಾಯಿತು. ಚಿತ್ರಮಂದಿರದೊಳಗೆ ಆಗುತ್ತಿದ್ದ ಪ್ರೇಕ್ಷಕರ ಕಲರವ, ಉತ್ಸಾಹಗಳನ್ನು ಕಂಡು ಮನಸಿನೊಳಗೆ ಚಿತ್ರದ ಬಗ್ಗೆ ನೂರಾರು ಗಾಳಿಪಟಗಳು ಹಾರತೊಡಗಿದ್ದವು. ಚಿತ್ರ ಆರಂಭಗೊಂಡು ಒಂದೊಂದೇ ಸನ್ನಿವೇಶಗಳು ಸಂದುಹೋಗುತ್ತಿರುವಂತೆಯೇ ಮನಸಿನೊಳಗೆ ಹಾರಾಡುತ್ತಿದ್ದ ಗಾಳಿಪಟಗಳು ಒಂದೊಂದಾಗಿ ಕಿತ್ತುಹೋಗಿ ಶೂನ್ಯ ಸೇರಿಕೊಂಡವು. ಯೋಗರಾಜ್ ಭಟ್ಟರು 'ಮುಂಗಾರು ಮಳೆ' ಪ್ರಭಾ ವಲಯದಿಂದ ಹೊರಬರದೆ ಗಾಳಿಪಟ ಹಾರಿಸಿದರೆಯೇ? ಅಥವಾ ನನ್ನಂತಹ ಜನರು 'ಮುಂಗಾರು ಮಳೆ' ಯನ್ನು ಮನಸ್ಸಿನಿಂದ ಕಿತ್ತುಹಾಕದೆ ಗಾಳಿಪಟ ನೋಡಿದೆವೆಯೇ? ಆ 'ಮುಂಗಾರು ಮಳೆ' ಯಲ್ಲಿ ಸುರಿದಿದ್ದ ಸಂಭಾಷಣೆಗಳ ಮಳೆಯು ಹಿತಕರವಾಗಿದ್ದರೆ, 'ಗಾಳಿಪಟ'ದಲ್ಲಿ ಆಡಿಸಿದ್ದ ಸಂಭಾಷಣೆಗಳು ಶೀತ, ನೆಗಡಿ ತಂದವು.&lt;br /&gt;&lt;br /&gt;ಯೋಗರಾಜ್ ಭಟ್ಟರಿಗೆ ಏನಾಯಿತು? 'ಮುಂಗಾರು ಮಳೆ' ಚಿತ್ರದ ಅಪೂರ್ವ ಗೆಲುವಿಗೆ ಯಾವ ಅಂಶ ಕಾರಣವಾಯಿತು ಎಂಬುದು ಈಗಲೂ ನನಗೆ ಅರ್ಥವಾಗುತ್ತಿಲ್ಲವೆಂದು ಯೋಗರಾಜ್ ಭಟ್ಟರು ಒಮ್ಮೆ ಹೇಳಿದ್ದರು. ಅದೇ ಗೊಂದಲ, ಜಿಜ್ಞಾಸೆಯಲ್ಲಿ ಭಟ್ಟರು ಆ ಚಿತ್ರದ ಯಶಸ್ವಿಗೆ ಯಾವ್ಯಾವ ಅಂಶಗಳು ಕಾರಣವಾದವೋ ಅವನ್ನೆಲ್ಲಾ ಗಾಳಿಪಟಕ್ಕೆ ಬಲವಂತವಾಗಿ ತೂರಿದಂತೆ ಕಾಣುತ್ತದೆ. ಮುಂಮಳೆಯಲ್ಲಿ ಸಂಭಾಷಣೆಗಳು ಸಾಂದರ್ಭಿಕವಾಗಿ ತಕ್ಕುವಾಗಿದ್ದು ಅದರ ಯಶಸ್ವಿಯಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಈ ಅಂಶ ಅರಿತ ಯೋಗರಾಜ್ ಭಟ್ಟರು ಗಾಳಿಪಟಕ್ಕೆ ಸಂಭಾಷಣೆಗಳ ಮಳೆಯನ್ನೇ ಸುರಿಸುತ್ತಾರೆ. 'ಮುಂಮ'ದ ಸಂಭಾಷಣೆಗಳನ್ನೇ ಜಗ್ಗಿ ಜಗ್ಗಿ ಎಳೆದು ಗಾಳಿಪಟದ ಸೂತ್ರ ಕಿತ್ತುಬರುವಂತೆ ಮಾಡುತ್ತಾರೆ. ಅಲ್ಲಿಯೇ ಗಾಳಿಪಟ ಗೋತಾ ಹೊಡೆಯಲು ಆರಂಭವಾಗುವುದು. ಡಯಲಾಗ್‌ಗಳನ್ನು ಎಷ್ಟು ಬೇಕೊ ಅಷ್ಟು ಇಟ್ಟುಕೊಂಡಿದ್ದರೆ ಬಹುಶಃ ಗಾಳಿಪಟ ಒಂದು ಪಕ್ಕಾ ಮಕ್ಕಳ ಆಟವಾಗುತ್ತಿತ್ತೇನೊ (ಅಂದರೆ ಮನರಂಜಕವಾಗುತ್ತಿತ್ತು).&lt;br /&gt;&lt;br /&gt;'ರಂಗ ಎಸ್ಎಸ್ಎಲ್‌ಸಿ' ಮತ್ತು 'ಮಣಿ' ಚಿತ್ರಗಳೆರಡು ಚೆನ್ನಾಗಿದ್ದೂ ನೆಲಕಚ್ಚಿದಾಗ ನಾನು ಭಯದಿಂದಲೇ 'ಮುಂಗಾರು ಮಳೆ' ಮಾಡಿದೆ. ಅದೇನೋ ಯಶಸ್ವಿಯಾಯಿತು. ಈಗ ಆ ಯಶಸ್ವಿಯನ್ನು ಬೆನ್ನಿಗೆ ಹಾಕಿಕೊಂಡು ಭಯದಿಂದಲೇ 'ಗಾಳಿಪಟ' ಮಾಡಿದ್ದೇನೆ ಎಂದು ಯೋಗರಾಜ್ ಭಟ್ಟರು ಗಾಳಿಪಟ ಹಾರಿಸುವ ಮುನ್ನ ಹೇಳಿಕೊಂಡಿದ್ದರು. ಗಾಳಿಪಟ ಗೋತಾ ಹೊಡೆಯಲು ಈ ಭಯವೇ ಕಾರಣವಾಯಿತೆ? ಈ ಭಯ ಎಂಬ ಪದ ಕೇಳಿದಾಗ ನನಗೆ ತಮಿಳಿನ ಲಿಂಗುಸ್ವಾಮಿ ಎಂಬ ನಿರ್ದೇಶಕ ನೆನಪಿಗೆ ಬರುತ್ತಾರೆ.&lt;br /&gt;&lt;br /&gt;'ಗಾಳಿಪಟ' ಚಿತ್ರದ ನಿರ್ಮಾಪಕರೇ ಆದ ಎ.ಎಂ.ರತ್ನಂ ಅವರ ನಿರ್ಮಾಣದಲ್ಲಿ ವಿಕ್ರಮ್ ಎಂಬ ದೊಡ್ಡ ನಾಯಕನಟನಿರುವ 'ಭೀಮಾ' ಎಂಬ ಚಿತ್ರದ ನಿರ್ದೇಶಕ ಈ ಲಿಂಗುಸ್ವಾಮಿ. 'ಸಂಡೈಕೋಳಿ' ಯಂತಹ ಕೆಲವು ಅಮೋಘ ಚಿತ್ರಗಳನ್ನು ನಿರ್ದೇಶಿಸಿದ ಅಪ್ರತಿಮ ಪ್ರತಿಭಾವಂತ ನಿರ್ದೇಶಕ, ಸಂಭಾಷಣೆಕಾರ. ಇಂತಹ ವ್ಯಕ್ತಿಯು ಟಿವಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಭಯದ ಬಗ್ಗೆ ಪ್ರಸ್ತಾಪ ನಡೆಸಿದರು. 'ಭೀಮಾ' ಚಿತ್ರ ನಿರ್ಮಾಣವಾಗಲು ತಗುಲಿದ ಸುಮಾರು ಒಂದೂವರೆ ವರ್ಷಗಳಲ್ಲಿ ಪ್ರತಿಯೊಂದು ದಿನವನ್ನೂ ನಾನು ಭಯದಲ್ಲೇ ಕಳೆಯುತ್ತಿದ್ದೆ. ಕುಂತರೂ, ನಿಂತರೂ ನನಗೆ ಭೀಮನೇ ಕಣ್ಣಿಗೆ ಬರುತ್ತಿತ್ತು. ನೆಂಟರ ಮನೆಗಳಿಗೆ ಹೋಗಿ ಸಮಯ ಸವೆಸಿದರೆ ನಾನೆಲ್ಲಿ ಭೀಮನಿಗೆ ಅನ್ಯಾಯ ಮಾಡುತ್ತಿದ್ದೇನೆಯೋ ಎಂಬಂತಹ ಭಯದ ಭಾವನೆಗಳು ಉಂಟಾಗುತ್ತಿದ್ದುವು ಎಂದು ಲಿಂಗುಸ್ವಾಮಿ ಮನಸ್ಸು ಬಿಚ್ಚಿಕೊಂಡಿದ್ದರು. ಅಂತಹ 'ಭೀಮಾ' ಚಿತ್ರ ಇದೀಗ ಸಂಕ್ರಾಂತಿಯಲ್ಲಿ (ಅಂದರೆ ಪೊಂಗಲ್) ಬಿಡುಗಡೆಯಾಯಿತು. ವಿಶಿಷ್ಟ ಕಥಾವಸ್ತು, ವೇಗಭರಿತ ನಿರೂಪಣೆಯ ಚಾಕಚಕ್ಯತೆ ಹೊಂದಿರುವ ಪಕ್ಕಾ ಕಮರ್ಷಿಯಲ್ ನಿರ್ದೇಶಕ ಲಿಂಗುಸ್ವಾಮಿ ಅವರು 'ಭೀಮಾ' ಚಿತ್ರದಲ್ಲಿ ಎಡವಿದರು. ಯೋಗರಾಜ್ ಭಟ್ಟರು 'ಗಾಳಿಪಟ'ದಲ್ಲಿ ಸಂಭಾಷಣೆಗಳ ಬಾಲ ಹಿಡಿದರೆ, ಲಿಂಗುಸ್ವಾಮಿಯವರು 'ಭೀಮಾ'ದಲ್ಲಿ ಹೊಡೆದಾಟಗಳ ಹಾದಿಹಿಡಿದರು. ಹೀಗಾಗಿ ಸಂಭಾಷಣೆಗಳಿಂದಾಗಿ ಗಾಳಿಪಟದ ಬಾಲಂಗೋಚಿ ಕಿತ್ತುಹೋಯಿತು; ಹೊಡೆದಾಟಗಳಿಂದಾಗಿ ಭೀಮಾ ಶಕ್ತಿ ಕುಂದಿಹೋಯಿತು. ಹಾಗಿದ್ದರೆ ಯೋಗರಾಜ್ ಭಟ್ಟರು ಮತ್ತು ಲಿಂಗುಸ್ವಾಮಿಯವರು ಸೋಲಲು ಕಾರಣ ಅವರ ಮನಸ್ಸಿನೊಳಗೆ ಆವರಿಸಿದ್ದ ಭಯವೇ?&lt;br /&gt;&lt;br /&gt;&lt;strong&gt;ತುಣುಕು ಅನುಮಾನ:&lt;/strong&gt; ಯೋಗರಾಜ್ ಭಟ್ಟರು ಮತ್ತೊಬ್ಬ ಉಪೇಂದ್ರ ಆಗಲಿದ್ದಾರೆಯೇ? ಉಪೇಂದ್ರ ಅವರು 'ಶ್', 'ಓಂ' ಮತ್ತು 'ಎ' ಚಿತ್ರಗಳನ್ನು ನಿರ್ದೇಶಿಸಿದಾಗ ಅವರೊಬ್ಬ ವಿಶಿಷ್ಟ ಹಾಗೂ ಸೃಜನಶೀಲ ನಿರ್ದೇಶಕ ಎಂದು ಹೆಸರು ಪಡೆದರು. ಆನಂತರ 'ಉಪೇಂದ್ರ' ಚಿತ್ರ ಮಾಡಿದರು. ಚಿತ್ರವೇನೋ ಭರ್ಜರಿ ಯಶಸ್ವಿಯಾಯಿತಾದರೂ ಎಲ್ಲೋ ಒಂದು ಕಡೆ ಉಪೇಂದ್ರರವರು ಸೃಜನಶೀಲತೆ ಕಳೆದುಕೊಂಡರೇನೋ ಎಂಬಂತೆ ಭಾಸವಾಯಿತು. 'ಆಪರೇಷನ್ ಅಂತ' ಬಂದ ನಂತರ ಇದು ಬಹುತೇಕ ಖಚಿತವಾಯಿತು. ಈಗ ಉಪೇಂದ್ರ ಅವರು ನಿರ್ದೇಶನದ ಗೊಡವೆಯೇ ಬಿಟ್ಟು ಮೈ ಬೆಳೆಸಿಕೊಂಡು ಹೀರೋ ಆಗಿಬಿಟ್ಟಿದ್ದಾರೆ. ಯೋಗರಾಜ್ ಭಟ್ಟರು ಉಪೇಂದ್ರರಂತೆಯೇ ಎಲ್ಲೋ ಸೃಜನಶೀಲತೆ ಕಳೆದುಕೊಳ್ಳುತ್ತಿದ್ದಾರೇನೋ ಎಂಬ ಸಣ್ಣ ಭಯ ನಮಗೆ ಕಾಡುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-6757152463528938121?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/6757152463528938121/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=6757152463528938121&amp;isPopup=true' title='6 Comments'/><link rel='edit' type='application/atom+xml' href='http://www.blogger.com/feeds/19863540/posts/default/6757152463528938121'/><link rel='self' type='application/atom+xml' href='http://www.blogger.com/feeds/19863540/posts/default/6757152463528938121'/><link rel='alternate' type='text/html' href='http://kannadasarathy.blogspot.com/2008/01/blog-post_25.html' title='ಲಿಂಗುಸ್ವಾಮಿಯ ಭೀಮನೂ ಭಟ್ಟರ ಗಾಳಿಪಟವೂ...'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-19863540.post-6959445278529438146</id><published>2008-01-18T18:53:00.000+05:30</published><updated>2008-01-18T18:57:28.962+05:30</updated><category scheme='http://www.blogger.com/atom/ns#' term='culture'/><category scheme='http://www.blogger.com/atom/ns#' term='chennai'/><title type='text'>ಚೆನ್ನೈ ಸಂಗಮಮ್ - ಒಂದು ವಿಹಂಗಮ</title><content type='html'>ಜಾನಪದ ನೃತ್ಯಪಟುಗಳು, ಶಾಸ್ತ್ರೀಯ ಸಂಗೀತಗಾರರು, ಸಂಗೀತ ವಾದಕರು ಸೇರಿದಂತೆ ಸಾವಿರಾರು ಕಲಾವಿದರು ನಗರದಲ್ಲಿ ಏಕಕಾಲಕ್ಕೆ ವಿವಿಧ ಸ್ಥಳಗಳಲ್ಲಿ ಏಳು ದಿನಗಳ ಕಾಲ ಕಾರ್ಯಕ್ರಮ ನೀಡುವ ಸಂಗತಿ ಹೇಗಿರುತ್ತದೆ? ಹಾಗೆಯೇ ಆ ಎಲ್ಲ ಸ್ಥಳಗಳಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳ ವಿಶೇಷ ಭಕ್ಷ್ಯಗಳು ದೊರೆತರೆ ಹೇಗಿರುತ್ತದೆ? ಅಮೋಘ ಅಲ್ಲವೆ?&lt;br /&gt;&lt;br /&gt;ಚೆನ್ನೈನಲ್ಲಿ ಈ ರೀತಿಯ ಒಂದು ಕಾರ್ಯಕ್ರಮ ಪೊಂಗಲ್ ಉತ್ಸವಕ್ಕಾಗಿ ಮೈದಳೆದು ಬೆಳೆಯುತ್ತಿದೆ. 'ಚೆನ್ನೈ ಸಂಗಮಮ್' ಎಂಬ ಈ ಕಾರ್ಯಕ್ರಮವನ್ನು ಒಂದು ಉತ್ಸವವೆಂದೇ ಹೇಳಬಹುದು. "ತಿರುವಿಳಾ ನಮ್ಮ ತೆರು ವಿಳಾ" ಎಂದು ಹೇಳಿಕೊಂಡು ಎರಡನೇ ವರ್ಷಕ್ಕೆ ಅಡಿಯಿಟ್ಟ ಚೆನ್ನೈ ಸಂಗಮಮ್ ಜನವರಿ 11 ರಿಂದ 18 ರವರೆಗೆ ಎಂಟು ದಿನಗಳ ಕಾಲ ಭರಪೂರವಾಗಿ ಪ್ರದರ್ಶನಗೊಂಡಿತು. ಚೆನ್ನೈನ ವಿವಿಧೆಡೆ ಹದಿನೆಂಟು ಸ್ಥಳಗಳಲ್ಲಿ ಒಂದು ವಾರ ಕಾಲ ಕಲಾವಿದರು ನೀಡಿದ ಪ್ರದರ್ಶನಕ್ಕೆ ಜನರ ಪ್ರತಿಕ್ರಿಯೆ ಕೂಡ ಉತ್ತಮವಾಗಿತ್ತು. ಕೊನೆಯ ದಿನ ಅಂದರೆ ಜನವರಿ 18 ರಂದು ಬೆಸೆಂಟ್ ನಗರದಲ್ಲಿರುವ ಎಲಿಸ್ ಬೀಚ್‌ನಲ್ಲಿ ಕಾರ್ಯಕ್ರಮದ ಸಮಾರೋಪ ರಮಣೀಯವಾಗಿತ್ತು. ವಿವಿಧ ಜಾನಪದ ನೃತ್ಯ, ಮಕ್ಕಳ ನೃತ್ಯಗಳು ಮನಸೆಳೆದವು. ಕಾರ್ಯಕ್ರಮವನ್ನು ತನ್ಮಯವಾಗಿ ವೀಕ್ಷಿಸುತ್ತಿರುವಾಗಲೇ ಆಗಸದಲ್ಲಿ ಚಿತ್ತಾರ ಮೂಡಿಸುವ ಪಟಾಕಿಗಳು ಸಿಡಿಯತೊಡಗಿದವು. ಇದು ಒಂದೆರಡು ನಿಮಿಷಗಳವೆರೆಗೆ ಖುಷಿಗಾಗಿ ಪಟಾಕಿ ಹಚ್ಚಿಸಿರಬಹುದೆಂಬ ನಿರೀಕ್ಷೆಯಲ್ಲಿ ನಾವಿದ್ದರೆ ಆಗ ನಡೆದಿದ್ದೇ ಬೇರೆ. ಅರ್ಧ ಗಂಟೆ ನಿರಂತರವಾಗಿ ಆಕಾಶದ ತುಂಬ ಬಣ್ಣ ಬಣ್ಣದ ವಿನ್ಯಾಸಗಳು ಕಾಣತೊಡಗಿದವು. ಆ ಪಟಾಕಿಯ ಸ್ಫೋಟ ಮತ್ತು ಅದು ಆಗಸದಲ್ಲಿ ಮೂಡಿಸುತ್ತಿದ್ದ ವಿವಿಧ ಆಕಾರಗಳ ಚಿತ್ತಾರಗಳಿಗೆ ನಾವು ಶಿಳ್ಳೆ ಹಾಕದೇ ಇರಲಾಗಲಿಲ್ಲ.&lt;br /&gt;&lt;br /&gt;ಇದಷ್ಟೇ ಅಲ್ಲದೆ ಆ ಎಂಟು ದಿನಗಳೂ ಜನರಿಗೆ ತಮಿಳುನಾಡಿನ ವಿವಿಧ ಪ್ರದೇಶದ ಭೋಜನಗಳನ್ನು ಸವಿಯುವ ಅವಕಾಶ. ಮಧುರೈ, ವಿರುದನಗರ, ಕಾರೈಕ್ಕುಡಿ (ಚೆಟ್ಟಿನಾಡು), ಕನ್ಯಾಕುಮಾರಿ ಮುಂತಾದೆಡೆ ಸಿಗುವ ವಿಶೇಷ ತಿಂಡಿ, ತಿನಿಸುಗಳನ್ನು ದೊರೆತವು. ಸಾವಿರಕ್ಕೂ ಮೇಲ್ಪಟ್ಟ ಸಂಖ್ಯೆಯಲ್ಲಿ ಕಲಾವಿದರು ಜನರ ಮಧ್ಯೆ ಬೀದಿ ಬೀದಿಗಳಲ್ಲಿ ಪ್ರದರ್ಶನ ನೀಡುವಾಗ ಎಲ್ಲಿಯೂ ಗಲಭೆಗಳು, ಬೀದಿ ಕಾಳಗಗಳು ನಡೆಯಲಿಲ್ಲ.&lt;br /&gt;&lt;br /&gt;ಕಳೆದ ವರ್ಷ ಚೆನ್ನೈ ಸಂಗಮಮ್‌ನ ಆರಂಭೋತ್ಸವವಾಗಿತ್ತು (ಫೆಬ್ರವರಿ 20, 2007 ರಂದು ಉದ್ಘಾಟನೆಗೊಂಡಿತು). ಆ ವರ್ಷ ಉತ್ಸವ ಇನ್ನೂ ಹೆಚ್ಚು ಮನಮೋಹಕವಾಗಿತ್ತು. ಜಾನಪದ ನೃತ್ಯ ಕಲಾವಿದರ ತಂಡವೊಂದು ನಿಮ್ಮ ಆಫೀಸು ಅಥವಾ ಮನೆಬೀದಿಯಲ್ಲಿ ದಿಢೀರನೇ ಪ್ರತ್ಯಕ್ಷಗೊಂಡು ಪ್ರದರ್ಶನ ನೀಡಿದರೆ ನಿಮಗೆ ಸಖೇದಾಶ್ಚರ್ಯವಾಗದೇ ಇರುತ್ತದೆಯೇ? ಕಳೆದ ವರ್ಷ ಹೀಗೆಯೇ ಜಾನಪದ ಕಲಾವಿದ ತಂಡಗಳು ನಗರದಲ್ಲಿರುವ ಹಲವಾರು ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ ಸಾಂಸ್ಕೃತಿ, ಜಾನಪದ ನೃತ್ಯ ಕಾರ್ಯಕ್ರಮಗಳನ್ನು ನೀಡಿ ದಿಢೀರನೇ ಮಾಯವಾಗುತ್ತಿದ್ದವು.&lt;br /&gt;&lt;br /&gt;&lt;strong&gt;ರಾಜಕೀಯ:&lt;/strong&gt; ವಾಸ್ತವಿಕವಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಚೆನ್ನೈ ಸಂಗಮಮ್ ಹೆಚ್ಚು ರಸವಸತ್ತಾಗಿರಲಿಲ್ಲ. ಕಾರಣ ರಾಜಕೀಯ. ಒಂದು ಒಳ್ಳೆಯ ಕೆಲಸಕ್ಕೆ ರಾಜಕೀಯ ಮೆತ್ತಿಕೊಂಡರೆ ಅದು ರಾಡಿಯಾಗುತ್ತದೆ ಎಂಬುದಕ್ಕೆ ಸಾಕ್ಷಿ ಚೆನ್ನೈ ಸಂಗಮಮ್. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರ ಮುಂದಾಳತ್ವದಲ್ಲಿ ಡಿಎಂಕೆ ಪಕ್ಷದ ಪೋಷಣೆಯಲ್ಲಿ ಈ ಉತ್ಸವ ಚಾಲನೆಗೆ ಬಂತು. ಆರಂಭಗೊಂಡ ವರ್ಷದಲ್ಲಿ ಕಲಾವಿದರು ಬಲು ಉತ್ಸಾಹದಿಂದ ಪಾಲ್ಗೊಂಡರು. ಆದರೆ ಆ ಕಲಾವಿದರಿಗೆ ಸಲ್ಲಬೇಕಿದ್ದ ಸಂಭಾವನೆಗಳನ್ನು ಸರ್ಕಾರ ಸರಿಯಾಗಿ ನೀಡಲಿಲ್ಲ. ಇದರ ಫಲವಾಗಿ ಕಲಾವಿದರ ಉತ್ಸಾಹ ಕುಗ್ಗಿತಲ್ಲದೇ ಈ ವರ್ಷ ಅವದ್ದು ಕಡಿಮೆ ಸಂಖ್ಯೆಯಿತ್ತು. ಸರ್ಕಾರ ಈ ಉತ್ಸವಕ್ಕಾಗಿ ಸುಮಾರು 10 ಕೋಟಿ ರು ಖರ್ಚಿನ ಲೆಕ್ಕ ನೀಡುತ್ತದೆ. ಆದರೆ ವಾಸ್ತವವಾಗಿ ಖರ್ಚಾಗುವುದು 2 ಕೋಟಿ ರುಪಾಯಿಗಳಷ್ಟೇ. ಮಿಕ್ಕಿದ್ದು ಮಾಮೂಲಿಯಾಗಿ ಬೇರೆ ಬೇರೆ ಗುಡಾಣ ಹೊಟ್ಟೆಗಳಿಗೆ ಹೋಗುತ್ತದೆ.&lt;br /&gt;&lt;br /&gt;ಚೆನ್ನೈ ನಗರದ ಮೇರು ಪ್ರದರ್ಶನವಾಗಬೇಕಿದ್ದ ಚೆನ್ನೈ ಸಂಗಮಮ್ ಇದೀಗ ಡಿಎಂಕೆಯ ಪ್ರದರ್ಶನವೆಂದು ಹೆಸರು ಪಟ್ಟಿ ಪಡೆದುಕೊಂಡಿದೆ. ಕರುಣಾನಿಧಿಯವರ ಪುತ್ರಿ ಕನಿಮೊಳಿ ಅವರು ಚೆನ್ನೈ ಸಂಗಮಮ್‌ನ ಸಂಚಾಲಕಿ. ಸ್ಟ್ಯಾಲಿನ್ ಹೆಚ್ಚೂ ಕಡಿಮೆ ಇದರ ಬೆಂಗಾವಲು. ಸರ್ಕಾರೇತರ ಸಂಸ್ಥೆಯಾದ ತಮಿಳ್ ಮೈಯಂ ಎಂಬುದು ಚೆನ್ನೈ ಸಂಗಮಮ್ ಉತ್ಸವದ ಉಸ್ತುವಾರಿ ನೋಡಿಕೊಳ್ಳುತ್ತದೆ. ಆದರೆ ತಮಿಳ್ ಮೈಯಂ ಸಂಸ್ಥೆಯ ಮುಖ್ಯಸ್ಥ ಜಗತ್ ಗ್ಯಾಸ್ಪರ್ ರಾಜ್ ಅವರು ಎಲ್‌ಟಿಟಿಇಯೊಂದಿಗೆ ಶಾಮೀಲಾಗಿದ್ದಾರೆಂಬುದು ಎಲ್ಲೆಡೆ ಇರುವ ವದಂತಿ. ಈ ಹಿನ್ನೆಲೆಯಲ್ಲಿ ಜಯಲಲಿತಾ ನೇತೃತ್ವದ ಏಐಏಡಿಎಂಕೆ ಪಕ್ಷದಿಂದ ಚೆನ್ನೈ ಸಂಗಮಮ್ ಉತ್ಸವಕ್ಕೆ ತೀವ್ರ ಆಕ್ಷೇಪವಿದೆ. ಕರುಣಾನಿಧಿ ಕೆಳಗಿಳಿದು ಅಮ್ಮಾ ಅಧಿಕಾರಕ್ಕೆ ಏರಿದರೆ ಖಂಡಿತ ಈ ಉತ್ಸವ ರದ್ದಾಗುತ್ತದೆ. ಉತ್ತಮ ಪರಿಕಲ್ಪನೆಯ ಒಂದು ಉತ್ಸವ ಇನ್ನು ಮುಂದೆ ನಿಷ್ಕಳಂಕವಾಗಿ ಇರುವಂತೆ ಮಾಡಲು ರಾಜಯಕೀಯ ಪಕ್ಷಗಳು ಸ್ವಹಿತಾಸಕ್ತಿಯನ್ನು ಬದಿಗೊತ್ತಿ ಕಾರ್ಯವಹಿಸಬೇಕು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-6959445278529438146?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/6959445278529438146/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=6959445278529438146&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/19863540/posts/default/6959445278529438146'/><link rel='self' type='application/atom+xml' href='http://www.blogger.com/feeds/19863540/posts/default/6959445278529438146'/><link rel='alternate' type='text/html' href='http://kannadasarathy.blogspot.com/2008/01/blog-post_18.html' title='ಚೆನ್ನೈ ಸಂಗಮಮ್ - ಒಂದು ವಿಹಂಗಮ'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-19863540.post-2943147607194827670</id><published>2008-01-05T21:27:00.000+05:30</published><updated>2008-01-05T21:31:16.858+05:30</updated><category scheme='http://www.blogger.com/atom/ns#' term='Translation'/><category scheme='http://www.blogger.com/atom/ns#' term='Kannada'/><title type='text'>ಕನ್ನಡಿಗರಿಂದ ಕನ್ನಡದ ಕಗ್ಗೊಲೆಯಾಗಬೇಕೆ?</title><content type='html'>ಹಲವಾರು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮತ್ತು ಅವುಗಳ ಜಾಹೀರಾತುಗಳನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಸಹಜವಾಗಿಯೇ ಕನ್ನಡದಲ್ಲಿಯೂ ಸಾಕಷ್ಟು ಸರಕುಗಳು ತಯಾರಾಗುತ್ತಿವೆ. ಅಂದರೆ, ಕನ್ನಡದ ಬಳಕೆ ಹಿಂದೆಂದಿಗಿಂತಲೂ ವ್ಯಾಪಕವಾಗುತ್ತಿದೆ. ಈ ಸ್ಥಿತಿಗೆ ಕನ್ನಡ ಭಾಷೆ ಸಿದ್ಧವಿದೆಯೇ ಅಥವಾ ಕನ್ನಡಿಗರು ಇದಕ್ಕೆ ಸನ್ನದ್ಧರಾಗಿದ್ದಾರೆಯೇ? ಉತ್ತರ ಸ್ವಲ್ಪ ಕಷ್ಟವೇ. ಕನ್ನಡ ಭಾಷೆಯೇನೋ ಸಿದ್ಧವಿದೆ. ಆದರೆ ಕನ್ನಡ ಭಾಷೆಗೆ ಸಾಕಷ್ಟು ಕನ್ನಡಿಗರು ಸಿದ್ಧರಿಲ್ಲವೆನ್ನುವುದು ಸತ್ಯ.&lt;br /&gt;&lt;br /&gt;ಆಂಗ್ಲ ಭಾಷೆಯಿಂದ ಬಹಳಷ್ಟು ವಿಷಯಗಳು ಕನ್ನಡಕ್ಕೆ ಭಾಷಾಂತರಗೊಳ್ಳುತ್ತಿವೆ. ಇವುಗಳಲ್ಲಿ ತಂತ್ರಜ್ಞಾನ, ಕಾನೂನು, ಕಂಪನಿ ವ್ಯವಹಾರ ಮುಂತಾದ ಕ್ಷೇತ್ರಗಳ ವಿಷಯಗಳೇ ಹೆಚ್ಚಾಗಿವೆ. ದುರದೃಷ್ಟವಶಾತ್, ನಮ್ಮಲ್ಲಿ ಈ ಕ್ಷೇತ್ರಗಳಿಗೆ ಸಂಬಂಧಿಸಿದ ಸಾಹಿತ್ಯ ಬೇಕಷ್ಟಿಲ್ಲ. ಜೊತೆಗೆ ನುರಿತ ಅನುವಾದಕರ ಅತೀವ ಕೊರತೆ ಕಾಡುತ್ತಿದೆ. ಆಂಗ್ಲ ಭಾಷೆ ಮತ್ತು ಕನ್ನಡ ಭಾಷೆ ಎರಡೂ ಸರಿಯಾಗಿ ತಿಳಿಯದ ಹಾಗೂ ಭಾಷಾಂತರ ಎಂದರೇನೆಂದೇ ಅರಿಯದ ವ್ಯಕ್ತಿಗಳ ಕೈಯಲ್ಲಿ ಕನ್ನಡ ನಲುಗುತ್ತಿದೆ.&lt;br /&gt;&lt;br /&gt;ಕೆಲವು ವರ್ಷಗಳ ಹಿಂದೆ ಮೈಕ್ರೋಸಾಫ್ಟ್ ಕಂಪನಿಯವರು ತಮ್ಮ ವಿಂಡೋಸ್ ಸಾಫ್ಟ್‌ವೇರ್‌ನ ಒಂದು ಆವೃತ್ತಿಯನ್ನು ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ತರಲು ಮುಂದಾಗಿತ್ತು. ಆದರೆ ಅದರ ಕನ್ನಡ ಆವೃತ್ತಿಯ ಕೆಟ್ಟ ಗುಣಮಟ್ಟ ಬೆಳಕಿಗೆ ಬಂದು ಒಂದು ವಿವಾದವೇ ಸೃಷ್ಟಿಯಾಗಿತ್ತು. ಮೈಕ್ರೋಸಾಫ್ಟ್ ವಿರುದ್ಧ ಟೀಕಾ ಪ್ರಹಾರ ನಡೆದವು. ಆಗ ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಕೆಗೆ ಮೈಕ್ರೋಸಾಫ್ಟ್‌ವೊಂದಿಗೆ ಕರ್ನಾಟಕ ಸರ್ಕಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿತ್ತಾದ್ದರಿಂದ ಕರ್ನಾಟಕ ಸರ್ಕಾರದ ವಿರುದ್ಧವೂ ಪ್ರತಿಭಟನೆ ನಡೆಸಲಾಯಿತು. ಕೊನೆಗೆ, ಮೈಕ್ರೋಸಾಫ್ಟ್ ತನ್ನ ವಿಂಡೋಸ್‌ನ ಕನ್ನಡ ಆವೃತ್ತಿಯ ಬಿಡುಗಡೆಯನ್ನು ರದ್ದುಗೊಳಿಸಿತು.&lt;br /&gt;&lt;br /&gt;ಮೈಕ್ರೋಸಾಫ್ಟ್, ಯಾಹೂ, ಗೂಗಲ್ ಮೊದಲಾದ ಪ್ರತಿಷ್ಠಿತ ಕಂಪನಿಗಳ ಜನಪ್ರಿಯತೆಯಿಂದಾಗಿ ಜನರು ಅವುಗಳಿಂದ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ನಿರೀಕ್ಷಿಸುತ್ತಾರೆ. ಅದರ ಮೂಲ ಸಾಫ್ಟ್‌ವೇರ್ ಆಗಲೀ ಅಥವಾ ಅದರ ಸ್ಥಳೀಯ ಭಾಷಾ ಆವೃತ್ತಿಯಾಗಲೀ ಜನರಿಗೆ ಆ ಕಂಪನಿಗಳ ಬ್ರ್ಯಾಂಡ್ ಅಷ್ಟೇ ಕಣ್ಮುಂದೆ ಇರುತ್ತದೆ. ಹಾಗಾಗಿ, ಮೈಕ್ರೋಸಾಫ್ಟ್‌ನಿಂದ ಅತ್ಯುಚ್ಚ ಕನ್ನಡ ಆವತ್ತಿಯನ್ನು ನಿರೀಕ್ಷಿಸುವ ಜನರು ಇದಕ್ಕೆ ಬದಲಾಗಿ ಕಳಪೆ ಗುಣಮಟ್ಟ ಕಂಡಾಗ ಅತೀವ ನಿರಾಶೆಗೊಳ್ಳುವುದು ಸಹಜವೇ.&lt;br /&gt;&lt;br /&gt;ಮೈಕ್ರೋಸಾಫ್ಟ್ ಕಂಪನಿಯು ಕನ್ನಡ ಅರಿಯದ ಒಂದು ಕಂಪನಿ ಎಂದು ನಾವು 'ಹೋಗಲಿ, ಪರವಾಗಿಲ್ಲ' ಎನ್ನಬಹುದು. ಕನ್ನಡಿಗರದ್ದೇ ಆದ ಕರ್ನಾಟಕ ಸರ್ಕಾರವೇ ಕನ್ನಡದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುವುದು ಎಷ್ಟು ಸರಿ?! ಸರ್ಕಾರದ ಉಸ್ತುವಾರಿಯಲ್ಲಿ ನಡೆಯುವ ಶಾಲೆ, ಕಾಲೇಜುಗಳ ಕನ್ನಡ ಪಠ್ಯ ಪುಸ್ತಕಗಳು ಸಾಕಷ್ಟು ಉತ್ತಮ ಗುಣಮಟ್ಟದಲ್ಲಿರುತ್ತವೆ ಎಂಬುದು ಒಪ್ಪಬೇಕಾದ ಮಾತು. ನುಡಿ ಮುಂತಾದ ಸರ್ಕಾರೀ ಪ್ರಾಯೋಜಿತ ತಂತ್ರಾಂಶಗಳಲ್ಲಿಯೂ ಕನ್ನಡದ ಗುಣಮಟ್ಟ ತಕ್ಕಮಟ್ಟಿಗೆ ಪರವಾಗಿಲ್ಲವೆಂದೇ ಹೇಳಬಹುದು. ಆದರೆ ಇತ್ತೀಚಿನ ಮಾಹಿತಿ ತಂತ್ರಜ್ಞಾನದ ಭರಪೂರದಲ್ಲಿ ಕನ್ನಡವನ್ನು ಹಿಡಿದಿಡಲು ಸರ್ಕಾರ ವಿಫಲವಾಗುತ್ತಿದೆ ಅಥವಾ ನಿರ್ಲಕ್ಷ್ಯ ತೋರುತ್ತಿದೆ. ಇದಕ್ಕೆ ಉದಾಹರಣೆಗಳು ಸಾಕಷ್ಟಿವೆ. ರಾಷ್ಟ್ರೀಯ ಜ್ಞಾನ ಆಯೋಗದ (National Knowledge Commission) ವೆಬ್‌ಸೈಟ್‌ನ ಕನ್ನಡ ಆವತರಣಿಕೆಗೆ (http://knowledgecommission.gov.in/kannada/default.asp) ಒಮ್ಮೆ ಭೇಟಿಕೊಟ್ಟು ನೋಡಿ.&lt;br /&gt;&lt;br /&gt;ರಾಷ್ಟ್ರೀಯ ಜ್ಞಾನ ಆಯೋಗವು ಭಾಷೆಯ ಅವಶ್ಯಕತೆ ಕುರಿತು ಭಾರತೀಯ ಪ್ರಧಾನಿಗೆ ಬರೆದ ಪತ್ರವೊಂದರ ಕನ್ನಡ ತರ್ಜುಮೆಯನ್ನು ನೀವು ಆ ವೆಬ್‌ಸೈಟ್‌ನಲ್ಲಿ ನೋಡಬಹುದು. ಹಾಗೆಯೇ ಆಂಗ್ಲ ಅವತರಣಿಕೆಗೆ http://knowledgecommission.gov.in/downloads/recommendations/TranslationLetterPM.pdf ಗೆ ಹೋಗಿ ಎರಡನ್ನೂ ಹೋಲಿಸಿ ನೋಡಿ. ಇಲ್ಲಿರುವ ಕನ್ನಡ ಭಾಷಾಂತರ ತೀರಾ ಹೇಸಿಗೆ ಎನಿಸುತ್ತದೆ.&lt;br /&gt;&lt;br /&gt;ಉದಾಹರಣೆಗೆ ಕೆಳಗಿರುವ ಪಠ್ಯವನ್ನು ಓದಿರಿ....&lt;br /&gt;&lt;br /&gt;&lt;em&gt;&lt;strong&gt;"ಭಾಷಾಂತರಕ್ಕೆ ಹಲವಾರು ಸಲಕರಣೆಗಳನ್ನು ಸೃಷ್ಠಿಸುವುದು ಮತ್ತು ಉಳಿಸಿಕೊಳ್ಳುವುದು,  ಈ ಕೆಳಗಿನ ಅಂಕೀಯ ಸಲಕರಣೆಗಳು ಒಳಗೊಂಡಂತೆ, ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಪದಕೋಶ, ದ್ವಿಭಾಷಾ ಪದಕೋಶಗಳು ಮತ್ತು ಭಾಷಾಂತರಕ್ಕೆ ಮೆದುಸರಕು. ಇದರೊಟ್ಟಿಗೆ ಯಂತ್ರ ಭಾಷಾಂತರ ಸನ್ನೆ ಬಳಕೆಯ ಹೊರಹೊಮ್ಮುತ್ತಿರುವ ತಂತ್ರಜ್ಞಾನವನ್ನು ತುಲನಾತ್ಮಕವಾದ ಕಡಿಮೆ ದರದಲ್ಲಿ ವೇಗವಾದ ಮತ್ತು ಬೃಹತ್ ಭಾಷಾಂತರ ಸಂಪುಟಗಳನ್ನು ಒದಗಿಸುವ ಉದ್ದೇಶದಿಂದ ಬೆಂಬಲಿಸುವುದು."&lt;/strong&gt;&lt;/em&gt;&lt;br /&gt;&lt;br /&gt;ಏನಾದರೂ ಅರ್ಥವಾಯಿತೆ? ಇದನ್ನು ಓದುವುದು ಅರ್ಥವಿಲ್ಲದ್ದು ಎಂದು ಮಾತ್ರ ನಿಮಗೆ ಅರ್ಥವಾಗಿರಬೇಕು. ಆ ಪಠ್ಯದ ಮೂಲ ಆಂಗ್ಲ ಪಠ್ಯ ಇಲ್ಲಿದೆ ಓದಿ....&lt;br /&gt;&lt;br /&gt;"Create and maintain various tools for translation, including digital tools like Thesauri, Bilingual Dictionaries and software for translation. In addition, promote machine translation, leveraging emerging technologies to provide rapid and large volume of translation at a relatively low cost."&lt;br /&gt;&lt;br /&gt;ಕನ್ನಡದಲ್ಲಿ ಇಂತಹ ಕಚಡ ಸರಕುಗಳನ್ನು ತುರುಕುವ ಬದಲು ಹಾಗೆಯೇ ಆಂಗ್ಲ ಭಾಷೆಯಲ್ಲಿಯೇ ಬಿಟ್ಟರೆ ಒಳ್ಳೆಯದಲ್ಲವೆ! ಮೊದಲನೆಯ ವಾಕ್ಯದಲ್ಲಿ ಅಲ್ಪವಿರಾಮದ ನಂತರ ಬರುವ ಪಠ್ಯವನ್ನು ತೀರಾ ಬಾಲಿಶ ಎಂದು ಹೇಳಬಹುದು. 'software' ಪದಕ್ಕೆ 'ಮೆದುಸರಕು' ಎಂದು ಯಥಾವತ್ ಅನುವಾದ ಮಾಡಿ ಕನ್ನಡಾಭಿಮಾನ ಮೆರೆದ ಅನುವಾದಕರನ್ನು ಕೊಂಡಾಡಬೇಕು. ಎರಡನೇ ವಾಕ್ಯದ ಬಗ್ಗೆ ಏನೂ ಹೇಳದಿರುವುದೇ ಲೇಸು. ಜ್ಞಾನ ಆಯೋಗದ ಈ ಅಜ್ಞಾನಕ್ಕೆ ಏನೆಂದು ಹೇಳುವುದು?&lt;br /&gt;&lt;br /&gt;ಕನ್ನಡ ಅನುವಾದಕರಾಗಿ ಕೆಲಸ ಮಾಡುವ ಮಂದಿ ತಾವು ಕನ್ನಡಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ನೆನಪಿಟ್ಟುಕೊಂಡರೆ ಒಳ್ಳೆಯದು. ಅವರು ಬಳಸುವ ಕನ್ನಡವೇ ಮುಂದಿನ ಪೀಳಿಗೆಯ ಕನ್ನಡಿಗರಿಗೆ ಮಾದರಿಯಾಗುವ ಸಾಧ್ಯತೆಗಳೂ ಇವೆ. ಪಠ್ಯ ಪುಸ್ತಕ, ಬಳಕೆದಾರ ಕೈಪಿಡಿಗಳು, ತಂತ್ರಾಂಶಗಳು ಇತ್ಯಾದಿಗಳೆಡೆಯಲ್ಲಿ ಬಳಸಲಾಗುವ ಕನ್ನಡದ ಗುಣಮಟ್ಟವನ್ನು ಪರಿಶೀಲಿಸಲು ಒಂದು ಮಾನದಂಡ ನಿರ್ಮಾಣವಾಗಬೇಕು. ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಕಾನೂನು, ತಂತ್ರಜ್ಞಾನ, ತಂತ್ರಾಂಶ ಇತ್ಯಾದಿ ಕ್ಷೇತ್ರಗಳ ಬಗ್ಗೆ ಸಾಕಷ್ಟು ಸಾಹಿತ್ಯಗಳಿವೆ. ಆದರೆ ಕನ್ನಡದಲ್ಲಿ ಇವು ತೀರಾ ದುರ್ಲಭ. ಕತೆ ಕವನ, ಕಾದಂಬರಿ, ವಿಮರ್ಶೆ, ಗ್ರಂಥ ಮೊದಲಾದ ವಿಷಯಗಳಲ್ಲಿ ನಾವು ಸಾಕಷ್ಟು ಹಾಗೂ ಉಚ್ಚತಮ ಸಾಹಿತ್ಯಗಳನ್ನು ಸೃಷ್ಟಿಸುತ್ತಿದ್ದೇವೆ. ಆದರೆ ಮೇಲೆ ಹೇಳಿದ ಪರ್ಯಾಯ ಸಾಹಿತ್ಯಗಳು ಮುಂದಿನ ತಲೆಮಾರನ್ನು ಪ್ರಭಾವಿಸುವ ಶಕ್ತಿಹೊಂದಿರುವುದರಿಂದ ಅವುಗಳತ್ತ ಸಾಹಿತ್ಯ ಹಾಗೂ ತಂತ್ರಜ್ಞಾನ ನುರಿತರ ಮುತುವರ್ಜಿ ಬಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಕನ್ನಡದ ಕಗ್ಗೊಲೆಯನ್ನು ಕನ್ನಡಿಗರೇ ಮಾಡುವಂತಾಗುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-2943147607194827670?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/2943147607194827670/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=2943147607194827670&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/19863540/posts/default/2943147607194827670'/><link rel='self' type='application/atom+xml' href='http://www.blogger.com/feeds/19863540/posts/default/2943147607194827670'/><link rel='alternate' type='text/html' href='http://kannadasarathy.blogspot.com/2008/01/blog-post.html' title='ಕನ್ನಡಿಗರಿಂದ ಕನ್ನಡದ ಕಗ್ಗೊಲೆಯಾಗಬೇಕೆ?'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-19863540.post-2211451907586217286</id><published>2007-12-22T11:35:00.000+05:30</published><updated>2007-12-22T11:46:27.228+05:30</updated><title type='text'>ಸಾನಿಯಾ ಯಾಕೆ ಇಷ್ಟ?</title><content type='html'>ಸಾನಿಯಾ ಮಿರ್ಜಾ ನಿಮಗಿಷ್ಟವಾಗುವುದು ಯಾವ ವಿಷಯದಲ್ಲಿ? ಇದಕ್ಕೆ ಉತ್ತರ ನೀಡುವುದು ತುಸು ಕಷ್ಟಕರವೇ. ಸಾನಿಯಾಳನ್ನು ಇಷ್ಟಪಡುವ ಎಷ್ಟು  &lt;br /&gt;ಮಂದಿಗೆ ಟೆನಿಸ್ ಆಟ ಗೊತ್ತಿದೆ? ಬಹುಶಃ ಕನಿಷ್ಠ ಕಾಲುಭಾಗದಷ್ಟು ಮಂದಿಗೆ ಟೆನಿಸ್ ಆಟ ಸಂಪೂರ್ಣ ಗೊತ್ತಿರಲಿಕ್ಕಿಲ್ಲ. ಆದರೂ ಭಾರತೀಯರು  &lt;br /&gt;ಸಾನಿಯಾಳನ್ನು ಬಹುವಾಗಿ ಇಷ್ಟಪಡುತ್ತಾರೆ. ಸುತ್ತಿಬಳಸಿ ಹೇಳುವ ಬದಲು ಇಲ್ಲಿ ನೇರವಾಗಿ ಹೇಳುವುದು ಒಳ್ಳೆಯದು. ಸಾನಿಯಾಳ ಮಾದಕ ರೂಪು  &lt;br /&gt;ಆಕೆಯ ಟೆನಿಸ್ ಆಟಕ್ಕಿಂತ ಹೆಚ್ಚು ಜನಪ್ರಿಯ ಎಂಬುದು ನಿರ್ವಿವಾದ. ಹಾಗೆಂದು ಸಾನಿಯಾಳ ಟೆನಿಸ್ ಸಾಧನೆಯನ್ನು ಕೇವಲವಾಗಿ ಕಾಣುವಂತಿಲ್ಲ.  &lt;br /&gt;ಟೆನಿಸ್‌ನಲ್ಲಿ ಯಶಸ್ಸು ಗಳಿಸದಿದ್ದರೆ ಆ ಕ್ಷೇತ್ರದಲ್ಲಿ ಆಕೆ ಚಾಲನೆಯಲ್ಲಿರುವುದಿಲ್ಲ. ಆಕೆ ಚಾಲನೆಯಲ್ಲಿಲ್ಲದಿದ್ದರೆ ಆಕೆಯ ಸೌಂದರ್ಯ ಬೆಳಕಿಗೆ ಬರುವುದಿಲ್ಲ.  &lt;br /&gt;ಮಹಿಳಾ ಕ್ರೀಡಾಪಟುಗಳ ವಿಷಯ ಬಂದಾಗ ಸಾಧನೆ ಮತ್ತು ಸೌಂದರ್ಯಗಳೆರಡೂ ಬೆರೆತರೆ ಮಾತ್ರ ಜನಪ್ರಿಯತೆಯ ಶೃಂಗ ಏರಲು ಸಾಧ್ಯ. ಈಗ ಈ  &lt;br /&gt;ವಿಷಯ ಪ್ರಸ್ತಾಪ ಮಾಡಲು ಕಾರಣ ಗೂಗಲ್‌ನವರು ನೀಡಿದ ವರದಿ.&lt;br /&gt;&lt;br /&gt;ಅಂತರ್ಜಾಲದಲ್ಲಿ ಮಾಹಿತಿ ಹುಡುಕುವ ಕಾರ್ಯಕ್ಕೆ ಗೂಗಲ್‌ನವರ ಸರ್ಚ್ ಎಂಜಿನ್ ವಿಶ್ವದಲ್ಲೇ ಅತ್ಯಂತ ಜನಪ್ರಿಯ. ಭಾರತದಿಂದ ಜನರು ಮಾಹಿತಿ  &lt;br /&gt;ಶೋಧಿಸಿದ ವಿವರಗಳನ್ನು ಗೂಗಲ್ ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ಸಾನಿಯಾಳದ್ದು ಅಗ್ರ ಸ್ಥಾನ. ಅಂದರೆ, ಮಾಹಿತಿ ಶೋಧಿಸಿದ ಭಾರತೀಯರಲ್ಲಿ  &lt;br /&gt;ಅತೀ ಹೆಚ್ಚು ಜನರು ಸಾನಿಯಾಳ ಬಗ್ಗೆ ಶೋಧಿಸಿದ್ದಾರೆ. ಇದು 2007 ವರ್ಷಕ್ಕಾಗಿಯ ವರದಿ. ಕಳೆದ ವರ್ಷದಲ್ಲೂ ಸಾನಿಯಾಳೇ ಅಗ್ರಸ್ಥಾನ ಪಡೆದಿದ್ದಳು. ಆರಂಭದಲ್ಲಿ ನಾನು ಹೇಳಿದ ಸೌಂದರ್ಯ, ಸಾಧನೆ ಮತ್ತು ಜನಪ್ರಿಯತೆಯ ತರ್ಕಕ್ಕೆ ಪುಷ್ಟಿ ನೀಡುವುದು ರಷ್ಯನ್ ಟೆನಿಸ್ ತಾರೆ ಮಾರಿಯಾ ಶರಾಪೋವಾ. ಆಕೆಯ ಮೈಮಾಟ ಟೆನಿಸ್ ಪ್ರೇಮಿಗಳಿಗೆ ತಿಳಿದದ್ದೇ. ಇಂತಹ ಶರಾಪೋವಾ ಕೂಡ ಪಟ್ಟಿಯಲ್ಲಿ ಉಚ್ಚ ಸ್ಥಾನ ಪಡೆದಿದ್ದಾಳೆ. ಆದೇ... ಬೆಲ್ಜಿಯಂನ ಬಲಿಷ್ಠ ಟೆನಿಸ್ ಪಟು ಜಸ್ಟಿನ್ ಹೆನಿನ್ ಅವರ ಬಗ್ಗೆ ಹುಡುಕಲು ಮುಂದಾದವರ ಸಂಖ್ಯೆ ನಗಣ್ಯ. ಏಕೆಂದರೆ ಹೆನಿನ್ ಅವರದ್ದು ಮಾದಕ ಮೈಮಾಟವಲ್ಲ. ಟೆನಿಸ್‌ನಲ್ಲಿ ಬಹಳ ದಿನಗಳಿಂದ ಉತ್ತಮ ಸಾಧನೆ ತೋರದೆ ಹಿಂದುಳಿದಿರುವ ಆನಾ ಕೋರ್ನಿಕೋವಾ ಮಾತ್ರ ಕ್ರೀಡಾ ಶೋಧಕರ ಕುತೂಹಲ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ ಇದರರ್ಥ, ತುಂಡುಡುಗೆ ತೊಟ್ಟು ಆಡುವ ಆಟಗಾರ್ತಿಯರ ದೇಹ ಸಿರಿ ವೀಕ್ಷಿಸಲು ಅವರ ಚಿತ್ರಗಳನ್ನು ನೋಡುವುದರಲ್ಲಿ  ಅಂತರ್ಜಾಲಿಗಳು ದಂಬಾಲು ಬೀಳುತ್ತಾರೆ.&lt;br /&gt;&lt;br /&gt;ಗೂಗಲ್‌ನವರು ಶೋಧಕರ ಮಾಹಿತಿಯನ್ನು ವಿವಿಧ ವಿಭಾಗವಾಗಿ ವಿಭಜಿಸಿ ಪ್ರಕಟಿಸಿದ ಪಟ್ಟಿಯ ವಿವರ ಕೆಳಗಿದೆ ನೋಡಿ:&lt;br /&gt;&lt;br /&gt;2007 ರಲ್ಲಿ ಬಹಳ ಏರುಗತಿಯಲ್ಲಿ ಶೋಧನೆ ಕಂಡ ವಿಷಯಗಳು - &lt;br /&gt;&lt;br /&gt;ಓರ್ಕುಟ್ (Orkut)&lt;br /&gt;ಯೂಟ್ಯೂಬ್ (ಲಕ್ಷಾಂತರ ಚಿತ್ರಗಳು ಈ ತಾಣದಲ್ಲಿ ಲಭ್ಯ)&lt;br /&gt;ಜಿಮೇಲ್ (ಗೂಗಲ್‌ನವರ ಇಮೇಲ್)&lt;br /&gt;ನಕ್ಷೆ (ಪ್ರವಾಸಿಗರ ಕುತೂಹಲ)&lt;br /&gt;ಗೂಗಲ್&lt;br /&gt;ಭಾರತೀ ರೇಲ್ವೆ (ಬಹುಶಃ ಆನ್‌ಲೈನ್ ರೇಲ್ವೆ ಬುಕಿಂಗ್‌ಗಾಗಿ ಇರಬಹುದು)&lt;br /&gt;ಯಾಹೂ ಮೇಲ್ (ಗೂಗಲ್‌ನಲ್ಲಿ ಯಾಹೂ ಮೇಲ್ ಶೋಧ... ಆಶ್ಚರ್ಯ)&lt;br /&gt;ತಂತ್ರಜ್ಞಾನ (ಅಂತರ್ಜಾಲ ಬಳಕೆದಾರರು ಹೆಚ್ಚಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿರುವುದು ಇದಕ್ಕೆ ಕಾರಣ)&lt;br /&gt;ಯಾಹೂ (!!)&lt;br /&gt;ಜಪಕ್ (Zapak - ಗೂಗಲ್‌ನ ಮತ್ತೊಂದು ಪ್ರತಿಸ್ಪರ್ಧಿ)&lt;br /&gt;&lt;br /&gt;&lt;em&gt;ಹಳೆಯ ಸ್ನೇಹಿತರನ್ನು ಅರಸಲು, ಹೊಸ ಸ್ನೇಹಿತರನ್ನು ಹಿಡಿಯಲು, ಮಾಡಬಾರದ ಕೆಲಸ ಮಾಡಲು, ಟೈಂ ಪಾಸ್ ಮಾಡಲು ಈಗ ಇರುವ ಜನಪ್ರಿಯ  ಮಾರ್ಗವೆಂದರೆ ಓರ್ಕುಟ್... ಈ ಓರ್ಕುಟ್ ಎಂಬುದು ಗೂಗಲ್‌ನವರದ್ದೇ ಒಂದು ಪ್ರಾಡಕ್ಟ್. ಇದು ಅಗ್ರ ಸ್ಥಾನ ಪಡೆದಿರುವುದು ಆಶ್ಚರ್ಯವಲ್ಲ.&lt;/em&gt;&lt;br /&gt;&lt;br /&gt;&lt;br /&gt;ಗೂಗಲ್‌ನಲ್ಲಿ ಹುಡುಕಾಟದ ವಸ್ತುವಾದ ಬಾಲಿವುಡ್ ತಾರೆಯರ ಅಗ್ರ ಹತ್ತು ಮಂದಿಯ ಪಟ್ಟಿ- &lt;br /&gt;&lt;br /&gt;ಐಶ್ವರ್ಯ ರೈ (ವಾವ್... ಬೆಕ್ಕಿನ ಕಣ್ಣಿನ ಸುಂದರಿ ಮದುವೆಯಾದರೂ ಕುಂದದ ಜನಪ್ರಿಯತೆ - ಹುಡುಗರ ಶೋಧಕ್ಕೆ ಬಲಿ)&lt;br /&gt;ಸಲ್ಮಾನ್ ಖಾನ್ (ಬಹುಶಃ ಬಾಡಿ ಮೋಡಿಗೆ ಒಳಗಾದ ಕನ್ಯೆಯರು ಕಾರಣ)&lt;br /&gt;ಹೃತಿಕ್ ರೋಷನ್ (ಮೂರನೇ ಸ್ಥಾನ... ಆಶ್ಚರ್ಯ)&lt;br /&gt;ಕತ್ರೀನಾ ಕೈಫ್ (ಲಂಬೂ ಸೆಕ್ಸೀ ಮಾಡೆಲ್ - ಮೇಲೇರದಿದ್ದರೆ ಹೇಗೆ)&lt;br /&gt;ಶಾರುಕ್ ಖಾನ್ (ಚಕ್ ದೇ ಇಂಡಿಯಾ ಎಂದು ಕೂಗಿದ ಮರುಹೊತ್ತಿನಲ್ಲೇ ಓಂ ಶಾಂತಿ ಓಂ ಎಂದು ಹೇಳಿ ಬಾಡಿ ಬಿಲ್ಡ್ ಮಾಡಿದ ಅಪ್ರತಿಮ ಭಾದಶಾ)&lt;br /&gt;ಮಲ್ಲಿಕಾ ಶೆರಾವತ್ (ಇನ್ನೂ ಜನಪ್ರಿಯತೆಯಲ್ಲಿರುವ ಅಗುದೀ ಸೆಕ್ಸೀ ನಟಿ)&lt;br /&gt;ಪ್ರಿಯಾಂಕ ಚೋಪ್ರಾ (ಹೇಳದಿರುವುದಕ್ಕೆ ಏನಿದೆ)&lt;br /&gt;ಕರೀನಾ ಕಪೂರ್ (ಈಕೆ ಕೆಳಭಾಗಕ್ಕೆ ಬಂದದ್ದು ಆಶ್ಚರ್ಯ)&lt;br /&gt;ರಾಣಿ ಮುಖರ್ಜಿ (ಪರವಾಗಿಲ್ಲ... ಬಾಲಿವುಡ್ ಸೆಕ್ಸಿ ಬೆಡಗಿಯರ ಮಧ್ಯೆ ಈಕೆ ಸ್ಥಾನ ಪಡೆದುಕೊಂಡಿದ್ದಾಳಲ್ಲ)&lt;br /&gt;ದೀಪಿಕಾ ಪಡುಕೋಣೆ (ಎಂತಹ ಗಂಡೆದೆಯೂ ಈಕೆಗೆ ಹೃದಯ ಒಪ್ಪಿಸದೇ ಇರಲಾರ ಎಂಬುದು ಈಗಿನ ಆಡುನುಡಿ)&lt;br /&gt;&lt;br /&gt;ಅತೀ ಹೆಚ್ಚು ಹುಡುಕಲ್ಪಟ್ಟ ಚಲನಚಿತ್ರಗಳು - &lt;br /&gt;&lt;br /&gt;ಸ್ಪೈಡರ್ ಮ್ಯಾನ್ (ಬಾಲ ಜಾಲಿಕರ ಬಲೆ)&lt;br /&gt;ಶಿವಾಜಿ (ರಜನೀ ವಿಸ್ಮಯ)&lt;br /&gt;ಧೂಮ್ 2 (ಹೃತಿಕ್, ಐಶ್ವರ್ಯ ಪೋಟಾಪೋಟಿ)&lt;br /&gt;ಓಂ ಶಾಂತಿ ಓಂ (ಬಾಡಿ ಬಿಲ್ಡರ್ ಶಾರುಕ್ ಮಹಿಮೆ)&lt;br /&gt;ಚಕ್ ದೇ ಇಂಡಿಯಾ (ಶಾರುಕ್ ಕೂಗಿಗೆ ಎಚ್ಚೆತ್ತ ಇಂಡಿಯಾ)&lt;br /&gt;ಸಾವರಿಯಾ (ಓಂ ಶಾಂತಿ ಓಂ ಜೊತೆಗೆ ತೂರಿಬಂದ ಪುಷ್ಪ)&lt;br /&gt;ಹ್ಯಾರಿ ಪಾಟರ್ (ಮಕ್ಕಳ ಜಾದೂಗಾರ)&lt;br /&gt;ಗೋಸ್ಟ್ ರೈಡರ್ (ಚಿತ್ರ ವಿಚಿತ್ರ ಚಿತ್ರಗಳಿಗಾಗಿ ಪೈಪೋಟಿ ಇರಬಹುದು)&lt;br /&gt;ಭೂಲ್ ಭುಲೈಯಾ (ಆಪ್ತ ಮಿತ್ರ ಚಿತ್ರದಂತೆ ಇದೂ ಮಲಯಾಳಂನಿಂದ ಹಿಂದಿಗೆ ರೀಮೇಕ್ ಆದ ಚಿತ್ರ - ಗಲ್ಲಾಪೆಟ್ಟಿಗೆಯಲ್ಲಿ ಓಡದಿದ್ದರೂ  &lt;br /&gt;ಅಂತರ್ಜಾಲಿಗಳೊಂದಿಗೆ ಚೆನ್ನಾಗಿ ಆಟವಾಡಿದೆ)&lt;br /&gt;ಜೂಂ ಬರಾಬರ್ ಜೂಂ (ಅಪ್ಪಟ ಹಿಂದಿ ಅಂತರ್ಜಾಲಿಗಳಿಗೆ ಮಾತ್ರ ಇದು ವಿಶೇಷ)&lt;br /&gt;&lt;br /&gt;&lt;em&gt;ಇಲ್ಲಿ ಮರಾಠಿ-ಕನ್ನಡ-ತಮಿಳು ಸಮ್ಮಿಶ್ರ ನಟ ಸೂಪರ್‌ಸ್ಟಾರ್ ರಜನೀಕಾಂತರ ಜನಪ್ರಿಯತೆಗೆ ಇಗೋ ಮೇಲಿದೆ ಸಾಕ್ಷಿ.&lt;/em&gt;&lt;br /&gt;&lt;br /&gt;&lt;br /&gt;ಅಗ್ರ 10 ಸ್ಥಳಗಳ ಪಟ್ಟಿ - &lt;br /&gt;&lt;br /&gt;ಕೇರಳ (ಸಹಜವೇ)&lt;br /&gt;ಸಿಂಗಾಪುರ (ಭಾರತಕ್ಕೆ ಹತ್ತಿರವಾಗಿರುವ ಒಂದು ವಿಸ್ಮಯ ನಗರಿ)&lt;br /&gt;ಗೋವಾ (ಹೇಳುವುದೇನಿದೆ?)&lt;br /&gt;ಆಸ್ಟ್ರೇಲಿಯಾ&lt;br /&gt;ಲಂಡನ್&lt;br /&gt;ದುಬೈ (ಕೆಲಸ ಹುಡುಕುವವರ ಹಣೆಬರಹ)&lt;br /&gt;ರಾಜಸ್ತಾನ&lt;br /&gt;ಜೈಪುರ&lt;br /&gt;ಕಾಶ್ಮೀರ&lt;br /&gt;ಊಟಿ&lt;br /&gt;&lt;br /&gt;&lt;em&gt;ಇಲ್ಲಿ ನಮ್ಮ ಕರ್ನಾಟಕದ ಅಥವಾ ಇಲ್ಲಿನ ಯಾವುದೇ ಸ್ಥಳಗಳು ಜನಪ್ರಿಯವಾಗಿಲ್ಲವೆಂಬ ಅರ್ಥವೇ?&lt;/em&gt;&lt;br /&gt;&lt;br /&gt;ಇನ್ನು ರಾಜಕೀಯ ವ್ಯಕ್ತಿಗಳ ಪಟ್ಟಿ - &lt;br /&gt;&lt;br /&gt;ಮಹಾತ್ಮ ಗಾಂಧಿ&lt;br /&gt;ಅಬ್ದುಲ್ ಕಲಾಂ&lt;br /&gt;ಸೋನಿಯಾ ಗಾಂಧಿ&lt;br /&gt;ಇಂದಿರಾ ಗಾಂಧಿ&lt;br /&gt;ರವೀಂದ್ರನಾಥ ಠಾಗೋರ್&lt;br /&gt;ಪ್ರತಿಭಾ ಪಾಟೀಲ್&lt;br /&gt;ಸುಭಾಷ್ ಚಂದ್ರ ಬೋಸ್&lt;br /&gt;ರಾಹುಲ್ ಗಾಂಧಿ&lt;br /&gt;ಸರೋಜಿನಿ ನಾಯ್ಡು&lt;br /&gt;ಮಾಯಾವತಿ&lt;br /&gt;&lt;br /&gt;ಕ್ರೀಡಾಪಟುಗಳ ಪಟ್ಟಿ - &lt;br /&gt;&lt;br /&gt;ಸಾನಿಯಾ ಮಿರ್ಜಾ&lt;br /&gt;ಮಾರಿಯಾ ಶರಾಪೋವಾ&lt;br /&gt;ಸಚಿನ್ ತೆಂಡೂಲ್ಕರ್&lt;br /&gt;ಜಾನ್ ಸೆನಾ&lt;br /&gt;ಡೇವಿಡ್ ಬೆಕೆಮ್&lt;br /&gt;ಕ್ರಿಶ್ಚಿಯಾನೋ ರೊನಾಲ್ಡೋ&lt;br /&gt;ರಾಹುಲ್ ದ್ರಾವಿಡ್&lt;br /&gt;ಮಹೇಂದ್ರ ಸಿಂಗ್ ದೋನಿ&lt;br /&gt;ಸೌರವ್ ಗಂಗೂಲಿ&lt;br /&gt;ಆನಾ ಕೌರ್ನಿಕೋವಾ&lt;br /&gt;&lt;br /&gt;ಈ ಮೇಲಿನ ಪಟ್ಟಿ ಯಾವುದೇ ಸಮೀಕ್ಷೆಯಂತೂ ಅಲ್ಲ. ಗೂಗಲ್‌ನಲ್ಲಿ ಕಂಡುಬಂದ ಸತ್ಯವಿಷಯ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-2211451907586217286?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/2211451907586217286/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=2211451907586217286&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/19863540/posts/default/2211451907586217286'/><link rel='self' type='application/atom+xml' href='http://www.blogger.com/feeds/19863540/posts/default/2211451907586217286'/><link rel='alternate' type='text/html' href='http://kannadasarathy.blogspot.com/2007/12/blog-post.html' title='ಸಾನಿಯಾ ಯಾಕೆ ಇಷ್ಟ?'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-19863540.post-2542748011249470667</id><published>2007-11-15T13:03:00.000+05:30</published><updated>2007-11-15T13:06:49.921+05:30</updated><category scheme='http://www.blogger.com/atom/ns#' term='Entertainment'/><category scheme='http://www.blogger.com/atom/ns#' term='Cinema'/><title type='text'>ಸ್ಯಾಂಡಲ್‌ವುಡ್‌ಗೆ ನವನಿರ್ದೇಶಕರು ಬೇಕಾಗಿದ್ದಾರೆ</title><content type='html'>ಕತ್ತಿ, ಮಚ್ಚು, ಲಾಂಗು ಮತ್ತೀಗ ಗನ್ನು ಹಿಡಿದು ಅಲ್ಲಲ್ಲಿ ಪ್ರೀತಿ, ಪ್ರೇಮ, ತಾಯಿ, ಸ್ನೇಹ ಮುಂತಾದ ಸೆಂಟಿಮೆಂಟುಗಳನ್ನು ಸೇರಿಸಿ ಒಂದು ಫಾರ್ಮುಲಾ ತಯಾರಿಸಿ ಫ್ಯಾಕ್ಟರಿ-ಮೇಡ್ ಚಲನಚಿತ್ರಗಳನ್ನು ತೆಕ್ಕೆಗೆ ಹಾಕಿಕೊಂಡು ತೆರೆಗೆ ಅಪ್ಪಳಿಸುತ್ತಿರುವ ಕನ್ನಡ ಚಿತ್ರರಂಗ ಇದೀಗ ಏಕಮುಖ ಸಂಚಾರ ವ್ಯವಸ್ಥೆಯಲ್ಲಿದೆ. ಒಂದು ಚಿತ್ರ ಯಶಸ್ವಿಯಾಯಿತೆಂದರೆ ಅದರ ಯಾವುದಾದರೂ ಒಂದು ಅಂಶವನ್ನು ಸೂತ್ರದೊಳಗೆ ಸೇರಿಸಿ ಸರಿದೂಗಿಸುವ ನಮ್ಮ ಚಿತ್ರ ಕರ್ಮಿಗಳ ಉಜ್ವಲ ಕಲೆಯನ್ನು ಮೆಚ್ಚಿಕೊಳ್ಳಲೇಬೇಕು.&lt;br /&gt;&lt;br /&gt;ಪಾತಕಿ ಲೋಕದ ಹಸಿ, ಬಿಸಿ ಮತ್ತು ಹಳಸು ಕತೆಗಳನ್ನು ಹೊಂದಿರುವ ಕನ್ನಡ ಚಿತ್ರಗಳು ಬೆಂಗಳೂರಿನಲ್ಲಿರುವ ಭೂಗತ ಜಗತ್ತಿನ ಹುಡುಗರ ಸಂಖ್ಯೆಯನ್ನೇ ಮೀರಿಸುವಂತೆ ದಿನೇ ದಿನೇ ಹುಲುಸಾಗಿ ಬೆಳೆಯುತ್ತಿವೆ. ಹಾಯ್ ಬೆಂಗಳೂರು, ಅಗ್ನಿ, ಲಂಕೇಶ್ ಪತ್ರಿಕೆಯಂತಹ 'ಉಗ್ರ'ಗಾಮಿ ಪತ್ರಿಕೆಗಳ ಸ್ಥಿತಿಯನ್ನು ಲೈಬ್ರರಿಗಳಲ್ಲಿ ನೋಡಿದರೇ ಚೆನ್ನ. ಆ ಪತ್ರಿಕೆಗಳು ಲೈಬ್ರರಿಗೆ ಪ್ರವೇಶವಾದ ಮೊದಲ ದಿನವೇ ಜನರ ಕೈ, ಕಣ್ಣಿಗೆ ಸಿಲುಕಿ ನುಜ್ಜುಗುಜ್ಜಾಗಿರುತ್ತವೆ. ಹಸಿ ಹಸಿ ರೌಡಿಸಂ ಕತೆಗಳನ್ನು ಓದಲು ಆ ಪತ್ರಿಕೆಗಳ ಮೇಲೆ ಕಿರಾತಕರಂತೆ ಎರಗುವ ಜನರು ಅಂತಹ ರೌಡಿಸಂ ಸಿನಿಮಾಗಳನ್ನು ಬಿಟ್ಟಾರೆಯೇ? ಟಿವಿ ಛಾನೆಲ್‌ಗಳಲ್ಲಿ ಕ್ರೈಂ ಪ್ರೋಗ್ರಾಂಗಳಷ್ಟು ಜನಪ್ರಿಯತೆ ಸಾಧಿಸಿರುವ ಕಾರ್ಯಕ್ರಮಗಳು ಇವೆಯೇ? ಧಾರಾವಾಹಿಗಳನ್ನು ನೋಡಲು ಹೆಂಗಳೆಯರು ಹಪಹಪಿಸುತ್ತಾರೆ; ಸಿನಿಮಾ, ಕ್ರೀಡೆ, ಸುದ್ದಿ ಇನ್ನೂ ಮುಂತಾದ ಕಾರ್ಯಕ್ರಮಗಳಿಗೆ ಬೇರೆ ಬೇರೆ ವೀಕ್ಷಕ ಬಳಗವಿದೆ; ಆದರೆ ಕ್ರೈಂ ಕಾರ್ಯಕ್ರಮಗಳಿಗೆ ಆ ಎಲ್ಲ ಬಹುತೇಕ ವರ್ಗಗಳ ಜನರು ತಪ್ಪದೇ ಮುಗಿಬೀಳುತ್ತಾರೆ.&lt;br /&gt;&lt;br /&gt;ಸಿನಿಕ ಜನರ ಈ ನಾಡಿಯನ್ನು ಸುಲಭವಾಗಿ ಕಂಡುಹಿಡಿದ ಸ್ಯಾಂಡಲ್‌ವುಡ್ ತನ್ನ ಕತೆಗಳ ಸೂತ್ರಗಳಲ್ಲಿ ರೌಡಿಸಂ ಅನ್ನು ಆಧಾರ ಮಾಡಿಕೊಂಡಿರುವುದು ಅಚ್ಚರಿಯಲ್ಲ. ಒಂದೂವರೆ ದಶಕದ ಹಿಂದೆ ಒರಿಜಿನಲ್ ರೌಡಿಗಳನ್ನೇ ಹಾಕಿಕೊಂಡು ಉಪೇಂದ್ರ ತೆಗೆದ ಓಂ ಚಿತ್ರ ಭರ್ಜರಿ ಯಶಸ್ವಿಯಾದದ್ದೇ ಸ್ಯಾಂಡಲ್‌ವುಡ್‌ನಲ್ಲಿ ರೌಡಿಸಂ ಶಕೆ ಚಾಲನೆಗೊಂಡಿತು. &lt;br /&gt;&lt;br /&gt;ಪ್ರತಿಯೊಬ್ಬ ರೌಡಿಯ ಹಿನ್ನೆಲೆಯಲ್ಲಿ ಹುಡುಗಿ ಅಪ್ಪಳಿಸಿ ಹೋಗುವುದರಿಂದ ಅಲ್ಲಲ್ಲಿ ರಕ್ತಭರಿತ ಪ್ರೇಮ ಕಾವ್ಯ ಸೃಷ್ಟಿಯಾಗುತ್ತವೆ. ರಕ್ತಸಿಕ್ತ ಸ್ಯಾಂಡಲ್‌ವುಡ್ 'ಲಾಂಗ್' ಕಥಾ ಸೂತ್ರಕ್ಕೆ ಪ್ರೇಮವೂ ತೂರಿಕೊಳ್ಳುತ್ತದೆ. ಹಲವಾರು ತವರಿನ ಕತೆಗಳು ಆಗಮಿಸಿ ಜನರ ಕಣ್ಣಲ್ಲಿ ನೀರು ಹನಿಕಿಸುವಷ್ಟು ಯಶಸ್ವಿಯಾಗಿರುವಾಗ ತಾಯಿ ಸೆಂಟಿಮೆಂಟು ಕೂಡ ಸ್ಯಾಂಡಲ್‌ವುಡ್ ಸೂತ್ರಕ್ಕೆ ಗಂಟುಹಾಕಿಕೊಳ್ಳುತ್ತದೆ. ರಕ್ತದ ಕೋಡಿ ಮತ್ತು ಕಣ್ಣೀರು ಕೋಡಿ ಬೆರೆತು ರಕ್ತ ಕಣ್ಣೀರುಗಳು ಸೃಷ್ಟಿಯಾಗುತ್ತವೆ. ಸಾಯಿಕುಮಾರರ ಅಕ್ಕನ್, ಅಮ್ಮನ್ ಪಂಚಿಂಗ್ ಡೈಲಾಗ್‌ಗಳಿಗೆ ಪಡ್ಡೆ ಹುಡುಗರ ಶಿಳ್ಳೆ ಬೆರೆತಾಗ ಚಿತ್ರಗಳಿಗೆ ಹಸಿಹಸಿ ಸಂಭಾಷಣೆಗಳು ಸಿದ್ಧವಾಗುತ್ತವೆ. ಸ್ಯಾಂಡಲ್‌ವುಡ್‌ನ ಈ ದಿಢೀರ್ ಸಿದ್ಧಸೂತ್ರಗಳಿರುವಾಗ ಕತೆ, ಚಿತ್ರಕತೆ, ನಟನೆ ಮತ್ತು ನಿರ್ದೇಶನಗಳು ಕೇವಲ ನಾಮಕಾವಸ್ತೆಗಷ್ಟೇ ಅಸ್ತಿತ್ವದಲ್ಲಿರುತ್ತವೆ.&lt;br /&gt;&lt;br /&gt;ಹಾಲಿಹುಡ್ಡು, ಬಾಲಿವುಡ್ಡು, ಕೋಲಿವುಡ್ಡು, ಟಾಲಿವುಡ್ಡು, ಮೋಲಿವುಡ್ಡು ಅಥವಾ ಇನ್ಯಾವುದೇ ಚಿತ್ರರಂಗದಂತೆ ಸ್ಯಾಂಡಲ್‌ವುಡ್ ಕೂಡ ಸಿದ್ಧಸೂತ್ರಗಳಿಗೆ ಶರಣಾಗಿದೆ ಎಂಬುದು ನಿಜ. ಆದರೆ ಕೋಲಿವುಡ್ (ತಮಿಳು) ಮತ್ತು ಮೋಲಿವುಡ್ (ಮಲಯಾಳ) ಗಳಲ್ಲಿ ಚಿತ್ರಕತೆಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಟೋಲಿವುಡ್ (ತೆಲುಗು) ಚಿತ್ರಗಳಲ್ಲಿ ಹೀರೋಯಿಸಂ ಅರಿಭಯಂಕರವಾಗಿರುವುದಾರೂ ಅವುಗಳ ಚಿತ್ರೀಕರಣ ಶೈಲಿಗಳು ಅತ್ಯುನ್ನತ ಮಟ್ಟಕ್ಕೆ ಏರಿಬಿಟ್ಟಿವೆ. ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳ ಕಾಲ ಜೀತಸೇವೆ ಮಾಡಿ ಅನುಭವ ಗಳಿಸಿ ಪಕ್ವತೆ ಸಾಧಿಸಿದಂತೆ ಕಂಡುಬರುವ ಒಬ್ಬ ನಿರ್ದೇಶಕನಿಗಿಂತ ತಮಿಳಿನಲ್ಲಿ ಮೀಸೆ ಕೂಡ ಸರಿಯಾಗಿ ಬಲಿಯದ ಒಬ್ಬ ಹುಡುಗ ಸಾವಿರ ಪಾಲು ಉತ್ತಮವಾದ ಒಂದು ಚಿತ್ರವನ್ನು ತಯಾರಿಸುತ್ತಾನೆ. ಏಕೆ ಹೀಗೆ? ಉತ್ತರ ಸಿಗುವುದು ತುಸು ಕಷ್ಟಕರವೇ. ಉತ್ತರ ಬೇಕೆಂದಿದ್ದಲ್ಲಿ ನಾವು ಆ ಚಿತ್ರರಂಗದ ಹಿನ್ನೆಲೆ, ಮುನ್ನೆಲೆ, ಹಾಗೂ ಅದರ ಕರ್ಮಿಗಳ ದೃಷ್ಟಿಕೋನಗಳಲ್ಲಿ ಅಡಕವಾಗಿರುವ ಅಂಶಗಳನ್ನು ಕೆದಕಬೇಕಾಗುತ್ತದೆ. ಆದರೆ ಒಟ್ಟಾರೆ, ಚಿತ್ರ ನಿರ್ಮಾಣ ಒಂದು ಕಲೆ ಎಂಬ ಅಂಶ ಮಾತ್ರ ಸುಸ್ಪಷ್ಟ.&lt;br /&gt;&lt;br /&gt;ಯಾವುದೇ ಚಿತ್ರದ ಜೀವಾಳವು ಅದರ ಚಿತ್ರಕತೆಯೇ ಆಗಿರುತ್ತದೆ. ನಟನೊಬ್ಬನ ನಟನೆಯಲ್ಲಿ ಲೋಪದೋಷಗಳಿದ್ದಲ್ಲಿ ಅದನ್ನು ಮರೆಮಾಚುವಂತೆ ದೃಶ್ಯೀಕರಿಸಬಲ್ಲ ಜಾಣ್ಮೆ ಇರುವಂತಹ ನಿರ್ದೇಶಕನು ಚಿತ್ರಕ್ಕೆ ಸೂತ್ರದಾರನಾಗುತ್ತಾನೆ. ಆದರೆ ಕನ್ನಡ ಚಿತ್ರಗಳು ತಮ್ಮವೇ ಸೂತ್ರಗಳಿಗೆ ಕಟ್ಟುಬಿದ್ದು ಸಾಗುವುದರಿಂದ ಅವುಗಳನ್ನು ಬೇರೆ ಭಾಷೆಯ ಚಿತ್ರಗಳಿಗೆ ಹೋಲಿಕೆ ಮಾಡಿದಾಗ ಪೇಲವವಾಗಿ ಕಾಣುತ್ತವೆ. ಕನ್ನಡ ಚಿತ್ರಗಳಿಗಿಂತ ಕಡಿಮೆ ಬಜೆಟ್‌ಗಳನ್ನು ಹೊಂದಿರುವ ಮಲಯಾಳ ಚಿತ್ರಗಳ ಬಗ್ಗೆ ಯಾವುದೇ ಜನರೂ ಮೂಗು ಮುರಿಯುವುದಿಲ್ಲ. ಏಕೆಂದರೆ ಆ ಚಿತ್ರಗಳಲ್ಲಿರುವ ಸರಕಿನ ಗುಣಮಟ್ಟ ಅಂತಹದ್ದು. ನಾವು ಬೇರೆ ಬೇರೆ ಭಾಷೆಯ ಚಿತ್ರಗಳೊಂದಿಗೆ ಸ್ಪರ್ಧಿಸುತ್ತಿರುವಾಗ ಹೋಲಿಕೆ ಮಾಡುವ ಪ್ರಮೇಯ ಖಂಡಿತವಾಗಿ ಬರುತ್ತದೆ. ಕನ್ನಡ ಚಿತ್ರರಂಗದ ಮಾರುಕಟ್ಟೆ ಬಹಳ ಚಿಕ್ಕದು, ಕನ್ನಡಿಗರು ಕನ್ನಡ ಚಿತ್ರಗಳನ್ನು ನೋಡುವುದು ಕಡಿಮೆ ಮುಂತಾಗಿ ಕೇಳಿ ಬರುತ್ತಿದ್ದ ಅನುಮಾನಗಳಿಗೆ ಮುಂಗಾರು ಮಳೆ ಮತ್ತು ದುನಿಯಾ ತಕ್ಕ ಉತ್ತರ ನೀಡಿವೆ.&lt;br /&gt;&lt;br /&gt;ಪ್ರತಿಯೊಂದು ಚಿತ್ರರಂಗಕ್ಕೆ ಅದರದ್ದೇ ಆದ ಶೈಲಿಗಳಿರುವುದರಿಂದ ಪರಸ್ಪರ ಹೋಲಿಕೆ ನಡೆಸುವುದು ಸರಿಯಲ್ಲ ಎಂಬ ವಿಚಾರ ಸರಿಯೇ. ಆದರೆ ಯಾವುದೇ ಶೈಲಿಯಿದ್ದರೂ ಗುಣಮಟ್ಟ ಎಂಬ ಒಂದು ನಿರ್ಣಾಯಕ ಅಂಶವಿರುತ್ತದೆ. ಕನ್ನಡ ಸಾಹಿತ್ಯ ಲೋಕದಲ್ಲಿ ವಿವಿಧ ಪ್ರಾಕಾರಗಳಿವೆ. ಅವುಗಳಲ್ಲಿ ಯಾವ ಪ್ರಾಕಾರ ಸರಿ ಎಂಬ ಹೋಲಿಕೆ ತರವಲ್ಲ ಎಂಬುದು ನಿಜ. ಆದರೆ ಆಯಾ ಪ್ರಾಕಾರಗಳಲ್ಲಿರುವ ಸಾಹಿತ್ಯದ ಸರಕು ಎಷ್ಟು ಗುಣಮಟ್ಟವುಳ್ಳದ್ದು ಎಂಬುದು ಮುಖ್ಯ. ಹಾಗೆಯೇ ಚಲನಚಿತ್ರಗಳಲ್ಲೂ ಕೂಡ.&lt;br /&gt;&lt;br /&gt;ಸ್ಯಾಂಡಲ್‌ವುಡ್‌ಗೆ ಪ್ರಸಕ್ತ ಬಿಸಿರಕ್ತಗಳು ಹರಿಯಬೇಕಿವೆ. ಅಂದರೆ ಮಚ್ಚು, ಲಾಂಗುಗಳ ಕತೆಗಳಲ್ಲಿ ಹರಿಸುವ ಬಿಸಿನೆತ್ತರುಗಳಲ್ಲ. ಬಿಸಿ ರಕ್ತದ ಯುವ ನಟರು ಈಗಾಗಲೇ ತೆರೆಗೆ ಒಡ್ಡಿಕೊಂಡಿದ್ದಾರಾದರೂ ನಮಗೆ ಈಗ ಬೇಕಿರುವುದು ಹೊಸ ಕಲ್ಪನೆಗಳಿರುವ ನವ ನಿರ್ದೇಶಕರು. ಅಂದರೆ ಓಂ ಚಿತ್ರ ನಿರ್ದೇಶಿಸಿದ್ದ ಆಗಿನ ಬಿಸಿ ರಕ್ತದ ಉಪೇಂದ್ರರಂತಹವರು ನಮಗೆ ಬೇಕಾಗಿದ್ದಾರೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-2542748011249470667?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/2542748011249470667/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=2542748011249470667&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/19863540/posts/default/2542748011249470667'/><link rel='self' type='application/atom+xml' href='http://www.blogger.com/feeds/19863540/posts/default/2542748011249470667'/><link rel='alternate' type='text/html' href='http://kannadasarathy.blogspot.com/2007/11/blog-post_15.html' title='ಸ್ಯಾಂಡಲ್‌ವುಡ್‌ಗೆ ನವನಿರ್ದೇಶಕರು ಬೇಕಾಗಿದ್ದಾರೆ'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-19863540.post-2796377294705531157</id><published>2007-11-01T18:19:00.000+05:30</published><updated>2007-11-01T18:21:24.576+05:30</updated><title type='text'>ಯಾರಿಗೆ ಬೇಕ್ರೀ ಕನ್ನಡ</title><content type='html'>&lt;em&gt;ನವೆಂಬರ್ ಒಂದು ಬಂದ್ರೆ ಕನ್ನಡುದ್ ಬಗ್ಗೆ ಯಾವ್ದಾದ್ರ್ ಒಂದ್ ಬರ್ದು ಹಾಕ್ದಿದ್ರೆ ತಿಂದುಂಡ್ ಅನ್ನ ಜೀರ್ಣ ಆಗೋದಿಲ್ಲಪ್ಪೋ. ಮಿಕ್ಕಿದ್ ದಿನ ಏನಾದ್ರೂ ಎಕ್ಕುಟ್ಟೋಗ್ಲೀ ನಮ್ಗೆಲ್ಲಾ ನವೆಂಬರ್ ಒಂದ್ ಮಾತ್ರ ಕನ್ನಡದ್ ನೆನ್ಪು ಬತ್ತೈತೆ. ಹಂಗಾಗಿ ಬ್ಲಾಗಿಗೆ ಏನಾದ್ರೂ ಬರುದ್ ಹಾಕ್ಬೇಕಂತ ಯೋಚ್ನೆ ಬಂತು. ಟೇಮಿಗ್ ಕರೆಕ್ಟಾಗಿ ಬರ್ಯೋಕೆ ತಲೆ ಓಡ್ಬೇಕಲ್ಲಾ... ಊಹುಂ... ಯಾವಾಗ್ಲೋ ಕಾಲೇಜ್ ಕಿಲಾಸಿಗ್ ಹೋಗ್ತಿದ್ದಾಗ ಬರ್ದಿದ್ನಲ್ಲಾ ಅದುನ್ನೇ ಹಾಕ್ಬುಟ್ಟು ಕೈತೊಳ್ಕೊಂಡ್ ಬುಟ್ಟೆ...&lt;/em&gt;&lt;br /&gt;&lt;br /&gt;&lt;br /&gt;ಕನ್ನಡ ಕನ್ನಡ&lt;br /&gt;ಅಂತ ಕನವರಿಸಿದ್ರ&lt;br /&gt;ಕೇಳ್ತಾರ&lt;br /&gt;ಯಾಕೆ ಸ್ವಾಮಿ ಕನ್ನಡ?&lt;br /&gt;ಯಾರಿಗೆ ಸ್ವಾಮಿ ಕನ್ನಡ?&lt;br /&gt;&lt;br /&gt;ಓದೋ ಹೈಕ್ಳಿಗೆ&lt;br /&gt;ಬೇಕ್ರೀ ಕನ್ನಡ&lt;br /&gt;ಅಂತಂದ್ರ ಹೇಳ್ತಾರ&lt;br /&gt;ಇಂಗ್ಲೀಷ್‌ನ ಎಬಿಸಿಡಿ&lt;br /&gt;ಬರ್ತಾದ್ರಿ 'ಬೈ ಹಾರ್ಟು'&lt;br /&gt;ಕನ್ನಡದ ಅಆಇಈ&lt;br /&gt;ಕೊಡ್ತಾದ್ರಿ 'ಹಾರ್ಟ್ ಬ್ರೇಕು'&lt;br /&gt;&lt;br /&gt;ಪ್ರೀತಿಯ ಸವಿನುಡಿಗೆ&lt;br /&gt;ಬೇಕ್ರೀ ಕನ್ನಡ&lt;br /&gt;ಅಂತಂದ್ರ ಹೇಳ್ತಾರ&lt;br /&gt;ಇಂಗ್ಲೀಷ್‌ನ ಹೌ ಆರ್ ಯೂ&lt;br /&gt;ಛಲೋ ಇದ್ರ&lt;br /&gt;ಕನ್ನಡದಾಗ್ಯಾಕ್ರೀ&lt;br /&gt;ಚೆನ್ನಾಗಿದ್ದೀರಾ&lt;br /&gt;&lt;br /&gt;ಈ ನೆಲದ ಗುಣ&lt;br /&gt;ಕನ್ನಡ ಅಂತಂದ್ರ&lt;br /&gt;ಹೇಳ್ತಾರ ಗುಟ್ನಾಗ&lt;br /&gt;ಇಂಗ್ಲೀಷ್ ಮ್ಯಾಲ್ ಕಾಣೋ&lt;br /&gt;ಗಗನ ಕಣ್ರೀ&lt;br /&gt;ಕನ್ನಡ ಕೆಳಗ್ ಕಾಣೋ&lt;br /&gt;ನೆಲ ಮಾತ್ರ ಕಣ್ರೀ&lt;br /&gt;ನಾವೆಲ್ಲಾ ಏರ್ಬೇಕ ಮ್ಯಾಲ&lt;br /&gt;ಬ್ಯಾಗ್ ಹತ್ರಿ ಹತ್ರೀ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-2796377294705531157?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/2796377294705531157/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=2796377294705531157&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/19863540/posts/default/2796377294705531157'/><link rel='self' type='application/atom+xml' href='http://www.blogger.com/feeds/19863540/posts/default/2796377294705531157'/><link rel='alternate' type='text/html' href='http://kannadasarathy.blogspot.com/2007/11/blog-post.html' title='ಯಾರಿಗೆ ಬೇಕ್ರೀ ಕನ್ನಡ'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-19863540.post-7510350965644165165</id><published>2007-10-17T10:56:00.001+05:30</published><updated>2007-10-17T10:59:21.615+05:30</updated><title type='text'>ಕಟ್ಟಾ ಸಿನೆಮಾ - ಕಟ್ರದು ತಮಿಳ್ MA</title><content type='html'>ಕಾಲೇಜೊಂದರಲ್ಲಿ ಆರಂಭಿಕ ತರಗತಿಯ ದೃಶ್ಯ -&lt;br /&gt;&lt;br /&gt;&lt;strong&gt;ಉಪನ್ಯಾಸಕ&lt;/strong&gt;: (ಓರ್ವ ವಿದ್ಯಾರ್ಥಿಯನ್ನುದ್ದೇಶಿಸಿ...) ಏನಪ್ಪಾ, ನೀನು ತಮಿಳು ಎಂ.ಎ.ಗೆ ಸೇರಿಕೊಂಡದ್ದು ಯಾಕೆ?&lt;br /&gt;&lt;strong&gt;ವಿದ್ಯಾರ್ಥಿ&lt;/strong&gt;: ಸಾರ್, ಊರಲ್ಲಿ ನಮ್ಮದು ಸ್ವಲ್ಪ ಜಮೀನು ಇದೆ. ಅದನ್ನು ಅಭಿವೃದ್ಧಿ ಮಾಡಲು ನಮಗೆ ಸಾಲ ಬೇಕಾಗಿದೆ. ಡಿಗ್ರಿ ಸರ್ಟಿಫಿಕೇಟ್ ಮೇಲೆ ಸುಲಭವಾಗಿ ಸಾಲ ಪಡೆಯಬಹುದು. ಬೇರೆಯವಕ್ಕಿಂತ ಆರ್ಟ್ಸ್ ವಿಭಾಗ ಪಾಸ್ ಆಗಲು ಸುಲಭವಿರುವುದರಿಂದ ಇಲ್ಲಿಗೆ ಸೇರಿದೆ.&lt;br /&gt;&lt;br /&gt;ಉಪನ್ಯಾಸಕರು ಮತ್ತೋರ್ವ ವಿದ್ಯಾರ್ಥಿಗೂ ಇದೇ ಪ್ರಶ್ನೆ ಹಾಕುತ್ತಾರೆ. ಅದಕ್ಕೆ ಅವನ ಉತ್ತರ...&lt;br /&gt;"ನಂಗೆ ಬೇರೆ ಯಾವುದೇ ವಿಭಾಗದಲ್ಲೂ ಸೀಟ್ ಸಿಗಲಿಲ್ಲ. ಅದಕ್ಕೆ ಇಲ್ಲಿ ಸೇರಿದೆ".&lt;br /&gt;&lt;br /&gt;ಈ ಮೇಲಿನದು &lt;strong&gt;'ಕಟ್ರದು ತಮಿಳ್ ಎಂ.ಎ.'&lt;/strong&gt; ಎಂಬ ತಮಿಳು ಚಿತ್ರದ ಒಂದು ದೃಶ್ಯ. ಈ ದೃಶ್ಯವು ಕೇವಲ ತಮಿಳಷ್ಟೇ ಅಷ್ಟೇ ಅಲ್ಲ, ನಮ್ಮ ಕನ್ನಡದ ಸ್ಥಿತಿಗೂ ಒಂದು ಕೈಗನ್ನಡಿಯಾಗಿದೆ. ಈಗ ನಾನು ಹೇಳಹೊರಟಿರುವುದು ಈ ವಿಷಯವನ್ನಲ್ಲ. ಕೋಮಾವಸ್ಥೆಯಲ್ಲಿದ್ದ 'ಕನ್ನಡಸಾರಥಿ'ಯು ಬ್ಲಾಗ್ ಬರೆಯುವಷ್ಟು ದಿಢೀರ್ ಚೇತರಿಕೆ, ಸ್ಫೂರ್ತಿ ನೀಡಿದ 'ಕಟ್ರದು ತಮಿಳ್ ಎಂ.ಎ.' ಎಂಬ ತಮಿಳು ಸಿನೆಮಾ ಬಗ್ಗೆ ನನ್ನ ಒಂದಷ್ಟು ಅನಿಸಿಕೆಗಳು ಇಲ್ಲಿವೆ.&lt;br /&gt;&lt;br /&gt;'ಕಟ್ರದು ತಮಿಳ್ ಎಂ.ಎ.' ಎಂಬುದರ ಅರ್ಥ 'ಓದಿದ್ದು ತಮಿಳ್ ಎಂ.ಎ.' ಅಂತ. ಈ ಚಿತ್ರದ ನಿರ್ದೇಶಕ ರಾಮ್ ಅವರಿಗೆ ಇದು ಮೊದಲ ಚಿತ್ರ ಎಂದರೆ ನಂಬಲು ಸಾಧ್ಯವೇ ಇಲ್ಲ ಎನ್ನುವಷ್ಟು ಚೆನ್ನಾಗಿದೆ. ತಮಿಳಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ವ್ಯಕ್ತಿಯೋರ್ವನ ಬದುಕಿನ ಕರಾಳ ಮುಖದ ನೈಜ ಚಿತ್ರಣ ಈ ಸಿನೆಮಾದಲ್ಲಿದೆ. ನಿಜಜೀವನದಲ್ಲಿ ನಮ್ಮ, ನಿಮ್ಮೆಲ್ಲರ ಕಣ್ಣಿಗೆ ಬೀಳದೇ ಎಲೆಮರೆಯ ಕಾಯಿಯಂತೆ ಬೆಳೆದು ಉದುರಿಹೋಗಿರುವ ಮತ್ತು ಉದುರಿಹೋಗುತ್ತಿರುವ ಎಷ್ಟೋ ಜೀವನಗಳಿವೆ. ಅಂತಹ ಒಂದು ಜೀವನವೊಂದರ ಕತೆ 'ಕಟ್ರದು ತಮಿಳ್ ಎಂ.ಎ.'&lt;br /&gt;&lt;br /&gt;ಚಿತ್ರದ ನಾಯಕ ಪ್ರಭಾಕರ ಚಿಕ್ಕಂದಿನಲ್ಲೇ ಕುಟುಂಬದ ಧಾರುಣ ಅಂತ್ಯ ಕಂಡವನು. ತಮಿಳು ಮಾಸ್ತರರೊಬ್ಬರ ನೆರಳಿನಲ್ಲಿ ಓದಿ ಬೆಳೆಯುವ ಪ್ರಭಾಕರ ತಮಿಳು ಸ್ನಾತಕೋತ್ತರ ಪದವಿ ಪಡೆದು ಉಪನ್ಯಾಸಕನೂ ಆಗುತ್ತಾನೆ. ಆದರೆ ಕೆಲವಾರು ದುರದೃಷ್ಟಕರ ಘಟನೆಗಳಿಂದಾಗಿ ಪೊಲೀಸರು ಪ್ರಭಾಕರನ ಹಿಂದೆ ಬೀಳುತ್ತಾರೆ. ತನ್ನ ಬಾಲ್ಯ ಗೆಳತಿ ಹಾಗೂ ಪ್ರೇಮಿಯಾದ ಆನಂದಿನಿಯ ಸುಳಿವು ಇಲ್ಲದೆ ಅದಾಗಲೇ ವ್ಯಗ್ರನಾಗಿದ್ದ ಪ್ರಭಾಕರ ಅನಿರೀಕ್ಷಿತ ಪ್ರಸಂಗವೊಂದರಲ್ಲಿ ನಿಜವಾಗಿಯೂ ಕೊಲೆಗಾರನಾಗಬೇಕಾಗುತ್ತದೆ. ಆನಂತರ ಆತ ದೂರದ ಪ್ರದೇಶವೊಂದಕ್ಕೆ ಓಡಿ ಹೋಗಿ ಅಲ್ಲಿ ಸಾಧುಗಳೊಂದಿಗೆ ಬೆರೆತುಹೋಗುತ್ತಾನೆ. ಸಾಧುಗಳಂತೆ ಮೀಸೆ ಗಡ್ಡಗಳನ್ನು ಬಿಟ್ಟು, ಅವರಂತೆ ಚುಟ್ಟಾ, ಭಂಗಿ ಮುಂತಾದ ಹವ್ಯಾಸಗಳನ್ನು ಕಲಿಯುತ್ತಾನೆ. ಕೆಲವು ವರ್ಷಗಳ ನಂತರ ಚೆನ್ನೈ ನಗರಕ್ಕೆ ವಾಪಸ್ಸು ಬರುವ ಪ್ರಭಾಕರ ಅದಾಗಲೇ ಸೈಕಿಕ್ ಆಗಿರುತ್ತಾನೆ. ಪುನಃ ಕೆಲವಾರು ಕೊಲೆಗಳನ್ನು ಎಸಗುವು ಆತ ತನ್ನ ಜೀವನದ ಸಂಪೂರ್ಣ ವಿವರಗಳನ್ನು ದಾಖಲೆ ಮಾಡಿ ಟಿವಿ ಚಾನಲ್‌ಗೆ ನೀಡುತ್ತಾನೆ. ತನ್ನ ಜೀವನದ ದುಃಸ್ಥಿತಿಗೆ ಮೂಲ ಕಾರಣನಾದ ಇನ್ಸ್‌ಪೆಕ್ಟರ್‌ನನ್ನು ಸಾಯಿಸಿದ ನಂತರ ಆತನು ಅಚಾನಕ್ ಆಗಿ ತನ್ನ ಪ್ರೇಯಸಿ ಆನಂದಿನಿಯನ್ನು ಪುನಃ ಸಂಧಿಸುತ್ತಾನೆ. ಅದಾಗಲೇ ಪೊಲೀಸರು ಪ್ರಭಾಕರನ ಹಿಂದೆ ಬೀಳುತ್ತಾರೆ. ಇನ್ನೇನು ಪೊಲೀಸರ ಕೈಗೆ ಸಿಕ್ಕಿಬೀಳಬೇಕು ಎನ್ನುವಷ್ಟರಲ್ಲಿ ಅವರಿಬ್ಬರು ಸ್ವಯಂ ಪ್ರಾಣ ಕಳೆದುಕೊಳ್ಳುತ್ತಾರೆ.&lt;br /&gt;&lt;br /&gt;ಮೇಲೆ ಹೇಳಿದ ಕತೆ ಕೇಳಿದರೆ ನಿಮಗೆ ಚಿತ್ರ ಹೆಚ್ಚು ಕುತೂಹಲ ಮೂಡದಿರಬಹುದು. ಚಿತ್ರದ ಹೂರಣ, ರೂಪುರೇಷೆ, ಚಿತ್ರಕತೆ ಮತ್ತು ಪಾತ್ರಪೋಷಣೆಗಳೇ ಈ ಚಿತ್ರದ ಜೀವಾಳ. ಯುವನಟ ಜೀವ ನಾಯಕನಟನ ಜವಾಬ್ದಾರಿ ಹೊತ್ತಿದ್ದಾರೆ. ಆತನ ಪಾತ್ರ ನೀಜಕ್ಕೂ ತೀರಾ ಸಂಕೀರ್ಣ. ಅಂತಹ ಪಾತ್ರವನ್ನು ಇಷ್ಟು ಸಲೀಸಾಗಿ ನಟಿಸಿರುವ ಜೀವ ಪ್ರಸಕ್ತ ತಲೆಮಾರಿನ ಅಗ್ರಗಣ್ಯ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಕಾಲೇಜು ಹುಡುಗನಾಗಿ ಆತ ಸಹಜವಾಗಿ ಕಾಣುತ್ತಾನೆ. ಹಾಗೆಯೇ, ವಿಕಾರ ಮನೋಭಾವದ ಗಡ್ಡಧಾರಿ ಸಾಧುವಿನ ಪಾತ್ರಕ್ಕೂ ಆತ ಸಹಜವಾಗಿ ಒಪ್ಪುತ್ತಾನೆಂಬುದು ಅಶ್ಚರ್ಯ. ಚಿತ್ರನಾಯಕಿ ಆನಂದಿನಿ ಪಾತ್ರಕ್ಕೆ ಅಂಜಲಿ ಎಂಬ ಹೊಸ ನಟಿ ಸಂಪೂರ್ಣ ನ್ಯಾಯ ಒದಗಿಸುತ್ತಾಳೆ. ಆಕೆಯ ಮುಖಭಾವ, ರೂಪ ಎಲ್ಲವೂ ನಮ್ಮೆಲ್ಲರ ಜೀವನದಲ್ಲಿ ಬಂದುಹೋಗುವ ಹುಡುಗಿಯ ಪ್ರತಿಬಿಂಬವಾಗಿವೆ.&lt;br /&gt;&lt;br /&gt;ಚಿತ್ರದಲ್ಲಿ ನಿಮ್ಮನ್ನು ಯೋಚನೆಗೀಡು ಮಾಡುವ ಹಲವಾರು ದೃಶ್ಯಗಳಿವೆ. ನಾಯಕ ಪ್ರಭಾಕರನು ಸ್ನಾತಕೋತ್ತರ ಪದವಿಯ ನಂತರ 2 ಸಾವಿರ ರೂಪಾಯಿಯ ಸಂಬಳಕ್ಕೆ ಮಾಸ್ತರನ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅ ಸಂದರ್ಭದಲ್ಲೇ ಆತನ ಬಾಲ್ಯ ಸ್ನೇಹಿತನೊಬ್ಬನನ್ನು ಸಂಧಿಸುತ್ತಾನೆ. ಅಮೆರಿಕದಲ್ಲಿದ್ದು ಇದೀಗ ಚೆನ್ನೈಗೆ ಬಂದಿದ್ದ ಆತನ ಆ ಸ್ನೇಹಿತ ಐಟಿ ಕಂಪನಿಯೊಂದರಲ್ಲಿ ಕೆಲಸದಲ್ಲಿರುತ್ತಾನೆ. ಆತನಿಗೆ ಪ್ರತೀ ಮಾಸ 2 ಲಕ್ಷ ರೂಪಾಯಿ ಸಂಬಳ. ಸ್ನೇಹಿತನ ಆಫೀಸಿನಲ್ಲೇ ಸ್ವಯಂ ಈ ವಿಷಯ ತಿಳಿದಾಗ ಪ್ರಭಾಕರನಿಗೆ ಪರಮಾಶ್ಚರ್ಯವಾಗುತ್ತದೆ. ಏಕೆಂದರೆ ಆ ಸ್ನೇಹಿತ ಬಾಲ್ಯದಲ್ಲಿ ಓದುವುದರಲ್ಲಿ ಪ್ರಭಾಕರನಿಗಿಂತ ಬಹಳ ಹಿಂದಿದ್ದ. ತಾನು ಅವನಿಗಿಂತಲೂ ಚೆನ್ನಾಗಿ ಓದಿದ್ದರೂ ತನಗೆ 2 ಸಾವಿರ ಸಂಬಳ, ಆತನಿಗೆ 2 ಲಕ್ಷ ರೂ ಸಂಬಳ ಎಂಬ ವಿಷಯವನ್ನು ಜೀರ್ಣಿಸಿಕೊಳ್ಳಲು ಪ್ರಭಾಕರನಿಗೆ ಸಾಧ್ಯವಾಗುವುದಿಲ್ಲ. ಆತ ಅಲ್ಲಿ ತನ್ನ ಸ್ನೇಹಿತನನ್ನು ಹಂಗಿಸಿ ಮಾತನಾಡುತ್ತಾನೆ. ಮೊದಮೊದಲು ಈ ದೃಶ್ಯದಲ್ಲಿ ನಾಯಕನ ಹುಚ್ಚಾಟ ಅತಿಯಾಯಿತೆನಿಸಿದರೂ ನಂತರ ಆತನ ನೆಲೆಯಲ್ಲಿ ನಿಂತು ಯೋಚಿಸಿದಾಗ ಅವನು ಮಾಡಿದ್ದು ಅಸಹಜ ಎಂಬಂತೆ ತೋರುವುದಿಲ್ಲ. ಕಡಿಮೆ ಪ್ರತಿಭೆಯಿದ್ದರೂ ಐಟಿ, ಬಿಪಿಓ ಎಂದು ಸೇರಿ ಲಕ್ಷಗಟ್ಟಲೆ ಸಂಪಾದಿಸುವ ಜನರಿಂದಾಗಿ ಇನ್ನುಳಿದ ಮಂದಿಯ ಜೀವನಕ್ಕೆ ಮಾರುಪೆಟ್ಟು ಬಿದ್ದಿದೆ ಎಂಬ ಅಂಶದ ಬಗ್ಗೆ ನೀವು ಒಮ್ಮೆಯಾದರೂ ಚಿಂತಿಸುತ್ತೀರಿ.&lt;br /&gt;&lt;br /&gt;ಚಿತ್ರದ ಒಂದು ದೃಶ್ಯದಲ್ಲಿ ಅದಾಗಲೇ ಮಾನಸಿಕವಾಗಿ ವ್ಯಗ್ರನಾಗಿ ಹಲವಾರು ಕೊಲೆಗಳನ್ನು ಮಾಡಿದ್ದ ನಾಯಕ ಪ್ರಭಾಕರನು ಒಂದು ಮಾತು ಹೇಳುತ್ತಾನೆ. ಕೊಲೆಗಾರರ ಕೊಲೆಗಳೆಲ್ಲವಕ್ಕೂ ಕಾರಣ ಅಥವಾ ತರ್ಕಗಳು ಇರುತ್ತವೆ ಎಂಬುದು ಸುಳ್ಳು. ವಿನಾಕಾರಣವಾಗಿ ಕೊಲೆ ಮಾಡುವವರ ಸಂಖ್ಯೆ ಹೆಚ್ಚು ಎಂದು ಆತ ಒಂದು ಭಯಾನಕ ಸತ್ಯವನ್ನು ನಮಗೆ ತೆರೆದಿಡುತ್ತಾನೆ. ಇದಕ್ಕೆ ಸ್ವತಃ ಆತನದ್ದೇ ಉದಾಹರಣೆಗಳನ್ನು ನೀಡುತ್ತಾನೆ. ಚೆನ್ನೈನ ಬೀಚೊಂದರಲ್ಲಿ ಪ್ರೇಮದ ಅಪ್ಪುಗೆಯಲ್ಲಿದ್ದ ಪ್ರೇಮಿಗಳನ್ನು ಸಹಿಸಲಾಗದೆ ನಾಯಕನು ಅವರಿಬ್ಬರನ್ನೂ ಗುಂಡಿಕ್ಕಿ ಸಾಯಿಸುವುದು ಅವನಿತ್ತ ಒಂದು ಉದಾಹರಣೆ.&lt;br /&gt;&lt;br /&gt;ನಾಯಕನು ಚಹಾದಂಗಡಿಯಲ್ಲಿ ಸಿಗರೇಟು ಸೇದುವಾಗ ಪೊಲೀಸರು ಆತನನ್ನು ಸ್ಟೇಷನ್ನಿಗೆ ಕರೆದುಕೊಂಡು ಹೋಗುತ್ತಾರೆ. ಪೊಲೀಸ್ ರೆಜಿಸ್ಟ್ರಿ ಪುಸ್ತಕದಲ್ಲಿ ಆತನ ಹೆಸರು ಮತ್ತು ವಿಳಾಸಗಳನ್ನು ದಾಖಲಿಸಿಕೊಳ್ಳುತ್ತಾರೆ. ಏಕೆಂದರೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷಿದ್ಧ. ಈ ಘಟನೆಯಲ್ಲಿ ಅಂತಹ ವಿಶೇಷತೆ ಏನಿದೆ ಎಂಬ ಪ್ರಶ್ನೆ ಎದುರಾಯಿತೆ? ಚಿತ್ರದ ತಿರುವಿಗೆ ಈ ಘಟನೆಯೇ ಕಾರಣ ಎಂಬ ವಿಷಯವನ್ನು ಹಿಡಿದು ನಾನು ಬರೆಯತೊಡಗಿದರೆ ಇನ್ನೊಂದು ವಿಮರ್ಶೆ ಬೇಕಾಗುತ್ತದೆ. ಈ ಘಟನೆಯು ನನ್ನ ಸ್ವಂತ ಅನುಭವವನ್ನು ಹೋಲುತ್ತದೆ. ನಾನು ಚೆನ್ನೈಗೆ ಬಂದ ಹೊಸತರಲ್ಲಿ ಸಾರ್ವಜನಿಕ ಧೂಮಪಾನ ನಿಷೇಧದ ಅರಿವಿಲ್ಲದೆಯೇ ಒಮ್ಮೆ ಪೊಲೀಸ್ ಸ್ಟೇಷನ್‌ವೊಂದರ ಎದುರಿಗೆ ರಾಜಾರೋಷವಾಗಿ ಸಿಗರೇಟು ಸೇದಿಕೊಂಡು ಹೋಗುತ್ತಿದ್ದೆ. ಪೊಲೀಸನೊಬ್ಬ ನನ್ನನ್ನು ಕೈಬೀಸಿ (ಹೊಡೆತವಲ್ಲ, ರಸ್ತೆಯ ಆ ಪಕ್ಕದಿಂದ) ಕರೆದ. ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಒಣಜಂಬ ಮತ್ತು ಧೈರ್ಯವಿತ್ತು. ನಾನು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದುದು ಹೇಗೋ ತಿಳಿದಿರಬೇಕು ಎಂಬ ಅಜ್ಞಾನ ಅರಿವು ಸುಳಿದಿತ್ತು. ಆದರೆ ಆ ಪೊಲೀಸನು ಒಳಗೆ ಕರೆದುಕೊಂಡುಹೋಗಿ ರೆಜಿಸ್ಟರಿ ಪುಸ್ತಕದಲ್ಲಿ ನನ್ನ ಹೆಸರು ಮತ್ತು ವಿಳಾಸಗಳನ್ನು ದಾಖಲಿಸುವಂತೆ ಆಜ್ಞಾಪಿಸಿದ. ನಾನು ಆಕ್ಷೇಪಿಸಿ, ಯಾಕೆ ಎಂದು ಕೇಳಿದಾಗ ಆತ ಆಗ ಧೂಮಪಾನ ನಿಷೇಧದ ಬಗ್ಗೆ ಹೇಳಿ ನನ್ನನ್ನು ಒಂದಷ್ಟು ಬಯ್ದ. ಅವನಿಗೆ 50 ರೂಪಾಯಿ ದಂಡ ತೆತ್ತು ಮರಳಬೇಕಾಯಿತು.&lt;br /&gt;&lt;br /&gt;ಗಂಭೀರವಾದ ಚಿತ್ರವೊಂದರ ಬಗ್ಗೆ ಬರೆಯುವಾಗ ನನ್ನ ಸ್ವಂತ ಅನುಭವಗಳನ್ನು ಹೇಳಿಕೊಂಡದ್ದು ಸ್ವಲ್ಪ ಬಾಲಿಶವೇ ಇರಬಹುದು. ಇದಿರಲಿ ಬಿಡಿ, ಈಗ ಒಂದು ಕೊನೆಯ ಮಾತು - ಪಕ್ಕಾ ಸಿನೆಮಾ ಪ್ರೇಮಿಗಳು ಕಡ್ಡಾಯವಾಗಿ ನೋಡಲೇಬೇಕಾದ ಚಿತ್ರ ಈ 'ಕಟ್ರದು ತಮಿಳ್ ಎಂ.ಎ.'&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-7510350965644165165?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/7510350965644165165/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=7510350965644165165&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/19863540/posts/default/7510350965644165165'/><link rel='self' type='application/atom+xml' href='http://www.blogger.com/feeds/19863540/posts/default/7510350965644165165'/><link rel='alternate' type='text/html' href='http://kannadasarathy.blogspot.com/2007/10/ma.html' title='ಕಟ್ಟಾ ಸಿನೆಮಾ - ಕಟ್ರದು ತಮಿಳ್ MA'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-19863540.post-2944422375828813965</id><published>2007-05-22T18:38:00.000+05:30</published><updated>2007-05-22T18:43:47.714+05:30</updated><title type='text'>ಭಾಷಾಂತರ: ಒಂದು ಮೋಜು</title><content type='html'>ಹಿಂದೊಮ್ಮೆ ಕನ್ನಡಪ್ರಭದಲ್ಲಿ ಪ್ರಕಟಗೊಂಡ ಲೇಖನವೊಂದರಲ್ಲಿ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಪ್ರೊಫೆಸರ್‌ರೊಬ್ಬರ ಅನುವಾದ ಶೈಲಿಯ ಬಗ್ಗೆ ಬರೆಯಲಾಗಿತ್ತು. ಅದನ್ನು ಓದಿ ನನಗೆ ಆಶ್ಚರ್ಯವಾಗಿತ್ತು. ಭಾಷಾಂತರ ಪ್ರೊಫೆಸರ್‌ರವರ ಕತೆಯೇ ಹೀಗಾದರೆ ವಿವಿಯಿಂದ ಭಾಷೆ ವಿಷಯ ಕಲಿತು ಹೊರಬರುವ ಪದವೀಧರ ಅಥವಾ ಸ್ನಾತಕೋತರ ಪದವೀಧರರ ಕತೆ ಹೇಗಿದ್ದೀತು? ಇಂತಹ ವಿವಿಯೆಂಬ ಕಾರ್ಖಾನೆಯ ಉತ್ಪನ್ನಗಳು ಎಂತಹ ಮಟ್ಟದಲ್ಲಿವೆ ಎಂಬುದನ್ನು ತಿಳಿಸುವಂತಹ ಹಲವು ನಿದರ್ಶನಗಳು ನನಗೆ ಸಿಕ್ಕವು. ಸ್ವಾರಸ್ಯಕಾರಿ ಭಾಷಾಂತರಕಾರರ ಸ್ವಾರಸ್ಯಕರ ಭಾಷಾಂತರಗಳು ಹೇಗಿರುತ್ತವೆ ಎಂಬುದರ ಒಂದು ಸಣ್ಣ ಉದಾಹರಣೆ ಇಲ್ಲಿದೆ - &lt;br /&gt;&lt;br /&gt;&lt;em&gt;Rupee close to sub-40 levels&lt;br /&gt;&lt;br /&gt;The rupee threatened to breach the 40 mark on Monday forcing the RBI to break its month-long hiatus and defend the dollar. Following the Chinese central bank's decision to widen the trading band of the yuan on Friday, the rupee on Monday rose to a high of 40.50 against the dollar. This is a fresh nine-year high for the local currency, which had till now risen up to 40.53 levels a couple of weeks ago.&lt;/em&gt;&lt;br /&gt;&lt;br /&gt;&lt;strong&gt;ಉಪ-40 ಹಂತಗಳಿಗೆ ರೂಪಾಯಿ ಮುಚ್ಚಿದೆ&lt;/strong&gt;&lt;br /&gt;&lt;br /&gt;&lt;strong&gt;40 ಗುರುತನ್ನು ತರಂಗಭಂಗ ಮಾಡಲು ರೂಪಾಯಿ ಬೆದರಿಕೆ ಹಾಕಿದೆ ಸೋಮವಾರ ಆರ್ ಬಿ ಐ ಬಲವಂತಪಡಿಸಿದೆ ಅದರ ತಿಂಗಳು-ಉದ್ದ ಲೋಪವನ್ನು ಮುರಿದಿದೆ ಮತ್ತು ಡಾಲರನ್ನು ರಕ್ಷಿಸಿದೆ. ಚೈನೀಸ್ ಕೇಂದ್ರೀಯ ಬ್ಯಾಂಕನ್ನು ಅನುಸರಿಸಿ ಶುಕ್ರವಾರದ ಮೇಲೆ ಯುವಾನಿನ ವ್ಯಾಪಾರ ಮಾಡುವ ಬ್ಯಾಂಡು ಅಗಲ ಮಾಡಲು ನಿರ್ಧಾರ ಮಾಡಿದೆ, ಸೋಮವಾರ ಗುಲಾಬಿಯಲ್ಲಿರುವ ರೂಪಾಯಿಯು ಡಾಲರಿಗೆ ವಿರುದ್ಧವಾಗಿ 40.50 ಎತ್ತರವಾಗಿದೆ. ಇದು ಸ್ಥಳೀಯ ಕರೆನ್ಸಿಗಾಗಿ ತಾಜಾ ಒಂಬತ್ತು-ವರ್ಷ ಎತ್ತರವಾಗಿದೆ, ಅಗೋ ವಾರಗಳ ಜೋಡಿಯಾಗಿ 40.53 ಹಂತಗಳಿಗೆ ಅದು ಈಗ ಮೇಲಕ್ಕೇರಿದೆ.&lt;/strong&gt;&lt;br /&gt;---&lt;br /&gt;&lt;br /&gt;ನಿಮಗೆ ತಮಾಷೆ ಎನಿಸಬಹುದು. ನನಗೂ ಇದನ್ನು ಬರೆಯುವಾಗ ತಮಾಷೆಯೆನಿಸಿತ್ತು. ಆದರೆ ಇದು ತಮಾಷೆಯಲ್ಲ. ಈ ರೀತಿಯಲ್ಲಿ ಭಾಷಾಂತರ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಮೇಲೆ ನೀಡಿರುವ ಉದಾಹರಣೆಯು ಯಾರೋ ಬರೆದದ್ದಲ್ಲ. ನಾನು ನಿಘಂಟು ಹಿಡಿದುಕೊಂಡು ಕಷ್ಟಪಟ್ಟು ಬರೆದ ಭಾಷಾಂತರ ಇದು. ಆದರೆ ತಾಜಾ ಭಾಷಾಂತರಕಾರರು ಇದನ್ನು ಸುಲಭವಾಗಿ ಬರೆದು ಮುಗಿಸುತ್ತಾರೆಂಬ ಅಂಶ ನನಗೆ ಕಷ್ಟ ಕೊಡುತ್ತದೆ. ಈ ರೀತಿಯ ಭಾಷಾಂತರಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು, ಭಾಷಾಂತರಕಾರರಿಗೆ ಆಂಗ್ಲ ಭಾಷೆಯ ಕನಿಷ್ಠಜ್ಞಾನ ಕೂಡ ಇಲ್ಲದಿರುವುದು, ಹಾಗೂ ಎರಡು, ಕನ್ನಡ ಭಾಷೆಯಲ್ಲಿ ಅವರಿಗಿರುವ ಅಲ್ಪಜ್ಞಾನ. ಇವಲ್ಲದೇ ಮತ್ತೂ ಒಂದು ಮುಖ್ಯ ಕಾರಣವಿದೆ. ಅದು ಭಾಷಾಂತರಕಾರಿಗೆ ಇರುವ ವಿಷಯ ಜ್ಞಾನದ ಕೊರತೆ.&lt;br /&gt;&lt;br /&gt;ನಿಘಂಟು ಹಿಡಿದು ಅದರ ಪ್ರಕಾರ ಅನುವಾದ ಮಾಡುವವರ ಸಂಖ್ಯೆ ಬಹಳಷ್ಟು. ನಿಘಂಟು ನೋಡುವುದು ತಪ್ಪಲ್ಲ. ಒಂದು ಆಂಗ್ಲ ಪದ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿ ಅರ್ಥ ನೀಡಬಹುದು. ಆದರೆ ಇವರ ಕಣ್ಣಿಗೆ ನಿಘಂಟಿನ ಅರ್ಥ ಮಾತ್ರವೇ ಗೋಚರವಾಗುತ್ತದೆ, ಸಾಂದರ್ಭಿಕತೆ ಮರೆತುಹೋಗುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-2944422375828813965?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/2944422375828813965/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=2944422375828813965&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/19863540/posts/default/2944422375828813965'/><link rel='self' type='application/atom+xml' href='http://www.blogger.com/feeds/19863540/posts/default/2944422375828813965'/><link rel='alternate' type='text/html' href='http://kannadasarathy.blogspot.com/2007/05/blog-post.html' title='ಭಾಷಾಂತರ: ಒಂದು ಮೋಜು'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-19863540.post-4137981133190406643</id><published>2007-04-17T14:14:00.000+05:30</published><updated>2007-04-17T14:17:29.414+05:30</updated><category scheme='http://www.blogger.com/atom/ns#' term='ಕನ್ನಡ ಚಿತ್ರರಂಗ'/><title type='text'>ಸೊರಗಿದ ಚಿತ್ರಜಗತ್ತಿಗೆ 'ಮುಙ್ಗಾರು ಮಳೆ'</title><content type='html'>ಕನ್ನಡ ಸಾರಥಿ ಪುನರಾಗಮನ. ಇಷ್ಟು ದಿನ ಇವ ಎಲ್ಲಿ ಹೋಗಿದ್ದ ಅನ್ತ ಅಕಸ್ಮಾತ್ ಯಾರದ್ದಾದ್ರೂ ಪ್ರಶ್ನೆ ಇದ್ರೆ ಅದಕ್ಕೆ ನನ್ನ ಉತ್ತರ ಕೇವಲ ಮೌನ. ಕನ್ನಡ ಸಾರಥಿ ಅನ್ದರೆ ಚೆನ್ನೈನಲ್ಲಿ ಮಳೆಗಾಲದಲ್ಲಿ ಆಗಾಗ ಇಣುಕಿ ಹೋಗುವ ಮಳೆ ಇದ್ದ ಹಾಗೆ. ಒನ್ದು ಸಾಧಾರಣ ಮಳೆ ಬಿದ್ದರೆ ಇಡೀ ಚೆನ್ನೈ ನಗರವೇ ನೀರಲ್ಲಿ ಮುಳುಗುವನ್ತೆ ಕನ್ನಡ ಸಾರಥಿಯೂ ಕೂಡ. ಬ್ಲಾಗಲ್ಲಿ ಒನ್ದು ಪೋಸ್ಟು ಹಾಕಿಬಿಟ್ಟರೆ ಅದರಲ್ಲೇ ಮುಳುಗಿಹೋಗುವ ನಿಸರ್ಗದತ್ತ ಜಾಯಮಾನ ಆತನದ್ದು.&lt;br /&gt;&lt;br /&gt;ಇಷ್ಟು ದಿನ ಬಿಟ್ಟು ಈಗ ದಿಢೀರನೇ ಮತ್ತೆ ಬ್ಲಾಗು ಪ್ರಾರಮ್ಭಿಸೋಕೆ ಕಾರಣ ಮುಙ್ಗಾರು ಮಳೆ. ಯಾವ ಮಳೆ? ಗೊನ್ದಲವಾಯಿತೆ? ಮೇಲೆ ನಾನು ಬರೆದವಲ್ಲಿನ ಕೆಲವು ಅಕ್ಷರಗಳ ಕೂಡಿಕೆ ಸ್ವಲ್ಪ ವ್ಯತ್ಯಾಸವಾಗಿಯೋ ಅಥವಾ ಅಭಾಸವಾಗಿಯೋ ನಿಮಗೆ ಕಾಣುತ್ತಿರಬಹುದು. ಕನ್ನಡದಲ್ಲಿ ಅನುಸ್ವಾರವಾದ 'ಅಂ' ಅನ್ನು ಬಳಸಬಾರದು. ಅದಕ್ಕೆ ಬದಲಾಗಿ ಅನುನಾಸಿಕ ಅಕ್ಷರಗಳಾದ 'ಙ', 'ಞ', 'ಣ', 'ನ' ಮತ್ತು 'ಮ' ಅಕ್ಷರಗಳನ್ನು ಬಳಸಬೇಕು ಎಮ್ಬ ಒನ್ದು ವಾದ ಆಗಾಗ ಇಣುಕಿ ಮರೆಯಾಗುತ್ತಿತ್ತು. ಸರಿಯೋ ತಪ್ಪೋ ಎಂಬ ತೀರ್ಮಾನಕ್ಕೆ ಬರದೆಯೇ ಈ ರೀತಿಯ ಬಳಕೆಯನ್ನು ಅನಿರ್ದಿಷ್ಟಿತ ಅವಧಿಯವರೆಗೆ ನನ್ನ ಬ್ಲಾಗಲ್ಲಿ ಬಳಸಿ ನೋಡಲು ತೀರ್ಮಾನಿಸಿಕೊಣ್ಡಿದ್ದೇನೆ.&lt;br /&gt;&lt;br /&gt;ಮತ್ತೊಮ್ಮೆ ವಿಷಯಕ್ಕೆ ಬರುತ್ತೇನೆ. ಈ ಬ್ಲಾಗು ಮರುಪ್ರವೇಶಕ್ಕೆ ಕಾರಣ 'ಮುಙ್ಗಾರು ಮಳೆ' (ಮುಙ್ಗಾರು = ಮುಂಗಾರು). ಕನ್ನಡ ರಾಜ್ಯೋತ್ಸವ, ಕಾವೇರಿ ಬಿಕ್ಕಟ್ಟು ಸನ್ದರ್ಭಗಳಲ್ಲಿ ಇದ್ದ ಕಾವು ನಿನಗ್ಯಾವ ಸ್ಫೂರ್ತಿ ನೀಡಲಿಲ್ಲವೇ ಎನ್ದು ಕೇಳಬೇಡಿ. ಕನ್ನಡ ಚಿತ್ರರಙ್ಗದಲ್ಲಿ ಇದುವರೆಗೂ ಕಣ್ಡುಬರದ ಅದ್ಭುತ ಯಶಸ್ಸನ್ನು ಈ ಚಿತ್ರ ದಕ್ಕಿಸಿಕೊಣ್ಡಿದೆ. ಹೆಚ್ಚೂಕಡಿಮೆ ನೂರು ಸಿನೆಮಾ ಮನ್ದಿರಗಳಲ್ಲಿ ಶತದಿನೋತ್ಸವ ಆಚರಿಸಿರುವ 'ಮುಙ್ಗಾರು ಮಳೆ' ಈಗಲೂ ಬಹುತೇಕ ಎಲ್ಲಾ ಚಿತ್ರಮನ್ದಿರಗಳಲ್ಲಿ ತುಮ್ಬಿದ ಗೃಹದಲ್ಲಿ ಪ್ರದರ್ಶಿತವಾಗುತ್ತಿದೆ. ಆಗಾಧ ಮಾರುಕಟ್ಟೆಯ, ಅಪಾರ ಪ್ರೇಕ್ಷಕ ಸಮ್ಪತ್ತಿರುವ ತೆಲುಗು ಚಿತ್ರರಙ್ಗದಲ್ಲಿ ಕೆಲ ಚಿತ್ರಗಳು ಈ ಭಾಗ್ಯವನ್ನು ಪಡೆದುಕೊಣ್ಡಿವೆ. ಆದರೆ ಧಾರಾವಾಹಿ ನಟನಾಗಿ, ದೂರದರ್ಶನ ಕಾರ್ಯಕ್ರಮ ನಿರೂಪಕನಾಗಿಯಷ್ಟೇ ಜನರ ಮನದಲ್ಲಿ ಹೆಚ್ಚು ಮನೆಮಾಡಿದ್ದ ಗಣೇಶ್ ಎಮ್ಬ ನಟ ಈ ಚಿತ್ರದ ನಾಯಕ. ಆತ ನೋಡಲು ಸುರಸುನ್ದರನೂ ಅಲ್ಲ ಅಥವಾ ದೃಢಕಾಯದವನೂ ಅಲ್ಲ. ಈ ಚಿತ್ರದ ನಾಯಕಿಯೂ ಕೂಡ ಸುನ್ದರಿಯಲ್ಲ. ಆದರೂ ಚಿತ್ರಕ್ಕೆ ಈ ಅಪಾರ ಯಶಸ್ಸು ಪ್ರಾಪ್ತವಾಗಿದ್ದು ಹೇಗೆ?&lt;br /&gt;&lt;br /&gt;ಚೆನ್ನೈನಲ್ಲಿದ್ದು ತೆಲುಗು, ತಮಿಳು ಮತ್ತು ಅಲ್ಪಸ್ವಲ್ಪ ಮಲಯಾಳ ಚಿತ್ರಗಳನ್ನು ನೋಡಿ ರೂಢಿಯಾಗಿರುವ ನನಗೆ ಕನ್ನಡ ಚಿತ್ರವೊನ್ದನ್ನು ವೀಕ್ಷಿಸುವಾಗ ತುಲನೆ ಮಾಡುವುದೂ ಕೂಡ ರೂಢಿಯಾಗಿಬಿಟ್ಟಿದೆ. ತಮಿಳು ಸಿನೆಮಾಗಳಲ್ಲಿ ಚಿತ್ರಕಥೆಗೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಸರಳ, ವಾಸ್ತವಿಕ ನಿರೂಪಣೆ, ಭರ್ಜರಿ ಸಾಹಸ, ಲಯಬದ್ಧ ನೃತ್ಯ ಮತ್ತು ಉಚ್ಚತಮ ಸಙ್ಗೀತಗಳಿಗೆ (ಸಂಗೀತ) ಹೆಚ್ಚು ಒತ್ತು ನೀಡಲಾಗುತ್ತದೆ. ಕನ್ನಡ ಸಿನೆಮಾಗಳಲ್ಲಿ ಇದರ ಕೊರತೆ ಎದ್ದುಕಾಣುತ್ತಿತ್ತು. ಕನ್ನಡ ಚಿತ್ರಮಾರುಕಟ್ಟೆಯ ಕೊರತೆ, ಅಕ್ಕಪಕ್ಕದ ಭಾಷೆಯವರ ಪೈಪೋಟಿ, ಬಣ್ಡವಾಳಕೊರತೆ ಇವೇ ಮುನ್ತಾದವು ಕನ್ನಡ ಚಿತ್ರರಙ್ಗದ ದುರವಸ್ಥೆಗೆ ಕಾರಣಗಳಾಗಿ ಗುರುತಿಸಲ್ಪಟ್ಟಿದ್ದವು. ಆದರೆ 'ಮುಙ್ಗಾರು ಮಳೆ' ಮತ್ತು 'ದುನಿಯಾ' ಇವೆಲ್ಲವನ್ನೂ ತಲೆಕೆಳಗು ಮಾಡಿಬಿಟ್ಟಿವೆ.&lt;br /&gt;&lt;br /&gt;ಬೆಙ್ಗಳೂರಿನಲ್ಲಿ 'ಮುಙ್ಗಾರು ಮಳೆ' ಮತ್ತು 'ದುನಿಯಾ' ಚಿತ್ರ ನೋಡಲು ಕನ್ನಡಿಗರಷ್ಟೇ ಅಲ್ಲದೇ ಅನ್ಯ ಭಾಷಿಕರೂ ಕೂಡ ಮುಗಿಬಿದ್ದಿರುವುದು ನಿಜಕ್ಕೂ ಸಖೇದಾಶ್ಚರ್ಯದ ವಿಷಯ. ಕಡಿಮೆ ಬಣ್ಡವಾಳವಿದ್ದರೂ ಒಂದು ಒಳ್ಳೆಯ ಚಿತ್ರ ಮಾಡಬಹುದು ಮತ್ತು ಬೇರೆ ಭಾಷೆಯ ಚಿತ್ರಗಳೊನ್ದಿಗೆ ಸ್ಪರ್ಧಿಸಬಹುದು ಎಮ್ಬುದಕ್ಕೆ ಈ ಎರಡು ಚಿತ್ರಗಳು ಒಳ್ಳೆಯ ಉದಾಹರಣೆಗಳಾಗಿವೆ.&lt;br /&gt;&lt;br /&gt;ನಿಜವಾಗಿ, 'ಮುಙ್ಗಾರು ಮಳೆ' ಒನ್ದು ಅದ್ಭುತ ಚಿತ್ರವಲ್ಲ ಅಥವಾ ಪರಿಪೂರ್ಣ ಚಿತ್ರವೂ ಅಲ್ಲ. ನಿರ್ದೇಶಕ ಯೋಗೇಶ್ ಭಟ್ ಅವರ ನವ್ಯ ನಿರೂಪಣೆ ಶೈಲಿ, ಹಾಗೂ ಗಣೇಶ್ ಅವರ ಹಗುರೆನಿಸುವ ನಟನೆ ಈ ಚಿತ್ರದ ಜೀವಾಳ. ಕಥೆ ಹೇಗೇ ಇದ್ದರೂ ಚಿತ್ರವನ್ನು ಗೆಲ್ಲಿಸುವುದು ಸೋಲಿಸುವುದು ಚಿತ್ರಕಥೆ. ಇದನ್ನು ತಮಿಳು, ತೆಲುಗು ಮತ್ತು ಮಲಯಾಳ ಚಿತ್ರೋದ್ಯಮಿಗಳು ಚೆನ್ನಾಗಿ ಅರಿತ್ತಿದ್ದಾರೆ. 'ಮುಙ್ಗಾರು ಮಳೆ' ಮತ್ತು 'ದುನಿಯಾ' ಚಿತ್ರಗಳು ಸೊರಗಿರುವ ಕನ್ನಡ ಚಿತ್ರೋದ್ಯಮಕ್ಕೆ ಹೊಸ ಪಾರಿಭಾಷ್ಯಕ್ಕೆ ಮುನ್ನುಡಿಯಾಗಿವೆಯೇ ಎಮ್ಬುದು ಮುನ್ದಿನ ದಿನಗಳಲ್ಲಿ ಮನದಟ್ಟಾಗುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-4137981133190406643?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/4137981133190406643/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=4137981133190406643&amp;isPopup=true' title='5 Comments'/><link rel='edit' type='application/atom+xml' href='http://www.blogger.com/feeds/19863540/posts/default/4137981133190406643'/><link rel='self' type='application/atom+xml' href='http://www.blogger.com/feeds/19863540/posts/default/4137981133190406643'/><link rel='alternate' type='text/html' href='http://kannadasarathy.blogspot.com/2007/04/blog-post.html' title='ಸೊರಗಿದ ಚಿತ್ರಜಗತ್ತಿಗೆ &apos;ಮುಙ್ಗಾರು ಮಳೆ&apos;'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-19863540.post-114993967154806979</id><published>2006-06-10T17:08:00.000+05:30</published><updated>2006-06-10T17:11:11.566+05:30</updated><title type='text'>ಮರಳಿ ಮಣ್ಣಿಗೆ</title><content type='html'>ಹಳ್ಳಿಯಲ್ಲಿ ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದ ವ್ಯಕ್ತಿ ಇಂದು ನಗರದಲ್ಲಿ ಅತ್ಯಾಧುನಿಕ ಟೂತ್ ಬ್ರಷ್, ಪೇಸ್ಟ್‌ನಿಂದ ಹಲ್ಲುಜ್ಜುತ್ತಿದ್ದಾನೆ. ನಗರದಲ್ಲಿ ಅತ್ಯಾಧುನಿಕ ಟೂತ್ ಬ್ರಷ್, ಪೇಸ್ಟ್ ನಿಂದ ಹಲ್ಲುಜ್ಜುತ್ತಿದ್ದ ವ್ಯಕ್ತಿ ಇಂದು ನಗರ ಹೊರಹೊಲಯದ ಗುಡಿಸಲಿನಲ್ಲಿ ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದಾನೆ.&lt;br /&gt;&lt;br /&gt;ವಿಶಾಲವಾದ ಜಗತ್ತು ಸಂಕುಚಿತವಾಗುತ್ತಿದೆ. ಸಂಕುಚಿತವಾಗಿದ್ದ ಜಾಗತಿಕ ಅವಕಾಶಗಳು ವಿಶಾಲವಾಗುತ್ತಿವೆ. ಇದು ಜಾಗತೀಕರಣದ ಪ್ರತಿಫಲ. ಹಾಗೆಯೇ ಮೇಲೆ ಹೇಳಿದ ಬೇವಿನ ಕಡ್ಡಿ ಅಂಶವೂ ಜಾಗತೀಕರಣ ಅಥವಾ ಆಧುನೀಕರಣದ ಪ್ರತಿಫಲವೇ ಹೌದು.&lt;br /&gt;&lt;br /&gt;ಮನುಷ್ಯ ಎಷ್ಟೇ ಮುಂದುವರೆದರೂ ಎಷ್ಟೇ ಬದಲಾದರೂ ಅವನ ರಕ್ತ, ಮಾಂಸ ಎಂದಿಗೂ ಬದಲಾಗುವುದಿಲ್ಲ. ಹಾಗೆಯೇ ಮನುಷ್ಯನಿಗೆ ಸುಖ, ಸಂತೋಷ, ಮನರಂಜನೆ ಕೂಡ ಮೂಲಭೂತ ಅಂಶಗಳು. ಹಿಂದಿನ ಕಾಲದಲ್ಲಿ ಮನರಂಜನೆಗಾಗಿ ಹಾಡು ನೃತ್ಯಗಳು ಇದ್ದವು. ಭರತನಾಟ್ಯವಿತ್ತು, ಜಾನಪದ ನೃತ್ಯಗಳಿದ್ದವು, ಯಕ್ಷಗಾನ, ಕೋಲಾಟ, ದೊಡ್ಡಾಟ ಇದ್ದವು ಈಗಲೂ ಇವೆ. ಆದರೆ ಈಗ ಸಿನೆಮಾ ಸಂಗೀತವಿದೆ, ಪಾಪ್ ರಾಕು ಎಂದು ಪಾಶ್ಚಾತ್ಯ ಸಂಗೀತಗಳಿವೆ. ಈ ಸಂಗೀತಗಳು ಒದಗಿಸುತ್ತಿರುವ ಮನರಂಜನೆಯನ್ನೇ ಹಿಂದಿನ ಕಾಲದ ಸಂಗೀತಗಳು ಒದಗಿಸುತ್ತಿದ್ದವು. ರಾಕ್ ಆಡಿಗೆ ತಲೆ ಹೊಯ್ದಾಡುವ ಮಂದಿಯಂತೆ ಹಿಂದುಸ್ತಾನಿ ಸಂಗೀತಕ್ಕೂ ಜನ ತಲೆ ಆಡಿಸುತ್ತಾರೆ. ಮನರಂಜನೆ ಎಂಬುದು ಮಾನಸಿಕ ದೃಷ್ಟಿಕೋನದ ಮೇಲೆ ಹೋಗುವುದರಿಂದ ಆಧುನಿಕ ಸಂಗೀತ, ಪುರಾತನ ಸಂಗೀತಗಳ ಮನರಂಜನಾ ಉದ್ದೇಶದಲ್ಲಿ ಯಾವುದೇ ವ್ಯತ್ಯಾಸವಿಲ್ಲ.&lt;br /&gt;&lt;br /&gt;ಹಾಗೆಯೇ ಮನುಷ್ಯನ ಸುಖ ಸಂತೋಷಗಳೂ ಕೂಡ ಮಾನಸಿಕ ದೃಷ್ಟಿಕೋನದ ಮೇಲೆ ಅವಲಂಬಿತವಾಗಿದೆ. ದಿನಕ್ಕೆ ಐವತ್ತು ರೂಪಾಯಿ ದಿನಗೂಲಿ ಸಂಪಾದಿಸುವ ಕೂಲಿಗೆ ಇರುವಷ್ಟೇ ಕಷ್ಟಕಾರ್ಪಣ್ಯಗಳು ಸಾವಿರ ರೂಪಾಯಿ ಸಂಪಾದಿಸುವ ಅಧಿಕಾರಿಯಲ್ಲೂ ಇರುತ್ತವೆ. ಇಲ್ಲಿ ಸುಖ ದುಃಖಗಳು ಇಬ್ಬರಲ್ಲೂ ಬೇರೆ ಬೇರೆಯವೇ ಆದರೂ ಮೂಲಭೂತ ಅಂಶಗಳು ಒಂದೇ. ಸೈಕಲ್ ಹೊಂದಿರುವ ಬಡವನೊಬ್ಬ ತನಗೆ ಒಂದು ಮೊಪೆಡ್ ಇಲ್ಲವೆಂದು ವ್ಯಥೆ ಅನುಭವಿಸುತ್ತಿರುತ್ತಾನೆ. ಕಾರ್ ಹೊಂದಿರುವ ಆ ಅಧಿಕಾರಿ ತನಗೆ ಸ್ವಂತ ಹೆಲಿಕಾಪ್ಟರ್ ಹೊಂದುವುದಕ್ಕಾಗುತ್ತಿಲ್ಲವಲ್ಲ ಎಂದು ಚಿಂತೆಪಡುತ್ತಿರುತ್ತಾನೆ. ಇಬ್ಬರ ಸುಖ ದುಃಖಗಳ ಪರಿಣಾಮದಲ್ಲಿ ಯಾವುದೇ ವ್ಯತ್ಯಾಸವಿಲ್ಲ.&lt;br /&gt;&lt;br /&gt;ಈ ವಿಚಾರ ಮನಸಿನಲ್ಲಿ ಮಿಂಚಿ ಮರೆಯಾದದ್ದು &lt;strong&gt;ನಾಗೇಶ್ ಹೆಗಡೆ&lt;/strong&gt; ಅವರು ಕನ್ನಡಪ್ರಭದಲ್ಲಿ ಬರೆದ &lt;a href="http://www.kannadaprabha.com/NewsItems.asp?ID=KPE20060609103434&amp;Title=Editorial+Page&amp;lTitle=%D1%DAM%AE%DB%A5%DAP%DE%BE%DA%DF&amp;Topic=0&amp;Dist=0" target="_blank"&gt;"ಬಡತನದ ಆಧುನೀಕರಣ"&lt;/a&gt; ಲೇಖನ ಓದಿನ ಓದಿದ ಮೇಲೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-114993967154806979?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/114993967154806979/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=114993967154806979&amp;isPopup=true' title='12 Comments'/><link rel='edit' type='application/atom+xml' href='http://www.blogger.com/feeds/19863540/posts/default/114993967154806979'/><link rel='self' type='application/atom+xml' href='http://www.blogger.com/feeds/19863540/posts/default/114993967154806979'/><link rel='alternate' type='text/html' href='http://kannadasarathy.blogspot.com/2006/06/blog-post_10.html' title='ಮರಳಿ ಮಣ್ಣಿಗೆ'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>12</thr:total></entry><entry><id>tag:blogger.com,1999:blog-19863540.post-114933815277563066</id><published>2006-06-03T17:57:00.000+05:30</published><updated>2006-06-03T18:05:53.726+05:30</updated><title type='text'>ಶಾಯರಿ ಶಾಯರಿ ಇದು ಫನಾ ಕಣ್ರೀ</title><content type='html'>&lt;strong&gt;ತೇರೇ ದಿಲ್ ಮೇಂ ಮೇರಿ ಸಾನ್ಸೋಂ ಕೋ ಪನಾಹ್ ಮಿಲ್ ಜಾಯೇಂ&lt;br /&gt;ತೇರಿ ಇಶ್ಕ್ ಮೇಂ ಮೇರಿ ಜಾನ್ ಫನಾ ಹೋ ಜಾಯೇಂ&lt;/strong&gt;&lt;br /&gt;&lt;br /&gt;ಆಮೀರ್ ಖಾನ್, ಕಾಜೋಲ್ ಅಭಿನಯದ "ಫನಾ" ಚಿತ್ರವನ್ನು ಇತ್ತೀಚೆಗೆ ನೋಡಿದೆ. ಅದರಲ್ಲಿರುವ ಕೆಲವು ಶಾಯರಿಗಳು ನನ್ನ ಗಮನ ಸೆಳೆದವು. ಗಮನ ಸೆಳೆದದ್ದೇಕೆಂದರೆ ಚಿತ್ರ ನೋಡುವಾಗ ಆ ಶಾಯರಿಗಳು ಸರಿಯಾಗಿ ಅರ್ಥವಾಗಲಿಲ್ಲ. ಅರ್ಥ ಯಾಕಾಗಲಿಲ್ಲ ಎಂದರೆ ನನಗೆ ಹಿಂದಿ ಸರಿಯಾಗಿ ಬರುವುದಿಲ್ಲ. ಆದರೂ ನನಗೆ ಶಾಯರಿಗಳೆಂದರೆ ಇಷ್ಟ. ಏಕೆಂದರೆ ಅವುಗಳಲ್ಲಿರುವ ಲಯ ನನ್ನನ್ನು ಭಾವುಕನನ್ನಾಗಿಸುತ್ತದೆ.&lt;br /&gt;&lt;br /&gt;ಇ-ಮೇಲ್‌ನಲ್ಲಿ ಕೆಲವು ಶಾಯರಿಗಳು ಬಂದಿದ್ದವು. ನನ್ನ ಪ್ರವಾಸೀ ತಾಣಗಳಲ್ಲಿ ಒಂದಾದ &lt;a href="http://chitraaz.blogspot.com/2006/06/fanaah-arz-kiya-hain.html" target="_blank"&gt;ಚಿತ್ರಮ್ಮನವರ&lt;/a&gt; ಬ್ಲಾಗಿನಲ್ಲಿ ಮಿಕ್ಕ ಶಾಯರಿಗಳು ಸಿಕ್ಕಿದವು. ಸ್ಪಷ್ಟವಾಗಿ ಇವುಗಳ ಅರ್ಥ ನನಗೆ ಗೊತ್ತಿಲ್ಲ. ಅವನ್ನು ಯಥಾವತ್ ಕನ್ನಡದಲ್ಲಿ ಹಾಕಿದ್ದೇನೆ. ಹಿಂದಿ ನನಗೆ ಸರಿಯಾಗಿ ಗೊತ್ತಿಲ್ಲದಿರುವುದರಿಂದ ಅಕ್ಷರ ದೋಷಗಳಿರಬಹುದು ಹಾಗೂ ಅವುಗಳಿಂದಾಗಿ ಅರ್ಥಗಳಲ್ಲಿಯೂ ತಪ್ಪುಗಳಿರಬಹುದು.&lt;br /&gt;&lt;br /&gt;&lt;br /&gt;&lt;strong&gt;ಬೇಕುದೀ ಕೀ ಜಿಂದಗೀ ಹಮ್ ಜಿಯಾ ನಹೀಂ ಕರ್ತೇ&lt;br /&gt;ಯೂನ್ ಕಿಸೀಕಾ ಜಾಮ್ ಹಮ್ ಪಿಯಾ ನಹೀಂ ಕರ್ತೇ&lt;br /&gt;ಉನ್ಸೇ ಕೆಹದೋ ಮೊಹಬ್ಬತ್ ಕಾ ಇಸಾರ್ ಆಕರ್ ಖುದ್ ಕರೇಂ&lt;br /&gt;ಯೂನ್ ಕಿಸೀಕಾ ಪೀಚಾ ಹಮ್ ಕಿಯಾ ನಹೀಂ ಕರ್ತೇ&lt;br /&gt;&lt;br /&gt;ಫೂಲ್ ಹೂಂ ಗುಲಾಬ್ ಕಾ&lt;br /&gt;ಚಮೇಲಿ ಕಾ ಮತ್ ಸಮಜ್ನಾ&lt;br /&gt;ಆಶಿಕ್ ಹೂಂ ಆಪುಕಾ&lt;br /&gt;ಅಪನೀ ಸಹೇಲಿ ಕಾ ಮತ್ ಸಮಜ್ನಾ&lt;br /&gt;&lt;br /&gt;ಆಯ್ ಕುದಾ ಆಜ್ ಯೇ ಫೈಸಲಾ ಕರದೇ&lt;br /&gt;ಉಸೇ ಮೇರಾ ಯಾ ಮುಜೇ ಉಸ್ಕಾ ಕರದೇ&lt;br /&gt;ಬಹುತ್ ದುಃಖ್ ಸಾಹೇ ಹೈ ಮೈನೆ&lt;br /&gt;ಕೋಯಿ ಖುಸಿ ಅಬ್ ತೋ ಮುಖದ್ದರ್ ಕರದೇ&lt;br /&gt;ಬಹುತ್ ಮುಶ್ಕಿಲ್ ಲಗ್ತಾ ಹೈ ಉಸ್ ಸೇ ದೂರ್ ರೆಹ್ನಾ&lt;br /&gt;ಜುದಾಯಿ ಕೆ ಸಫರ್ ಕೋ ಕಮ್ ಕರದೇ&lt;br /&gt;ಜಿತನಾ ದೂರ್ ಚಲೇ ಗಯೇ ವೋಹ್ ಮುಜಸೇ&lt;br /&gt;ಉನಸೇ ಉತ್ನಾ ಕರೀಬ್ ಕರದೇ&lt;br /&gt;ನಹೀಂ ಲಿಖಾ ಅಗರ್ ನಸೀಬ್ ಮೇಂ ಉಸ್ಕಾ ನಾಮ್&lt;br /&gt;ತೋ ಖತಂ ಕರ ಯೇ ಜಿಂದಗಿ ಔರ್ ಮುಜೆ ಫನಾ ಕರದೇ&lt;br /&gt;&lt;br /&gt;ತೇರೇ ದಿಲ್ ಮೇಂ ಮೇರಿ ಸಾನ್ಸೋಂ ಕೋ ಪನಾಹ್ ಮಿಲ್ ಜಾಯೇಂ&lt;br /&gt;ತೇರಿ ಇಶ್ಕ್ ಮೇಂ ಮೇರಿ ಜಾನ್ ಫನಾ ಹೋ ಜಾಯೇಂ&lt;br /&gt;&lt;br /&gt;ಆಂಕೇಂ ತೋ ಪ್ಯಾರ್ ಮೇ ದಿಲ್ ಕೀ ಜುಬಾನ್ ಹೋತೀ ಹೈ&lt;br /&gt;ಸಚ್ಚೀ ಚಾಹತ್ ತೋ ಸದಾ ಬೇಜುಬಾನ್ ಹೋತೀ ಹೈ&lt;br /&gt;ಪ್ಯಾರ್ ಮೇಂ ದರ್ದ್ ಬೀ ಮಿಲೇ ತೋ ಕ್ಯಾ ಘಬರಾನಾ&lt;br /&gt;ಸುನಾ ಹೈ ದರ್ದ್ ಸೆ ಚಾಹತ್ ಔರ್ ಜವಾನ್ ಹೋತೀ ಹೈ&lt;br /&gt;&lt;br /&gt;ದೂರ್ ಹಮ್ಸೇ ಜಾ ಪಾವೋಗೆ ಕೈಸೆ&lt;br /&gt;ಹಮಕೋ ಭೂಲ್ ಪಾವೋಗೆ ಕೈಸೆ&lt;br /&gt;ಹಮ್ ವೋ ಖುಶಬೂ ಜೋ ಸಾನ್ಸೋಂ ಮೇ ಉತರ್ ಜಾಯೇಂ&lt;br /&gt;ಖುದ್ ಅಪನೀ ಸಾನ್ಸೋಂ ಕೋ ರೋಕ್ ಪಾವೋಗೆ ಕೈಸೆ&lt;br /&gt;&lt;br /&gt;ರೋನೇ ದೇ ತು ಆಜ್ ಹಮಕೋ ತು ಆಂಕೇ ಸುಜಾನೇ ದೇ&lt;br /&gt;ಬಾಹೋಂ ಮೇ ಲೇಲೆ ಔರ್ ಖುದ್ ಕೋ ಭೀಗ್ ಜಾನೆ ದೇ&lt;br /&gt;ಹೈ ಜೋ ಸೀನೆ ಮೇಂ ಕ್ವಾಯಿದ್ ದಾರಿಯಾ ವೋ ಚೂಟ್ ಜಾಯೇಗಾ&lt;br /&gt;ಹೈ ಇತನಾ ದರ್ದ್ ಕೀ ತೇರಾ ದಾಮನ್ ಭೀಗ್ ಜಾಯೇಗಾ&lt;br /&gt;ಅದೂರಿ ಸಾನ್ಸ್ ಥೀ ಧಡಕನ್ ಅದೂರಿ ಥೀ ಅದೂರೇಂ ಹಮ್&lt;br /&gt;ಮಗರ್ ಅಬ್ ಚಾಂದ್ ಪೂರಾ ಹೈ ಫಲಕ್ ಪೆ&lt;br /&gt;ಔರ್ ಅಬ್ ಪೂರೇ ಹೈಂ ಹಮ್&lt;/strong&gt;&lt;br /&gt;&lt;br /&gt;ಅರ್ಧಂಬರ್ಧ ಅರ್ಥವಾದ ಒಂದು ಶಾಯರಿಯನ್ನು ಕನ್ನಡೀಕರಿಸಲು ಪ್ರಯತ್ನಿಸಿದೆ. ಅದರ ಫಲ ಈ ಕೆಳಗಿನದು...&lt;br /&gt;&lt;br /&gt;&lt;strong&gt;ನಾನು ಒಂದು ಗುಲಾಬಿ ಹೂ&lt;br /&gt;ಆದರೆ ಮಲ್ಲಿಗೆ ಎಂದೆಣಿಸಬೇಡ&lt;br /&gt;ನಾನು ನಿನ್ನ ಪ್ರೇಮಿ&lt;br /&gt;ಆದರೆ ಗೆಳತಿ ಎಂದೆಣಿಸಬೇಡ&lt;/strong&gt;&lt;br /&gt;&lt;br /&gt;ಹೆಚ್ಚಿನ ಸ್ಪೂರ್ತಿಗೆ ದುಂಡಿರಾಜ್ ಅವರ ಕವನಗಳಿಗೆ ಮೊರೆ ಹೋಗಬೇಕಾಗಿದೆ. ಅಲ್ಲಿಯವರೆಗೆ ಐ ವಿಲ್ ಹ್ಯಾವ್ ಎ ನೈಸ್ ವೀಕೆಂಡ್.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-114933815277563066?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/114933815277563066/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=114933815277563066&amp;isPopup=true' title='19 Comments'/><link rel='edit' type='application/atom+xml' href='http://www.blogger.com/feeds/19863540/posts/default/114933815277563066'/><link rel='self' type='application/atom+xml' href='http://www.blogger.com/feeds/19863540/posts/default/114933815277563066'/><link rel='alternate' type='text/html' href='http://kannadasarathy.blogspot.com/2006/06/blog-post.html' title='ಶಾಯರಿ ಶಾಯರಿ ಇದು ಫನಾ ಕಣ್ರೀ'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>19</thr:total></entry><entry><id>tag:blogger.com,1999:blog-19863540.post-114874206452237243</id><published>2006-05-27T20:25:00.000+05:30</published><updated>2006-05-27T20:39:04.990+05:30</updated><title type='text'>ಮೀಸಲಾತಿ ಕಕ್ಕುಲಾತಿ - ಬೇಡ ಈ ದುರ್ಗತಿ</title><content type='html'>ಹೊತ್ತಿ ಉರಿಯುತ್ತಿರುವ ಮೀಸಲಾತಿಯು ಭಾರತದ ಪ್ರಜಾತಾಂತ್ರಿಕತೆಯ ಕಣ್ಣರೆಪ್ಪೆ ಮುಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೋಮುಗಲಭೆ, ಜಾತಿಕಲಹ, ಭಾಷೆಕಲಹ ಇವಿಷ್ಟೇ ಕೆಲ ಮಹದ್ವಿಷಯಗಳು ನಮ್ಮ ದೇಶವನ್ನು ಜಾಗೃತಗೊಳಿಸಲು ಸಮರ್ಥವಾಗಿರುವುವು. ಶಿಕ್ಷಣದ ಬಗ್ಗೆ ಕಾಳಜಿ, ಭ್ರಷ್ಟಾಚಾರದ ವಿರುದ್ಧ ಹೋರಾಟ, ಆರ್ಥಿಕ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ಇತ್ಯಾದಿ ವಿಷಯಗಳಿಗೆ ಮನಸು, ತಲೆ ಕೆಡಿಸಿಕೊಳ್ಳುವಷ್ಟು ನಮಗೆ ವ್ಯವಧಾನವಿಲ್ಲ. ಜಾತಿ, ಭಾಷೆ, ಧರ್ಮಗಳ ಸತ್ವಗಳನೇ ಉಂಡು ಬೆಳೆದಿರುವ ನಮಗೆ ಆ ವಿಷಯಗಳಲ್ಲಿ ಮಾತ್ರ ಸ್ವಾಭಿಮಾನ ಕೆರಳುತ್ತದೆ. ಭ್ರಷ್ಟಾಚಾರಗಳಲ್ಲಿ ಒಂದಿಲ್ಲೊಂದು ರೀತಿ ನಾವೂ ಪಾಲುದಾರರಾಗಿರುವುದರಿಂದಲೋ ಏನೋ ನಮಗೆ ಅದರ ವಿರುದ್ಧ ಹೋರಾಡಲು ನೈತಿಕತೆ ಅಡ್ಡಬರುತ್ತದೆ. ಆದರೆ ಮೀಸಲಾತಿ, ಕೋಮುಗಲಭೆ, ಜಾತಿಕಲಹಗಳು ಕಾಡ್ಗಿಚ್ಚಿನಂತೆ ಎಲ್ಲೆಡೆ ಆವರಿಸುತ್ತದೆ. ರಾಜಕೀಯ ಪಕ್ಷಗಳು ಇವುಗಳನ್ನು ಉಪಯೋಗಿಸಿ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತವೆ.&lt;br /&gt;&lt;br /&gt;ನಾನು ನನ್ನ ಬ್ಲಾಗ್‌ನಲ್ಲಿ ಮೀಸಲಾತಿ ವಿಷಯದ ಬಗ್ಗೆ ಬರೆಯುವಾಗ ನನ್ನ ಪೂರ್ವಾಗ್ರಹಗಳು ಮತ್ತು ಜಾತಿಯ ಪ್ರಭಾವವಲಯದಿಂದ ಹೊರಬಂದು ವಿಚಾರ ಮಾಡುವುದು ತುಸು ಕಷ್ಟವೇ ಆಯಿತು. ಮೀಸಲಾತಿಯು ಜಾತಿಯ ಭಾವನಾತ್ಮಕ ಪರಿಧಿಯೊಳಗೇ ಬರುವುದರಿಂದ ಅದರ ಬಗೆಗಿನ ಭಾವೋದ್ರೇಕಗಳು ಉತ್ತುಂಗದಲ್ಲಿರುವುದು ಸಹಜ. ಈ ಮೀಸಲಾತಿ ಪರ-ವಿರೋಧ ಪ್ರತಿಭಟನೆಗಳು ಮೇಲ್ನೋಟಕ್ಕೆ ಕೇವಲ ಅರ್ಹತೆ, ಪ್ರತಿಭೆ ಮೇಲೆ ಆಧಾರಿತವಾಗಿವೆ ಎಂದನಿಸಬಹುದು. ಆದರೆ ವಾಸ್ತವದಲ್ಲಿ ಈ ಪ್ರತಿಭಟನೆಗಳ (ಪರ ಮತ್ತು ವಿರೋಧ) ಹಿಂದೆ ಜಾತಿಯ ಪ್ರಭಾವ ದಟ್ಟವಾಗಿರುತ್ತದೆ.&lt;br /&gt;&lt;br /&gt;ಓರ್ವ ವ್ಯಕ್ತಿ ಮೀಸಲಾತಿಯನ್ನು ವಿರೋಧಿಸಿದರೆ, ಅವನಿಗೆ ಹಿಂದುಳಿದವರ ಏಳಿಗೆ ಬಯಸದ ದುರಹಂಕಾರಿ, ಬನಿಯಾ ಎಂಬೆಲ್ಲಾ ಹಣೆಪಟ್ಟಿ ತಗುಲುತ್ತದೆ. ಒಂದು ವೇಳೆ ಮೀಸಲಾತಿಯನ್ನು ಸಮರ್ಥಿಸಿಕೊಂಡರೆ ಅವನು ಸ್ವಂತಕಾಲಿನಲ್ಲಿ ಮೇಲೇರುವಷ್ಟು ಬುದ್ಧಿಶಕ್ತಿ ಇಲ್ಲದ ತಿರುಕ ಎಂದನಿಸಿಕೊಳ್ಳುತ್ತಾನೆ. ಈ ವಿಷಯದ ಬಗ್ಗೆ ಯಾವುದಾದರೂ ಬ್ಲಾಗ್‌ನಲ್ಲಿ ಚರ್ಚೆಯಾದರೆ ಅಲ್ಲಿ ವ್ಯಕ್ತವಾಗುವ ಬಹಳಷ್ಟು ಪ್ರತಿಕ್ರಿಯೆಗಳು ಮತ್ಸರ, ಅಶ್ಲೀಲ, ತುಚ್ಛ ಭಾವನೆಗಳಿಂದ ಕೂಡಿರುವುದನ್ನು ನೀವು ನೋಡಬಹುದು.&lt;br /&gt;&lt;br /&gt;ಒಮ್ಮೆ ಒಂದು ವ್ಯವಸ್ಥೆ ರಚಿತವಾಯಿತೆಂದರೆ ಅದನ್ನು ಬಿಟ್ಟು ಹೊರಳಿ ನೋಡಲು ನಮಗೆ ಸಾಧ್ಯವಾಗದು. ಈ ಮೀಸಲಾತಿಯು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ನೋಡುವಷ್ಟು ನಮಗೆ ವಿವೇಚನೆ ಇರುವುದಿಲ್ಲ. ಒಂದು ಸಿದ್ಧಾಂತಕ್ಕೆ ಕುರುಡರಾಗಿ ಬದ್ಧರಾಗಿಬಿಡುತ್ತೇವೆ. ನಮ್ಮ ಬದ್ಧತೆಗಳಿಗೆ ಅನುಗುಣವಾಗಿ ಸಿದ್ಧಾಂತಗಳನ್ನು ವಿಚಾರಗಳನ್ನು ಹೆಣೆಯುತ್ತಾ ಹೋಗುತ್ತೇವೆ.&lt;br /&gt;&lt;br /&gt;ಎನ್‌ಡಿಟಿವಿ ಚಾನೆಲ್‌ನಲ್ಲಿ ನಡೆದ ಒಂದು ಚರ್ಚೆಯಲ್ಲಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಮೀಸಲಾತಿ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದ್ದರು. "&lt;em&gt;ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಈಗಾಗಲೇ ಮೀಸಲಾತಿ ಪದ್ಧತಿಗಳು ರೂಢಿಯಲ್ಲಿದ್ದು ಪರಿಣಾಮಕಾರಿಯಾಗಿವೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಮೀಸಲಾತಿಗಿಂತ ಉತ್ತಮವಾದ ಸಾಧನ ಬೇರೆ ಯಾವುದೂ ನನಗೆ ಕಂಡಿಲ್ಲ. ನಿಮಗೇನಾದರೂ ಅದು ತೋರಿದರೆ ದಯವಿಟ್ಟು ತಿಳಿಸಿ, ನಾವು ಪರಿಗಣಿಸುತ್ತೇವೆ&lt;/em&gt;" ಎಂದು ಚಿದಂಬರಂ ಅವರು ಸ್ಪಷ್ಟಪಡಿಸಿದ್ದರು. ಶಿಕ್ಷಣವು ಅರ್ಹತೆ (ಮೆರಿಟ್) ಆಧಾರಿತವಾಗಿರಬೇಕು ಎನ್ನುವವರು ಕ್ಯಾಪಿಟೇಶನ್ ಶುಲ್ಕದ ಬಗ್ಗೆ ಚಕಾರವೆತ್ತುವುದಿಲ್ಲ ಎಂದೂ ಕೆಲವರು ವಾದಿಸಿದ್ದರು. ಮೀಸಲಾತಿಯಿಂದ ಪ್ರವೇಶ ಗಿಟ್ಟಿಸುವವರಿಗೆ ತಕ್ಕ ಅರ್ಹತೆ ಇದೆ ಎಂದ ಮೇಲೆ ಮೀಸಲಾತಿ ಇಲ್ಲದೆಯೇ ಇತರರಂತೆ ಅವರೂ ಪ್ರಯತ್ನಿಸಬೇಕು ಎಂಬ ಧ್ವನಿಗಳೂ ಕೇಳಿಬಂದಿತ್ತು.&lt;br /&gt;&lt;br /&gt;ಶತಮಾನಗಳಿಂದ ಸಮಾಜದ ಕೆಳಸ್ತರಗಳಲ್ಲೇ ಒದ್ದಾಡಿಕೊಂಡು ವಿದ್ಯೆಯ ಗಾಳಿ ಸೋಂಕದೇ ಉಳಿದುಕೊಂಡ ವರ್ಗಗಳಿವೆ. ಅಂಥವರಿಗೆ ಮೇಲೇರಲು ಅವಕಾಶದ ಸಹಾಯಹಸ್ತ ನೀಡುವುದೇ ಮೀಸಲಾತಿಯ ಮೂಲ ಉದ್ದೇಶವಾಗಿದೆ. ಈ ಉದ್ದೇಶವನ್ನು ಸಮರ್ಥವಾಗಿ, ಪರಿಪೂರ್ಣವಾಗಿ ಪೂರೈಸುವ ಏಕೈಕ ಸಾಧನ "ಶಿಕ್ಷಣ" ಎಂಬುದು ಎಲ್ಲರಿಗೂ ತಿಳಿದದ್ದೇ. ಪ್ರತಿಯೊಬ್ಬರಿಗೂ "ಸಮಾನ"ವಾದ ಶಿಕ್ಷಣ, "ಸಮಾನ"ವಾದ ಅವಕಾಶ ಸಿಕ್ಕರೆ ಮೀಸಲಾತಿಯ ರಗಳೆಗಳೇ ಇರುವುದಿಲ್ಲ. ಆದರೆ ಯಾರೂ ಈ "ಶಿಕ್ಷಣ" ಬೇಕು ಎಂದು ಹೋರಾಟ ಮಾಡುವುದಿಲ್ಲ, ಏಕೆಂದರೆ ಅದರಲ್ಲಿ ಜಾತಿ, ಧರ್ಮಗಳಂತಹ ಭಾವೋದ್ರೇಕಗಳಿರುವುದಿಲ್ಲವಲ್ಲ.&lt;br /&gt;&lt;br /&gt;ಪ್ರತಿಯೊಬ್ಬರಲ್ಲೂ ಅವನದೇ ವೈಶಿಷ್ಟ್ಯಗಳಿವೆ. ಕಡುಬಡವರು ಅಥವಾ ಸಮಾಜದ ತೀರಾ ಕೆಳಸ್ತರದಲ್ಲಿ ಕೆಲಸ ಮಾಡುವವರಲ್ಲಿ ಇರುವ ಬುದ್ಧಿಶಕ್ತಿ ಯಾವುದೇ ಉನ್ನತ ಹುದ್ದೆಯಲ್ಲಿರುವನಷ್ಟೇ ಸಮಾನವಾಗಿರುತ್ತದೆ. ಇದು ಸುಳ್ಳು ಎಂದು ನಿಮಗನಿಸಿದರೆ ನೀವು ಓರ್ವ ಸಾಮಾನ್ಯ ವ್ಯಕ್ತಿಯಾಗಿ ಸಮಾಜದ ಕೆಳಸ್ತರದಲ್ಲಿ ಕೆಲ ದಿನಗಳನ್ನು ಕಳೆದು ನೋಡಿರಿ. ಸತ್ಯ ನಿಚ್ಚಳವಾಗಿ ಕಣ್ಣಿಗೆ ರಾಚುತ್ತದೆ.&lt;br /&gt;&lt;br /&gt;&lt;strong&gt;ಸಾಮಾಜಿಕ ವ್ಯವಸ್ಥೆಯ ಲೋಪದಿಂದ ಸೂಕ್ತ ವಾತಾವರಣದ ಕೊರತೆಯಿಂದ ಅಂತಹ ಕೋಟಿಗಟ್ಟಲೆ ಮಾನವಸಂಪನ್ಮೂಲಗಳು ವ್ಯರ್ಥವಾಗಿ ಹೋಗುತ್ತಿವೆ. ಇದೂ ಒಂದು ರೀತಿಯ 'Brain Drain'. ಭಾರತದ ಆರ್ಥಿಕ ವ್ಯವಸ್ಥೆ ಸಬಲಗೊಳ್ಳಬೇಕಾದರೆ ಎಲ್ಲಾ ಮಾನವ ಸಂಪನ್ಮೂಲಗಳು ಸಬಲವಾಗಿರಬೇಕು. ಬೆರಳೆಣಿಕೆ ಮಂದಿಯಿಂದ ಅಭಿವೃದ್ಧಿ ಸಾಧಿಸಲಾಗದು. ಕೆಳ ಸ್ತರದಲ್ಲಿರುವ ಮಂದಿ ಮೇಲೆ ಬರಲು ಸೂಕ್ತ ವಾತಾವರಣ ಮತ್ತು ಅವಕಾಶಗಳಿರಬೇಕು. ಹಾಗೂ ಅಂತಹ ಅಗಾಧ ಮಾನವ ಸಂಪತ್ತುಗಳನ್ನು ಸೂಕ್ತವಾಗಿ ಬಳಸಿಕೊಳ್ಳುವಂತಹ ಆರ್ಥಿಕ ಅಭಿವೃದ್ಧಿ ವ್ಯವಸ್ಥೆ ರಚಿತವಾಗಬೇಕು.&lt;/strong&gt;&lt;br /&gt;&lt;br /&gt;ಆಗಲೇ ಹೇಳಿದ ಹಾಗೆ ಕೆಳಸ್ತರದವರು ಮೇಲೆ ಏರಲು ಇರುವ ಪರಿಣಾಮಕಾರಿ ಸಾಧನವೆಂದರೆ "ಶಿಕ್ಷಣ". ಪ್ರತಿಯೊಬ್ಬರಿಗೂ ಶಿಕ್ಷಣ ತಲುಪಬೇಕು. ಹಾಗೆ ತಲುಪಬೇಕಾದರೆ ಶಿಕ್ಷಣ ಉಚಿತವಿರಬೇಕು. ಶಿಕ್ಷಣದ ಗುಣಮಟ್ಟ ಅತ್ಯುತ್ತಮವಿರಬೇಕು. ಎಲ್ಲಡೆ ಶಿಕ್ಷಣ ಸಮಾನವಾಗಿರಬೇಕು. ಇದರಿಂದ ಗುಣಮಟ್ಟದ ಏರುಪೇರು ತಪ್ಪುತ್ತದೆ. ಎಲ್ಲರಿಗೂ ಸಮಾನ ಅವಕಾಶ ಪ್ರಾಪ್ತವಾಗುತ್ತದೆ.&lt;br /&gt;&lt;br /&gt;ಇದು ಕಾಲ್ಪನಿಕ ಅಥವಾ ಅವಾಸ್ತವ ಸಿದ್ಧಾಂತವಲ್ಲ. ಹಲವು ದೇಶಗಳಲ್ಲಿ ಉಚಿತ ಶಿಕ್ಷಣ ಜಾರಿಯಲ್ಲಿದೆ. ಈ ವ್ಯವಸ್ಥೆಗೆ ಅಪಾರ ಹಣ ವ್ಯಯವಾಗುತ್ತದಾದರೂ ಅದು ಭವಿಷ್ಯಕ್ಕೆ ನಾವು ಹಾಕುತ್ತಿರುವ ಬಂಡವಾಳದಂತಾಗುತ್ತದೆ. ಆದರೆ ನಮ್ಮ ರಾಜಕೀಯ ನೇತಾರರಿಗೆ ಇದನ್ನು ಆರಂಭಿಸುವ ಗಂಡೆದೆ ಇದೆಯೇ? ರಾಜಕಾರಣಿಗಳನ್ನು ಬಿಟ್ಟುಬಿಡಿ, ನಮ್ಮನಿಮ್ಮಲ್ಲಿ ಈ ಬಗ್ಗೆ ಆಸಕ್ತಿ ತೋರಿಸುವ (ಹೋರಾಟ ಮಾತು ಬೇರೆ) ಮಂದಿ ಯಾರಾದರೂ ಇದ್ದಾರೆಯೇ? ಆಸಕ್ತಿ ತೋರಿಸುವುದಿಲ್ಲ. ಏಕೆಂದರೆ ಅವರ ಭಾವನೆಗಳನ್ನು ಉದ್ರೇಕಿಸುವ ಶಕ್ತಿ ಇದಕ್ಕಿಲ್ಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-114874206452237243?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/114874206452237243/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=114874206452237243&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/19863540/posts/default/114874206452237243'/><link rel='self' type='application/atom+xml' href='http://www.blogger.com/feeds/19863540/posts/default/114874206452237243'/><link rel='alternate' type='text/html' href='http://kannadasarathy.blogspot.com/2006/05/blog-post_27.html' title='ಮೀಸಲಾತಿ ಕಕ್ಕುಲಾತಿ - ಬೇಡ ಈ ದುರ್ಗತಿ'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>7</thr:total></entry><entry><id>tag:blogger.com,1999:blog-19863540.post-114771120843888514</id><published>2006-05-15T22:06:00.000+05:30</published><updated>2006-05-15T22:10:08.456+05:30</updated><title type='text'>ಕನ್ನಡ-ಎಫ್ಎಂ ಅಪಚಾರ, ವಿಚಾರ</title><content type='html'>-ಬೆಂಗಳೂರಿನಲ್ಲಿ ಮುಂಚಿನಿಂದಲೂ ಕನ್ನಡಕ್ಕೆ ಹೀನಾಯ ಪರಿಸ್ಥಿತಿ ಇದೆ. ಕನ್ನಡಿಗರಿಗಿಂತ ಅನ್ಯ ಭಾಷಿಕರೇ ಪ್ರಾಬಲ್ಯ ಮೆರೆದಿದ್ದಾರೆ.&lt;br /&gt;&lt;br /&gt;-ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟುವಿನಂತಹ ಪ್ರಮುಖ ಕ್ಷೇತ್ರಗಳಲ್ಲಿ ಕನ್ನಡಿಗರು ಹೇಳಹೆಸರಿಲ್ಲದಂತಾಗಿದ್ದಾರೆ.&lt;br /&gt;&lt;br /&gt;-ಒಬ್ಬ ಸಾಮಾನ್ಯ ವ್ಯಕ್ತಿಯು ಕನ್ನಡದ ಅಆಇಈ ಗೊತ್ತಿಲ್ಲದೆಯೇ ತನ್ನ ಇಡೀ ಜೀವಮಾನವನ್ನು ಬೆಂಗಳೂರಿನಲ್ಲಿ ಕಳೆಯಬಲ್ಲ.&lt;br /&gt;&lt;br /&gt;-ಬೆಂಗಳೂರಿನಲ್ಲಿ ಕನ್ನಡದ ಚಿತ್ರಗಳಿಗಿಂತ ತಮಿಳು, ತೆಲುಗು, ಹಿಂದಿ ಚಿತ್ರಗಳಿಗೆ ಹೆಚ್ಚು ಪ್ರೇಕ್ಷಕರು ಮುಗಿಬೀಳುತ್ತಾರೆ.&lt;br /&gt;&lt;br /&gt;-ಇಂತಹ ಹತ್ತುಹಲವು ವೈಪರೀತ್ಯಗಳಿಂದಾಗಿ ಬೆಂಗಳೂರಿನ ಕನ್ನಡಿಗರಲ್ಲಿ ಅಭದ್ರತೆಯ ಭಾವನೆ ಬೇರೂರಿದೆ. ಈ ಅಭದ್ರತಾ ಭಾವನೆಗಳು ಅವರನ್ನು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ. ಅನ್ಯ ಭಾಷಿಕರ ವಿರುದ್ಧ ಒಳಗೊಳಗೆಯೇ ಅಸಹನೆ ಏರ್ಪಟ್ಟಿದೆ.&lt;br /&gt;&lt;br /&gt;&lt;strong&gt;ಡಾ. ರಾಜ್‌ಕುಮಾರ್ ನಿಧನಾನಂತರ ನಡೆದ ಘಟನೆಗಳ ಬಗ್ಗೆ ಚನ್ನೈನ ಕೆಲವು ಮಂದಿ ನನ್ನೊಂದಿಗೆ ಚರ್ಚೆ ನಡೆಸಿದ್ದರು. ಮೇಲೆ ತಿಳಿಸಿರುವ ವಿಚಾರಗಳು ಅವರ ವಿಶ್ಲೇಷಣೆಯ ರೂಪವಷ್ಟೇ.&lt;/strong&gt;&lt;br /&gt;&lt;br /&gt;ರಾಷ್ಟ್ರದ ಸಾಫ್ಟ್‌ವೇರ್ ಅಡ್ಡೆಯಾಗಿರುವ ಬೆಂಗಳೂರು ಈಗೀಗ ಬೇರೆ ಬೇರೆ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ಬೆಂಗಳೂರಿನ ಟ್ರಾಫಿಕ್, ನಗರದ ಬೀದಿ ಕಾಳಗಗಳು, ಇತ್ತೀಚಿನ ಡಾ. ರಾಜ್ ನಿಧನಾನಂತರದ ಘಟನೆಗಳು ಇತ್ಯಾದಿಗಳಿಂಗಾಗಿ, ಹೊರಗಿನವರ ಕಣ್ಣುಗಳು ಬೆಂಗಳೂರನ್ನು ನೋಡುತ್ತಿರುವ ದೃಷ್ಟಿಯೇ ಬದಲಾಗಿದೆ.&lt;br /&gt;&lt;br /&gt;ಬೆಂಗಳೂರಿನ ಜನ ಅಸಹಿಷ್ಣುಗಳು; ಅವರಿಗೆ ಟ್ರಾಫಿಕ್ ಸಮಸ್ಯೆಯ ಚಿಂತೆ ಇಲ್ಲ, ಆದರೆ ಕನ್ನಡದ ಬಗ್ಗೆ ದುರಭಿಮಾನ ಇದೆ... ಹೀಗೇ ಆರೋಪಗಳು, ಚರ್ಚೆಗಳು ನಡೆಯುತ್ತವೆ.&lt;br /&gt;&lt;br /&gt;ಇವಿಷ್ಟೂ ನಮ್ಮನ್ನು ಚಿಂತೆಗೀಡು ಮಾಡುತ್ತದೋ, ವಿಚಾರಗಳಿಗೀಡು ಮಾಡುತ್ತದೋ, ಪ್ರತಿಭಟನೆಗೀಡು ಮಾಡುತ್ತದೋ ಗೊತ್ತಿಲ್ಲ. ಈ ಆರೋಪಗಳು ಎಷ್ಟು ಸತ್ಯವೋ ಮಿಥ್ಯವೋ ಎಂಬುದನ್ನು ಬೆಂಗಳೂರಿಗರೇ ನಿರ್ಧರಿಸಬೇಕು. ಇಷ್ಟು ದಿನ ಹೊರಗಿನವರಿಗೆ ತನ್ನ ತಾಯಿಮಡಿಲಿನ ಆಸರೆಗೆ ಅವಕಾಶ ಒದಗಿಸಿದ ಕನ್ನಡಿಗರೇ ಸಮಾಧಾನ ಚಿತ್ತಹೊಂದಿರಿ...&lt;br /&gt;&lt;br /&gt;&lt;strong&gt;ಎಫ್ಎಂ-ಎಫ್ಎಂ:&lt;/strong&gt; ಇದೇ ವಿಚಾರಗಳ ಗುಂಗಿನಲ್ಲಿರಬೇಕಾದರೆ ನನಗೊಂದು ಇ-ಮೇಲ್ ಬಂದಿತು. ಬೆಂಗಳೂರಿನ ಖಾಸಗಿ ಎಫ್ಎಂ ಸ್ಟೇಶನ್‌ಗಳಲ್ಲಿ ಕನ್ನಡದ ನಿರ್ಲಕ್ಷವನ್ನು ವಿರೋಧಿಸಿ ಸಹಿ ಸಂಗ್ರಹಿಸುವ ತಾಣವೊಂದರ ಲಿಂಕ್ ಅದರಲ್ಲಿತ್ತು. ಪ್ರಾಯಶಃ ನಿಮಗೂ ಆ ಇ-ಮೇಲ್ ತಲುಪಿರಬಹುದು. ಸಹಿ ಸಂಗ್ರಹ ನೋಡಲು ಅಥವಾ ಅದರಲ್ಲಿ ನೀವು ಭಾಗವಹಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ.&lt;br /&gt;&lt;br /&gt;&lt;a href="http://www.PetitionOnline.com/protstfm/" target="_blank"&gt;http://www.PetitionOnline.com/protstfm/&lt;/a&gt;&lt;br /&gt;&lt;br /&gt;ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿದ್ದು ನೆನಪಿದೆ. ಬೆಂಗಳೂರು ಒಂದು ಕಾಸ್ಮೋಪೊಲಿಟನ್ ನಗರ; ಇಲ್ಲಿ ಎಲ್ಲಾ ಭಾಷೆಯ, ಎಲ್ಲಾ ವರ್ಗದ ಜನರೂ ಇದ್ದಾರೆ; ಅವರೆಲ್ಲರಿಗೂ ಅರ್ಥವಾಗುವ ಸಾಮಾನ್ಯ ಭಾಷೆ ಹಿಂದಿಯಾದ್ದರಿಂದ ಎಫ್ಎಂ ಚಾನೆಲ್‌ಗಳಲ್ಲಿ ಹಿಂದಿಗೆ ಒತ್ತುನೀಡುತ್ತಿದ್ದೇವೆ ಎಂದು ಖಾಸಗಿ ಎಫ್ಎಂ ಚಾನೆಲ್‌ಗಳ ವಿಚಾರ ಮುಂದಿಟ್ಟಿದ್ದವು.&lt;br /&gt;&lt;br /&gt;ಈ ವಿಚಾರ ಏನೇ ಇರಲಿ, ಇವೇ ಖಾಸಗಿ ಚಾನೆಲ್‌ಗಳು ಚೆನ್ನೈನಲ್ಲೂ ಇದ್ದಾವೆ. ಆ ನಗರದಲ್ಲೂ ಅನ್ಯಭಾಷಿಕರು ಸಾಕಷ್ಟಿದ್ದಾರೆ. ಒಂದು ಲೆಕ್ಕದ ಪ್ರಕಾರ ಚೆನ್ನೈನಲ್ಲಿ ಶೇ 50 ಮಂದಿ ಹೊರಗಿನ ಮೂಲದವರೇ ಆಗಿದ್ದಾರೆ. ಇಂತಹ ಚೆನ್ನೈನಲ್ಲಿ ಎಲ್ಲಾ ಎಫ್ಎಂ ಚಾನೆಲ್‌ಗಳು ಬಹುತೇಕ ತಮಿಳು ಹಾಡುಗಳನ್ನೇ ಪ್ರಸಾರ ಮಾಡುತ್ತವೆ ಮತ್ತು ಕಾರ್ಯಕ್ರಮ ನಿರೂಪಣೆಯನ್ನು ತಮಿಳು ಭಾಷೆಯಲ್ಲೇ ಮಾಡುತ್ತವೆ. ಅವರ ಕಾರ್ಯಕ್ರಮ ನಿರೂಪಣೆಯಲ್ಲಿ ವಿವಿಧ ವೈಶಿಷ್ಟ್ಯಗಳ ಮಿಶ್ರಣವಿರುತ್ತದೆ. ಚೆನ್ನೈ ಆಡು ಭಾಷೆ, ವಿವಿಧ ಗ್ರಾಮ್ಯ ಸೊಗಡಿನ ತಮಿಳು ಭಾಷೆ, ಪರಿಶುದ್ಧ ತಮಿಳು ಭಾಷೆ ಹೀಗೆ ವಿಶಿಷ್ಟವಾಗಿರುವ ನಿರೂಪಣೆಯನ್ನು ಕೇಳುವುದಕ್ಕೆ ನನ್ನಂತಹ ಅನ್ಯಭಾಷಿಕನಿಗೇ ಖುಷಿಯಾಗುತ್ತದೆ. ತಮಿಳು ಎಂದು ನಾನು ಎಂದೂ ಮೂಗುಮುರಿದಿಲ್ಲ.&lt;br /&gt;&lt;br /&gt;ಬೆಂಗಳೂರಿನ ಖಾಸಗಿ ಎಫ್ಎಂ ಚಾನೆಲ್‌ಗಳಿಗೆ ಕನ್ನಡದ ಅಲರ್ಜಿ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಹಿಂದಿ ಭಾಷೆ ಬಗೆಗೆ ಕನ್ನಡಿಗರಿಗೆ ಇರುವ ವಿಶೇಷ ಒಲವು ಈ ಚಾನೆಲ್‌ಗಳಿಗೆ ಸುಗ್ರೇಸಾಗಿದೆ. ವಿಶಿಷ್ಟ ನಿರೂಪಣೆಯಿದ್ದರೆ ಅನ್ಯ ಭಾಷಿಕನು ಕೂಡ ಕನ್ನಡ ಹಾಡುಗಳನ್ನು ಕೇಳಿ ಆನಂದಿಸಬಲ್ಲ. ಕನ್ನಡದ ಹಾಡುಗಳನ್ನು ಕೇಳುವ ಶ್ರೋತೃಗಳು ಹೆಚ್ಚಾದಷ್ಟೂ ಕನ್ನಡ ಸಂಗೀತ ಕ್ಷೇತ್ರಕ್ಕೆ ಉತ್ತೇಜನ ದೊರೆತಂತಾಗುತ್ತದೆ.&lt;br /&gt;&lt;br /&gt;&lt;strong&gt;ಈ ವಿಚಾರಗಳಲ್ಲಿ ನನಗೆ ಮೇಲ್ನೋಟಕ್ಕೆ ಕಂಡುಬಂದ ಅನಿಸಿಕೆಗಳಷ್ಟನ್ನೇ ಇಲ್ಲಿ ಯಥಾವತ್ತಾಗಿ ಬರೆದಿದ್ದೇನೆ. ಇದರ ಬಗೆಗೆ ಚರ್ಚೆ ನಡೆದಷ್ಟೂ ಒಳ್ಳೆಯದು ಎಂಬ ಅಭಿಪ್ರಾಯ ನನ್ನದು.&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-114771120843888514?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/114771120843888514/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=114771120843888514&amp;isPopup=true' title='11 Comments'/><link rel='edit' type='application/atom+xml' href='http://www.blogger.com/feeds/19863540/posts/default/114771120843888514'/><link rel='self' type='application/atom+xml' href='http://www.blogger.com/feeds/19863540/posts/default/114771120843888514'/><link rel='alternate' type='text/html' href='http://kannadasarathy.blogspot.com/2006/05/blog-post_15.html' title='ಕನ್ನಡ-ಎಫ್ಎಂ ಅಪಚಾರ, ವಿಚಾರ'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>11</thr:total></entry><entry><id>tag:blogger.com,1999:blog-19863540.post-114683859887463126</id><published>2006-05-05T19:34:00.000+05:30</published><updated>2006-05-05T20:14:41.116+05:30</updated><title type='text'>ಡಿಕೆಶಿ ರಾಜಕೀಯ ಪ್ರಸಂಗ; ಒಂದು ಸಂದರ್ಶನ</title><content type='html'>"ದೇವೇಗೌಡರು ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ" ಎಂದು ಕರ್ 'ನಾಟಕ'ದ 'ಹ್ಯಾಂಗ್ರೀ ಮ್ಯಾನ್' ಡಿ.ಕೆ. ಶಿವಕುಮಾರ್ ಅವರು ಮೇ 4ರಂದು ಚೆನ್ನೈನಲ್ಲಿ ಉದಯ ಟಿವಿಯೊಂದಿಗೆ ಪರಿತಪಿಸಿದ್ದಾರೆ. ಕೆಲ ವರ್ಷಗಳ ಹಿಂದೆ ವಿನ್ ವಿನ್ (ಕನ್ನಡದಲ್ಲಿ WIN TV ಸ್ಥಾಪನೆ) ಎಂದು ಹೇಳಿ ಹೇಳಿ ಶಿವಕುಮಾರ್ ಸುಸ್ತಾಗಿ ಕೊನೆಗೆ ವಿನ್ ಆಗದೆಯೇ ಸೋಲೊಪ್ಪಿದರು. ಇತ್ತ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವೂ ವಿನ್ ಆಗದೇ ಪತನಗೊಂಡಾಗ ಡಿಕೆಶಿ ಪರದೇಶಿ ಆಗಬೇಕಾಯಿತು. ಆದರೆ ತಮಿಳುನಾಡಿನಲ್ಲಿ ಕಾಂಗ್ರೆಸ್ಸನ್ನು ವಿನ್ ಮಾಡಲು ಶಿವಕುಮಾರ್ ಅವರನ್ನು ಛೂ ಬಿಟ್ಟಿರುವುದು ನಿಗೂಢವಾಗಿಯೇ ಇದೆ. ತಮಿಳುನಾಡಿನ ಚುನಾವಣೆಯಲ್ಲಿ ಕಲೈನಾರ್ ಮತ್ತು ಅಮ್ಮಗಳ ಆರ್ಭಟಗಳ ಮಧ್ಯೆ ಡಿಕೆಶಿ ಅವರ ವಿನ್ ವಿನ್ ಮಂತ್ರ ಕೇಳುವುದಿಲ್ಲ ಎಂಬ ಗಂಡೆದೆ ಭಂಡ ಧೈರ್ಯ ಕಾಂಗ್ರೆಸ್ಸಿಗೆ ಇದ್ದಿರಬಹುದು.&lt;br /&gt;&lt;br /&gt;&lt;strong&gt;ಹಿನ್ನೆಲೆ:&lt;/strong&gt; ಕರ್ನಾಟಕದ ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ.ಶಿ ಒಂದು ಹೂ-ಮುಳ್ಳು ಆಗಿದ್ದರು. ಇಂತಹ ಸುಂದರ ಹೂವನ್ನು ಕಿತ್ತು ದಾನ ಮಾಡುವಂಥ ಸತ್ಕಾರ್ಯಕ್ಕೆ ಓಲ್ಡ್ ಮ್ಯಾನ್ ದೇವೇಗೌಡರು ಕೈಹಾಕಿದ್ದರು. ಇಂತಹ ಸತ್ಕರ್ಮಿಯು ಹೂ ಕೀಳುವಾಗ ಅದರೊಂದಿಗಿದ್ದ ಮುಳ್ಳು ಚುಚ್ಚಿಬಿಟ್ಟರೆ ಏನಾಗಬೇಡ? ಮುಳ್ಳುಚುಚ್ಚಿದ ನೋವಿನಲ್ಲಿ ದೇವೇಗೌಡರು ಕಿಟಾರನೇ ಕಿರುಚಿದ ಶಬ್ದಕ್ಕೆ ಇಡೀ ಹೂದೋಟ ಮಾಲಿಕರು ಥರಥರ ನಡುಗಬೇಕಾಯಿತು. ಅಲ್ಲದೆ, 'ದೇವ'ರಿಗೇ ಬಂತಾ ವಿಪತ್ತು ಎಂದು ಕಂಗೆಟ್ಟ ದೇವೇಗೌಡ ಬೆಂ'ಬಲಿ'ಗರು ಹರಿಸಿದ ಕಟುನೀರಿನ ಕೋಡಿಗೆ ಹೂದೋಟವೇ ಮುಳುಗಿಹೋಗಿತ್ತು.&lt;br /&gt;&lt;br /&gt;ಆದರೇನು, ಬಿಸಿಲಿನ ಝಳಕ್ಕೆ ಮುರುಟಿ ಹೋಗಲಿದ್ದ ಬಿಜೆಪಿಯ ಕಮಲ ಕೈಗೆ ಸಿಕ್ಕ ಮೇಲೆ ದೇವೇಗೌಡರು ನಿರುಮ್ಮಲರಾಗಿದ್ದಾರೆ. ಕಮಲದ ಹೂವಿನ ಅಡಿಯಲ್ಲಿ ಮುಳ್ಳಿರಬಹುದೆಂಬ ಸಂದೇಹದಲ್ಲಿ ಅದಕ್ಕೆ ಕೈ ಹಾಕುವ ಸಾಹಸಕ್ಕೆ ದೇವೇಗೌಡರು ಈವರೆಗೆ ಹೋಗಿಲ್ಲ. ಮುಂದೆ ಸತ್ಯದ ಅರಿವಾಗಿ ದೇವೇಗೌಡರು ಕಾರ್ಯಾಚರಣೆ ಕೈಗೊಳ್ಳುವಾಗ ಸಚಿತ್ರ ವರದಿ ಸಲ್ಲಿಸಲು ಕನ್ನಡಸಾರಥಿ ಬಳಗ ಕಾದು ಕುಳಿತಿದೆ.&lt;br /&gt;&lt;br /&gt;&lt;strong&gt;ಮುಂದೆ:&lt;/strong&gt; ಏನು ಸ್ವಾಮಿ 'ತಲೆ'ಬರಹದಲ್ಲಿ "ಡಿಕೆಶಿ ರಾಜಕೀಯ ಪ್ರಸಂಗ" ಅಂತ ಇದೆ, ನೀವು "ಡಿಜಿ(ದೇವೇಗೌಡ) ರಾಜಕೀಯ ಪ್ರಹಸನ" ಮಾಡುತ್ತಿದ್ದೀರಿ ಎಂದು ಕೇಳುತ್ತಿದ್ದೀರೇನು? ಡಿಕೆಶಿ ಹುಟ್ಟಿದ್ದೇ ದೇವೇಗೌಡರ ಬೇಟೆಗಾಗಿ ಎಂಬ ಸುದ್ದಿ ಊಹಾಪೋಹಗಳ ವೇಗವನ್ನೂ ಮೀರಿ ಹಬ್ಬತೊಡಗಿದ್ದನ್ನು ಹಲವರು ಕಲ್ಪಿಸಿಕೊಂಡಿದ್ದಾರೆ. &lt;br /&gt;&lt;br /&gt;ಕನ್ನಡದ ಖ್ಯಾತ ಬ್ಲಾಗಿಗರಾದ &lt;a href="http://kannada-kathe.blogspot.com/" target="_blank"&gt;ಶ್ರೀರಾಮ್&lt;/a&gt; ಅವರು ತಮ್ಮ ಬ್ಲಾಗ್‌ನಲ್ಲಿ ನರ್ಮದಾ ಬಚಾವೋ ಆಂದೋಲನದ ನಾಯಕಿ &lt;a href="http://kannada-kathe.blogspot.com/2006/04/blog-post.html" target="_blank"&gt;ಮೇಧಾ ಪಾಟ್ಕರ್ ಅವರ ಹೋರಾಟದ ಭವಿಷ್ಯದ ಬಗ್ಗೆ ಸಂದೇಹ ತೋರ್ಪಡಿಸಿದ್ದರು&lt;/a&gt;. ಹಾಗೆಯೇ ನಮ್ಮ ಡಿಕೆಶಿ ಅವರು ದೇಗೌ ವಿರೋಧಿ ಆಂದೋಲನದ ನಂತರ ಮುಂದೇನು ಮಾಡುವರು ಎಂಬ ಬಗ್ಗೆ ನಮಗೆ ಜಿಜ್ಞಾಸೆ ಏರ್ಪಟ್ಟಿತು.&lt;br /&gt;&lt;br /&gt;ಸರಿ ಹೇಗಿದ್ದರೂ ಡಿಕೆಶಿ ಅವರು ಚೆನ್ನೈನಲ್ಲೇ ಬಿಡಾರ ಹೂಡಿದ್ದಾರೆ, ಹೋಗಿ ಮಾತನಾಡಿಸೋಣ ಎಂದು ಸಕಲ ಕಲ್ಪನಾ ವಿಳಾಸಗಳೊಂದಿಗೆ ಡಿಕೆಶಿ ಭೇಟಿಯಾದೆವು. ಅದರ ವರದಿ ಇಂತಿದೆ...&lt;br /&gt;&lt;br /&gt;&lt;br /&gt;&lt;strong&gt;ಕಸಾ:&lt;/strong&gt; "ದೇವೇಗೌಡರು ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ" ಎಂದು ನೀವು ಇನ್ನೂ ದೂರುತ್ತಿದ್ದೀರಿ. ಅದರ ಬಗ್ಗೆ ವಿವರಣೆ ನೀಡುತ್ತೀರಾ?&lt;br /&gt;&lt;br /&gt;&lt;strong&gt;ಡಿಕೆಶಿ:&lt;/strong&gt; ರಾಮಕೃಷ್ಣ ಹೆಗಡೆ, ಜೆಎಚ್ ಪಟೇಲ್, ಸಿದ್ಧರಾಮಯ್ಯ ಮೊದಲಾದವರ ರಾಜಕೀಯ ಪುಟವನ್ನು ಮುಚ್ಚಿಹಾಕಿದ ದೇವೇಗೌಡರು ಈಗ ನನ್ನ ಮೇಲೆ ಕಣ್ಣಿಟ್ಟಿದ್ದಾರೆ. ನಾನು.....&lt;br /&gt;&lt;br /&gt;&lt;br /&gt;&lt;strong&gt;ಕಸಾ:&lt;/strong&gt; ಆದರೆ... ಹೆಗಡೆ, ಪಟೇಲರಂಥವರ ರಾಜಕೀಯ ಜೀವನವನ್ನೇ ಅಂತ್ಯಗೊಳಿಸಿದ ದೇವೇಗೌಡರು ಈಗಾಗಲೇ ನಿಮ್ಮ ರಾಜಕೀಯ ಅಧ್ಯಾಯವೊಂದನ್ನು ಮುಕ್ತಾಯ ಮಾಡಿದ್ದಾರಲ್ಲ, ಇನ್ನು ಮತ್ತೆ ಮುಗಿಸುವುದೆಂತು?&lt;br /&gt;&lt;br /&gt;&lt;strong&gt;ಡಿಕೆಶಿ:&lt;/strong&gt; ಕೆಕ್ಕರಿಸುತ್ತಾ... ನಿಮ್ಗೆ &lt;a href="http://bogaleragale.blogspot.com/2006/04/blog-post_114571660386621351.html" target="_blank"&gt;ರಾ ಜ ಕೀ ಯ &lt;/a&gt;ಗೊತ್ತೇನ್ರೀ... ಹೆಗ್ಡೆ, ಪಟೇಲ್ರೂ ಅವರ್ನೆಲ್ಲಾ ಮುಗ್ಸಿದ್ದು ಆ ಗೌಡ ಅಲ್ಲ, ಅವ್ರೆಲ್ಲಾ ಆಗ್ಲೇ ಮುಗ್ದುಹೋಗಿದ್ರು... ಇವ್ರು ಕಿತ್ತಾಕಿದ್ದು ಏನೂ ಇಲ್ಲ...&lt;br /&gt;&lt;br /&gt;&lt;br /&gt;&lt;strong&gt;ಕಸಾ:&lt;/strong&gt; ಸರಿ, ದೇವೇಗೌಡರ ಮೇಲೆ ನಿಮ್ಮ ಮುಂದಿನ ಹೋರಾಟ ಹೇಗೆ?&lt;br /&gt;&lt;br /&gt;&lt;strong&gt;ಡಿಕೆಶಿ:&lt;/strong&gt; ಗೌಡ ಎಂಬ ರಾವಣನನ್ನು ಸಂಹಾರ ಮಾಡೋಕ್ಕಾಗಿ ಈ ಶಿವ ಹುಟ್ಟವ್ನೇ. ಗೌಡ್ರು ಇವತ್ತು ನಂಗೆ ಹೊಡ್ದಿರಬಹುದು. ಆದ್ರೆ ನಾನು ರಾವಣ ಇದ್ದಂಗೆ... ಒಂದು ತಲೆ ಹೋದ್ರೆ ಇನ್ನೂ ಬೇಜಾನ್ ತಲೆಗಳಿರ್ತವೆ....&lt;br /&gt;&lt;br /&gt;&lt;br /&gt;&lt;strong&gt;ಕಸಾ:&lt;/strong&gt; ಸಾರ್, ರಾವಣನ್ನ ಕೊಂದಿದ್ದು ಶಿವನೋ ರಾಮನೋ ಸ್ವಲ್ಪ ಕನ್ ಫ್ಯೂಸ್ ಆಗ್ತಿದೆ... ಹೋಗ್ಲಿ... ನೀವು ರಾವಣನ್ನ ಸಂಹಾರ ಮಾಡಕ್ಕೆ ಹುಟ್ಟಿದ್ದೀನಿ ಅಂದ್ರಿ, ಮತ್ತೆ ನಾನು ರಾವಣ ಇದ್ಹಂಗೆ ಅಂತೀರೀ... ಅರ್ಥ ಆಗ್ತಾನೇ ಇಲ್ಲ?&lt;br /&gt;&lt;br /&gt;&lt;strong&gt;ಡಿಕೆಶಿ:&lt;/strong&gt; ಅದ್ಕೆ ನಾನ್ ಹೇಳಿದ್ದು ನಿಮ್ಗೆ &lt;a href="http://bogaleragale.blogspot.com/2006/04/blog-post_114571660386621351.html" target="_blank"&gt;ರಾಜಕೀಯ&lt;/a&gt; ಅರ್ಥ ಆಗೊಲ್ಲ ಅಂತ... ನಿಮ್ಜೊತೆ ಬಡ್ಕೊಳ್ಳೋಕೆ ನಂಗೆ ಪುರುಸೊತ್ತಿಲ್ಲ. ಅಮ್ಮಾವ್ರ ಜೊತೆ ಮಾತಾಡ್ಬೇಕು...&lt;br /&gt;&lt;br /&gt;&lt;br /&gt;&lt;strong&gt;ಕಸಾ:&lt;/strong&gt; ಅಯ್ಯೋ, ನೀವು ಚೆನ್ನೈಗೆ ಕಾಂಗ್ರೆಸ್ ಪರ ಪ್ರಚಾರಕ್ಕೆ ಬಂದಿದೀರೋ ಇಲ್ಲಾ ಅಮ್ಮಾವ್ರ(ಜಯಲಲಿತಾ) ಪರ ಪ್ರಚಾರಕ್ಕೆ ಬಂದಿದೀರೋ ಗೊತ್ತಾಗ್ತಿಲ್ವೇ...&lt;br /&gt;&lt;br /&gt;&lt;strong&gt;ಡಿಕೆಶಿ:&lt;/strong&gt; ಅಮ್ಮಾವ್ರು(ಸೋನಿಯಾ) ಅಂದ್ರೆ ಕಾಂಗ್ರೆಸ್ಸು, ಕಾಂಗ್ರೆಸ್ಸಂದ್ರೆ ಅಮ್ಮಾವ್ರು... ಅಷ್ಟೂ ತಿಳೀದೇ ಇರೋ ಗುಗ್ಗು ಅಲ್ರೀ ನೀವು...&lt;br /&gt;&lt;br /&gt;&lt;br /&gt;&lt;strong&gt;ಕಸಾ:&lt;/strong&gt; ಸಾರ್ ಅಮ್ಮಾವ್ರು ಏಐಡಿಎಂಕೆ ಪಾರ್ಟಿ ಅಂತ ಸ್ವಲ್ಪ ನೆನಪಿದ್ದ ಹಾಗಿದೆ... ಅದ್ರೇ ಕನ್ ಫ್ಯೂಸು...&lt;br /&gt;&lt;br /&gt;&lt;strong&gt;ಡಿಕೆಶಿ:&lt;/strong&gt; ಆ ದೊಡ್ಡಮ್ಮಾವ್ರ ಮುಂದೆ ಈ ಚಿಕ್ಕವ್ವನ್ನ ಸುದ್ಧಿ ಎತ್ತುತ್ತೀಯಲ್ಲೋ ಪೆಕ್ರಾ.&lt;br /&gt;&lt;br /&gt;&lt;br /&gt;&lt;em&gt;ಡಿಕೆಶಿ ಗುಡುಗಿದ ಸದ್ದಿಗೆ ನರಗೆಟ್ಟು ಓಟ ಕೀಳಬೇಕಾಯಿತು.....&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-114683859887463126?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/114683859887463126/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=114683859887463126&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/19863540/posts/default/114683859887463126'/><link rel='self' type='application/atom+xml' href='http://www.blogger.com/feeds/19863540/posts/default/114683859887463126'/><link rel='alternate' type='text/html' href='http://kannadasarathy.blogspot.com/2006/05/blog-post_05.html' title='ಡಿಕೆಶಿ ರಾಜಕೀಯ ಪ್ರಸಂಗ; ಒಂದು ಸಂದರ್ಶನ'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-19863540.post-114656580120085785</id><published>2006-05-02T15:48:00.000+05:30</published><updated>2006-05-02T16:00:01.786+05:30</updated><title type='text'>ಬ್ರಾ ಬ್ರಾ ಬ್ರಾ ಸೈಪ್ರಸ್ 'ಬ್ರಾ'ಖಲೆ</title><content type='html'>&lt;a href="http://photos1.blogger.com/blogger/7008/1143/1600/bra.jpg"&gt;&lt;img style="float:right; margin:0 0 10px 10px;cursor:pointer; cursor:hand;" src="http://photos1.blogger.com/blogger/7008/1143/320/bra.jpg" border="0" alt="" /&gt;&lt;/a&gt;&lt;br /&gt;&lt;a href="http://www.newindpress.com/NewsItems.asp?ID=IEW20060501122232&amp;Page=W&amp;Title=World&amp;Topic=0&amp;" target="_blank"&gt;ಸೈಪ್ರಸ್ ದ್ವೀಪದ ಮಹಿಳೆಯರು 1 ಲಕ್ಷದ 15 ಸಾವಿರ ಬ್ರಾಗಳನ್ನು ಕಲೆಹಾಕಿ ವಿಶ್ವದಾಖಲೆ ಮಾಡಿದ್ದಾರಂತೆ.&lt;/a&gt; ಆ ಬ್ರಾಗಳು ಒಟ್ಟು 111 ಕಿಲೋಮೀಟರು ಉದ್ದವಿವೆಯಂತೆ. ಮಹಿಳೆಯರ ಮಾನಮಿಡಿಯುವ ಈ ಬ್ರಾಖಲೆಯ ಆಮೋಧ ದೃಶ್ಯವನ್ನು ನೋಡಲು ಎಷ್ಟು ಸಂಖ್ಯೆಯಲ್ಲಿ ಗಂಡಸರು ದಾಪುಗಾಲು ಹಾಕುತ್ತಿದ್ದಾರೆಂಬುದನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ.&lt;br /&gt;&lt;br /&gt;ಒಂದು ಮೂಲದ ಪ್ರಕಾರ, ಬ್ರಾಗಳನ್ನು ತ್ಯಜಿಸಿ ವಿಬ್ರಾವಸ್ತ್ರಿತರಾದ ಅಂಗನೆಯರನ್ನು ನೋಡಿ ಪಾವನರಾಗುವ ಹೆಬ್ಬಯಕೆಯಿಂದ ವಿಶ್ವಾದ್ಯಂತದಿಂದ ಗಂಡಸರು ಆ ಬ್ರಾವನದತ್ತ ಓಡೋಡಿಬರುತ್ತಿದ್ದಾರೆನ್ನಲಾಗಿದೆ. ಪ್ರವಾಸಿಗಳ ಬರದಿಂದ ತತ್ತರಿಸುತ್ತಿದ್ದ ಸೈಪ್ರಸ್ ದ್ವೀಪ ಒಮ್ಮಿಂದೊಮ್ಮೆಲೇ ಕಳೆಗಟ್ಟಿ ನಿಂತಿದೆ ಎಂದು ಬ್ರಾದರ್ಶಿಗಳು ಹೇಳಿರುವುದು ವರದಿಯಾಗಿದೆ.&lt;br /&gt;&lt;br /&gt;ಸ್ತನ ಕ್ಯಾನ್ಸರ್ ವಿರುದ್ಧದ ಪ್ರಚಾರಕ್ಕಾಗಿ ಈ ಬ್ರಾ ದಾಖಲೆಯನ್ನು ಮಾಡಲಾಯಿತೆಂದು ನೈಜ ವರದಿ ಹೇಳಿರುವುದಾದರೂ ಅನೈಜ ವರದಿಗಳಿಂದ ಬೇರೊಂದು ಸಂಗತಿ ಬೆಳಕಿಗೆ ಬಂದಿದೆ. ಆ ದ್ವೀಪದಲ್ಲಿನ ಗಂಡಸರೆಲ್ಲರೂ ವಿ'ಬ್ರಾ'ವಿತ ಹೆಣ್ಣುಗಳನ್ನು ಹ(ಅ)ರಸುವ ಕೆಲಸದಲ್ಲೇ ನಿರತವಾಗಿ ಕಾಲಹರಣ ಮಾಡುತ್ತಿದ್ದುದರಿಂದ ದೇಶದ (ಹಾಗೂ ಕುಟುಂಬದ) ಉತ್ಪಾದನಾ ವಲಯಕ್ಕೆ ತೀವ್ರ ಧಕ್ಕೆ ಒದಗಿಬಂದಿತ್ತಂತೆ. ಅದಕ್ಕಾಗಿ ಅಲ್ಲಿನ ಸರಕಾರ ಮತ್ತು ಮಹಿಳೆಯರ ನಡುವೆ ಮಾತ'ಕತೆ' ನಡೆದು ಒಂದು ತೀರ್ಮಾನಕ್ಕೆ ಬಂದರೆನ್ನಲಾಗಿದೆ. ಆ ತೀರ್ಮಾನದ ಪ್ರಕಾರ ಮಹಿಳೆಯರು ತಮ್ಮ ತೀರಾ ಮಾನವನ್ನು ಕೊಂಚ ಕಡಿತಗೊಳಿಸುವ ಮೂಲಕ, ಅಂದರೆ, ತಮ್ಮ ಬ್ರಾ ಅನ್ನು ತ್ಯಜಿಸುವ ಮೂಲಕ ವಿ'ಬ್ರಾ'ವಿತರಾಗಬೇಕು. ಇದರಿಂದ ಕಂಡಕಂಡಲ್ಲಿ ವಿಬ್ರಾಂಗನೆಯರು ಸಿಗುವುದರಿಂದ ಪುರುಷರು ವಿಬ್ರಾಂಗನೆಯರನ್ನು ಕಷ್ಟಪಟ್ಟು ಹುಡುಕುವ ಕೆಲಸ ತಪ್ಪುತ್ತದೆ.&lt;br /&gt;&lt;br /&gt;ಬ್ರಾವನ ವೀಕ್ಷಿಸಲು ಬರುತ್ತಿರುವ ಕಾಮ'ಕೋಟಿ' ಗಂಡಸರನ್ನು ಮಾತನಾಡಿಸಿದಾಗ, ಇಂತಹ ಅಪ'ರೂಪ'ದ ದಾಖಲೆಯನ್ನು ನಿರ್ಮಿಸಿದ ಮಾನಿನಿಯರಿಗೆ ಪ್ರೋತ್ಸಾಹ ನೀಡಲು ಬಂದಿರುವುದಾಗಿ ತಿಳಿಸಿದ್ದಾರೆ. ತಮ್ಮ ದೇಶಗಳಲ್ಲಿ  ತೊಟ್ಟುಕೊಳ್ಳಲು ಬ್ರಾ ಇಲ್ಲದೆ ಮಾನಕಳೆದುಕೊಂಡಿದ್ದ ಹೆಣ್ಣು ಮಕ್ಕಳಿಗಾಗಿ ಬ್ರಾಗಳನ್ನು ಕೊಂಡೊಯ್ಯುವುದಾಗಿ ಹೇಳಿದ್ದಾರೆ. ಅಲ್ಲದೆ ತಮ್ಮ ದೇಶದ ಅನೇಕ ಹೆಂಗಸರು ಮೇಲ್ವಸ್ತ್ರ ಕೊಳ್ಳಲು ಕಾಸಿಲ್ಲದೆ ಚಿಂದಿ ಬಟ್ಟೆ ಉಟ್ಟೇ ಮಾನ ಮುಚ್ಚಿಕೊಳ್ಳುತ್ತಿದ್ದಾರೆ. ಅವರಿಗೋಸ್ಕರ ನೀವುಗಳು ಮೇಲ್ವಸ್ತ್ರಗಳನ್ನೂ ತ್ಯಜಿಸಿ ದಾನ ಮಾಡಬೇಕೆಂದು ಸೈಪ್ರಸ್ ದ್ವೀಪದ ಹೆಂಗಳೆಯರಿಗೆ ಕೋರಿಕೆ ಸಲ್ಲಿಸುವುದಾಗಿಯೂ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-114656580120085785?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/114656580120085785/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=114656580120085785&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/19863540/posts/default/114656580120085785'/><link rel='self' type='application/atom+xml' href='http://www.blogger.com/feeds/19863540/posts/default/114656580120085785'/><link rel='alternate' type='text/html' href='http://kannadasarathy.blogspot.com/2006/05/blog-post.html' title='ಬ್ರಾ ಬ್ರಾ ಬ್ರಾ ಸೈಪ್ರಸ್ &apos;ಬ್ರಾ&apos;ಖಲೆ'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-19863540.post-114631670762291723</id><published>2006-04-29T18:39:00.000+05:30</published><updated>2006-04-29T19:00:48.386+05:30</updated><title type='text'>ಲಾಡೆನ್ನೂ, ಚಿಂಪಾಂಜಿಯೂ, ಅಸತ್ಯಾನಂದರೂ...</title><content type='html'>&lt;a href="http://www.kannadaprabha.com/NewsItems.asp?ID=KP520060428130610&amp;Title=Foreign+News+Page&amp;lTitle=%C9%A5%E6%DE%CB%DA+%C8%DB%7D%E6%25&amp;Topic=0&amp;Dist=0" target="_blank"&gt;"20 ಚಿಂಪಾಂಜಿ ಜತೆ ಲಾಡೆನ್ ಪರಾರಿ"&lt;/a&gt; ಎಂಬ ಸುದ್ದಿ ಕನ್ನಡಪ್ರಭದಲ್ಲಿ ರಾ...ರಾ...ಜಿಸುತ್ತಿತ್ತು. ಅಯ್ಯೋ ಶಿವ್ನೇ, ಲಾಡೆನ್‌ಗೆ ಅಂಜಿ ಚಿಂಪಾಂಜಿಗಳು ಅಥವಾ ಅಮೆರಿಕನ್ನರು ಪರಾರಿ ಕೀಳಬೇಕಾದ್ದು ಸಹಜ, ಆದ್ರೆ ಲಾಡೆನ್ನೇ ಪರಾರಿ ಆಗಿದ್ದಾನಲ್ಲ ಎಂದು ಆಫ್ಘಾನ್ ಬೆಟ್ಟಗುಡ್ಡಗಳಲ್ಲೆಲ್ಲಾ ಮನಸು ಶೋಧಿ(ಕಿ)ಸಹತ್ತಿತ್ತು!! ಅನುಮಾನ ಬಂದು ಮತ್ತೊಮ್ಮೆ ಹೆಡ್ಡಿಂಗ್ ನೋಡಿದೆ. ಇಲ್ಲಾ ಅದು "20 ಚಿಂಪಾಂಜಿ ಜತೆ ಲಾಡೆನ್ 'ಪರ'ರೀ" ಎಂದು ಇದ್ದಿರಬೇಕು ಎಂಬ ಪರಾಲೋಚನೆ ಸುಳಿದು ಸುರುಳಿ ಸುತ್ತಹತ್ತಿತ್ತು. ಅಷ್ಟರಲ್ಲಿ ನನ್ನ ನಂಬುಗೆಯ ಉಪಸಂಹಾರಕ/'ಪ್ರೋ'ವರ್ತಕ/ಸದ್ದುಗಾರ ಸ್ವನಕಲೀ ಕಿಟ್ಟಿ ಕೆಂಡಾಮಂಡಲವಾಗಿ.... "ಸ್ವಾಮೀ ಸಂಪಾದಕ ಬುದ್ಧೀ, ಮೊದಲು ಓದಿ ನೀವು ಸುದ್ಧಿ..." ಎಂದು ಗುದ್ದು ನೀಡಿದ. ಸುದ್ದಿ ಓದಿದಾಗ, ಲಾಡೆನ್‌ನಷ್ಟೇ ಪ್ರಖಾರವಾಗಿ ಚಿಂಪಾಂಜಿಗಳು ಹಲ್ಲೆ ನಡೆಸಿದ್ದು ಕಂಡು ಅಮೆರಿಕನ್ ಲಾ ಈಸ್ ಇನ್ ಲಾ'ಡೆನ್' ಎಂಬುದು ಸ್ಪಷ್ಟವಾಗಹತ್ತಿತ್ತು.&lt;br /&gt;&lt;br /&gt;&lt;a href="http://photos1.blogger.com/blogger/7008/1143/1600/chimp.jpg"&gt;&lt;img style="float:left; margin:0 10px 10px 0;cursor:pointer; cursor:hand;" src="http://photos1.blogger.com/blogger/7008/1143/320/chimp.jpg" border="0" alt="" /&gt;&lt;/a&gt;ಸುದ್ದಿಮೂಲ ಹುಡುಕುತ್ತಾ &lt;a href="http://www.dominicantoday.com/app/article.aspx?id=12843" target="_blank"&gt;ಡಾಮಿನಿಕನ್ ಟುಡೇ&lt;/a&gt; ತಲುಪಿದಾಗ ಅದರಲ್ಲಿದ್ದ ಚಿಂಪಾಂಜಿ ಕಂಡು ಅಂಜಿಕೆಯಿಂದ ಹಿಂತೆಗೆದೆ. ಇಲ್ಲಿರುವ ಚಿಂಪಾಂಜಿಯನ್ನು ಎಲ್ಲೋ ನೋಡಿದಹಾಗಿದೆಯಲ್ಲ ಎಂದೆನಿಸಿತು. ಸ್ವನಕಲಿ ಕಿಟ್ಟಿಗೆ ನನ್ನ ಅನುಮಾನ ಗೊತ್ತಾಯಿತೇನೋ ತಲೆ ಗಿರ್ರನೇ ತಿರುಗಿಸುತ್ತಾ 'ನೆಟ್'ಲೆಲ್ಲಾ ಸುತ್ತಾಡಿ ಅ'ಭೂತ'ಪೂರ್ವ ಮಾಹಿತಿ ಕಲೆಹಾಕಿದ.&lt;br /&gt;&lt;br /&gt;&lt;strong&gt;ಅಸತ್ಯ ಮೂಲ:&lt;/strong&gt; ಅವನ ಮಾಹಿತಿಯಂತೆ, ಅಮೆರಿಕನ್ನರ ಜೀವ ತಿಂದ ಚಿಂಪಾಂಜಿಗಳಲ್ಲಿ ಒಂದು ನೆಟ್‌ನಲ್ಲಿ ಗೂಡು ಕಟ್ಟಿಕೊಂಡಿದೆಯಂತೆ. ಅದು ಬ್ಲಾಗಿನ ಮೇಲೆ ಬ್ಲಾಗಿನ ಮೇಲೆ ಧಾಳಿ ನಡೆಸುತ್ತಲೇ ಬ್ಲಾಗ್'ಹರಣ' ಮಾಡುತ್ತಿದೆಯಂತೆ. ಅದು ಇರುವ ಗೂಡು ತೋರಿಸು ಎಂದು ಕಿಟ್ಟಿಯನ್ನು ಕೇಳಿದಾಗ ಅವ ನನ್ನನ್ನು ಆ ಸ್ಥಳಕ್ಕೇ ಕರೆದೊಯ್ದ. ಎಲಾ ಇದರಾ... ಇಷ್ಟುದಿನ ಅಸತ್ಯದ ಅಮಲಿನಲ್ಲೇ ಸಿಕ್ಕಕ್ಕಲ್ಲೆಲ್ಲಾ ಕಿತಾಪತಿ(ಕಿತ್ತು ಫಜೀತಿ) ಮಾಡುತ್ತಿದ್ದ &lt;a href="http://bogaleragale.blogspot.com" target="_blank"&gt;ಬೊಗಳೆ ಪಂಡಿತರ&lt;/a&gt; ಫೋಟೋ ಮತ್ತು ತಪ್ಪಿಸಿಕೊಂಡ ಚಿಂಪಾಂಜಿಯ ಫೋಟೋ ಒಂದೇ ರೀತಿಯದಾಗಿತ್ತು.&lt;br /&gt;&lt;br /&gt;&lt;a href="http://photos1.blogger.com/blogger/7008/1143/1600/chimp1.jpg"&gt;&lt;img style="float:right; margin:0 0 10px 10px;cursor:pointer; cursor:hand;" src="http://photos1.blogger.com/blogger/7008/1143/320/chimp1.jpg" border="0" alt="" /&gt;&lt;/a&gt;&lt;br /&gt;ಈಗ ಸತ್ಯದ ಅರಿವಾಗತೊಡಗಿದೆ. ಬ್ಲಾಗ್ ಸ್ಪರ್ಧೆಯಲ್ಲಿ ನನ್ನೊಂದಿಗೆ ಸರಿಸಮಾನವಾಗಿ ಇದ್ದ (ಆರಂಭದಲ್ಲಿ ಮಾತ್ರ) ಅಸತ್ಯಾನಂದರು ಬರುಬರುತ್ತಾ ಮಾನವಾತೀತ ಶಕ್ತಿಯೊಂದಿಗೆ ದಾಪುಗಾಲು ಹಾಕುತ್ತಾ ನೆಗೆದೋಡಿದ್ದು (ಈಗಲೂ ಓಡುತ್ತಿದೆ) ಕಂಡು ನನಗೆ ಆಶ್ಚರ್ಯವಾಗಿತ್ತು. ಯಾರಿಗೂ ಅಂಜದೆ ದಾಂಧಲೆ ಮಾಡುವುದರ ಇಂದೆ ಈ 'ದೈತ್ಯ'ಶಕ್ತಿ ಇದೆ ಎಂಬದು ಈಗ ಕನ್ಪರ್ಮ್ಡ್...&lt;br /&gt;&lt;br /&gt;ತಲೆಬುಡ ಎನ್ನದೇ ಮೈಪರಚಿಕೊಳ್ಳುತ್ತಿದ್ದೀರಿ ಎಂದು ನನ್ನನ್ನು ಹಣಕಿಸುತ್ತಿರುವಿರಾ? ತಾಳಿ, ನನ್ನ ನಂಬುಗೆಯ ಸ್ವನಕಲಿಯು ಎಂದಿಗೂ ಸಾಕ್ಷಿ ಇಲ್ಲದೆ ನಕಲಿ ಮಾಡಲಾರನು. 20 ಚಿಂಪಾಂಜಿಗಳು ತಪ್ಪಿಸಿಕೊಂಡ ಸುದ್ದಿ ಪತ್ರಿಕೆಗಳಲ್ಲಿ ಬಂದ ತತ್‌ಕ್ಷಣವೇ ಬೊಗಳೆ ಪಂಡಿತರು ಎರಡು ದಿನ ರಜೆಹಾಕಿ ಅಜ್ಞಾತವಾಸಕ್ಕೆ ತೆರಳಿದ್ದಾರೆ. ನನ್ನ ಸಾಕ್‌ಷೀ ಸಾಕಲ್ಲವೇ? ವನವಾಸದಲ್ಲಿರಬೇಕಾಗಿದ್ದ ಅವರು ಅಜ್ಞಾತವಾಸಕ್ಕಾಗಿ ಯಾವ ವನಕ್ಕೆ ಹೋಗಿದ್ದಾರೋ ಪರಿಶೀಲಿಸಿ ವರದಿ ಸಲ್ಲಿಸಲು ಸ್ವನಕಲಿಗೆ ಆದೇಶ ನೀಡಿದ್ದೇನೆ.&lt;br /&gt;&lt;br /&gt;&lt;strong&gt;ಓದುಗರ ಗಮನಕ್ಕೆ:&lt;/strong&gt; ಮೇ 1ರ ಕಾರ್ಮಿಕರ ದಿನಾಚರಣೆ ಪ್ರಯುಕ್ತ 'ಮಿಕ'ಗಳ ಭೇಟೆಗಾಗಿ ತೆರಳುತ್ತಿದ್ದೇನಾದ್ದರಿಂದ ಮೇ 2 ರಂದು ನಿಮ್ಮನ್ನು ಭೇಟಿಯಾಗುತ್ತೇನೆ. ಅಲ್ಲಿಯವರೆಗೆ ಗುಡ್‌ಬಾಯ್.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-114631670762291723?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/114631670762291723/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=114631670762291723&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/19863540/posts/default/114631670762291723'/><link rel='self' type='application/atom+xml' href='http://www.blogger.com/feeds/19863540/posts/default/114631670762291723'/><link rel='alternate' type='text/html' href='http://kannadasarathy.blogspot.com/2006/04/blog-post_29.html' title='ಲಾಡೆನ್ನೂ, ಚಿಂಪಾಂಜಿಯೂ, ಅಸತ್ಯಾನಂದರೂ...'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>7</thr:total></entry><entry><id>tag:blogger.com,1999:blog-19863540.post-114613385448265183</id><published>2006-04-27T15:57:00.000+05:30</published><updated>2006-04-27T16:00:54.530+05:30</updated><title type='text'>ಬೇಡ ಬೇಡ ನಮಗೆ ಕನ್ನಡ ಬೇಡ</title><content type='html'>&lt;em&gt;ಭಾರಿಸು ಕನ್ನಡ ಡಿಂಡಿಮವಾ&lt;br /&gt;ಓ ಕರ್ನಾಟಕ ಹೃದಯ ಶಿವಾ&lt;/em&gt;&lt;br /&gt;&lt;br /&gt;ಶಿವ ಶಿವಾ... ಈ ಡಂಗುರ ಕೇಳಿ ಕೇಳಿ ಮನಸು ಕಂಗಾಲಾಗಿದೆ. ಈ ಡಂಗುರ ಕೇಳುವ ಅಲ್ಪಸಂಖ್ಯಾತರಲ್ಲಿ ನಾನೂ ಒಬ್ಬನಿರುವುದರಿಂದ 'ಅಲ್ಪ'ಸಂಖ್ಯಾತ ಸಹಜ ಭೀತಿ ನನ್ನನ್ನಾವರಿಸುತ್ತದೆ. ಈ 'ವಿಷಾಲಯ' ಹೃದಯದಲ್ಲಿ ಕನ್ನಡಕ್ಕೆ ಸ್ಥಾನ ಕೊಟ್ಟರೆ ಅದಕ್ಕೆ ವಿಷಪ್ರಾಶನ ಮಾಡಿ ಕೊಲೆ ಮಾಡಿದಂತಾಗುತ್ತದೆ ಎಂಬ 'ಅಲ್ಪ' ಭೀತಿ ಎದುರಾಗಿ ಹೃದಯದಿಂದ ಕನ್ನಡವನ್ನು ಕಿತ್ತುಹಾಕಬೇಕೆಂದಿದ್ದೇನೆ. ನನ್ನ ಹೃದಯದಿಂದಷ್ಟೇ ಅಲ್ಲ ವಿಷಾನಿಲಯ ಕನ್ನಡಿಗರೆಲ್ಲರ ಹೃದಯಕ್ಕೆ 'ಕನ್ನ' ಹಾಕಿ ಕನ್ನಡವನ್ನು ಮುಕ್ತಗೊಳಿಸಬೇಕೆಂದಿದ್ದೇನೆ.&lt;br /&gt;&lt;br /&gt;ಕನ್ನಡ ಡಿಂಡಿಮ ಕೇಳಿ ಕೇಳಿ ಕಿವಿ ಕಿವುಡಾಗಿ ಬೆಪ್ಪು 'ಬೆರಣಿ'ಗಣ್ಣು ತೇಲಿಸುತ್ತಿದ್ದಾಗ, 'ಆಂಗ್ಲ' ದಂಡ ಹಿಡಿದು 'ಸಾಫ್ಟ್' ಆಗಿ ಮೇಲೇರಿದ 'ಕನ್ನ'ಡ ಮಿತ್ರರು ನನ್ನ ಕಾಲರ್ ಹಿಡಿದೆಳೆದು ಪಿಂಡ ದಂಡ ಎಂದೆಲ್ಲಾ 'ಹಾರ್ಡ್' ಆಗಿ ಕೊರೆದು ತಲೆ ತೂತು ಮಾಡುವುದರಲ್ಲಿದ್ದರು. ಅಷ್ಟರಲ್ಲಿ 'ಎಚ್ಚರ'ಗೊಂಡೆ. ಸರಿ, ನಾನೂ ಮೇಲೇರಬೇಕು, ಆಂಜನೇಯನಂತೆ ಸೀಮೋಲಂಘನ ಮಾಡಬೇಕೆಂದು ನಿರ್ಧರಿಸಿ 'ಹಾರ್ಡ್' ಆಗಿ ಪ್ರಯತ್ನಿಸಿ ನೋಡಿದೆ. ಹೂಂ...ಹೂಂ... ಬಿಲ್ ಕುಲ ನಿನಗೆ ಸಾಧ್ಯವಿಲ್ಲ ಎಂದು ಕಪಾಳ ಮೋಕ್ಷದ ಏಟು ನೀಡಿ ಸೀಮೆ ಬಿಟ್ಟೇ ಓಡಿಸಿದರು. ಕೆನ್ನೆ ಊದಿಸಿಕೊಂಡ ಆಂಜನೇಯನಾದೆ.&lt;br /&gt;&lt;br /&gt;ಕರ್ನಾಟಕದಲ್ಲಿ ಉಸಿರಾಡಲು ಕನ್ನಡ ದೇವತೆಗೇ ಕಷ್ಟವಾಗಿರುವಾಗ ಆಕೆಯ ಉಸಿರು ನಂಬಿ ಬದುಕುತ್ತಿರುವ ನನ್ನಂತಹ ಬಡಪಾಯಿ ಕತೆ ಏನಾಗಬೇಕು? ಬೇಡವೇ ಬೇಡ ಕನ್ನಡ ಎಂದು ಭಂಡ ಧೈರ್ಯ ಮಾಡಿ ಆಂಗ್ಲ ದೇವತೆಯ ಒಲಿಸಿಕೊಳ್ಳಲು ಇದ್ದಬದ್ದ ವ್ರತ ಮಾಡಲು ನಿರ್ಧರಿಸಿದೆ. ಮನಸಿನಲ್ಲಿ ಕನ್ನಡ ದೇವತೆಯನ್ನು ಇರಿಸಿಕೊಂಡು ನನ್ನ ಪೂಜಿಸುತ್ತಿರುವೆಯಾ ಎಂದು ಆ ಆಂಗ್ಲ ದೇವತೆ ಮತ್ಸರದಿಂದ ನನಗೆ ಶಾಪವಿತ್ತಳೋ ಏನೋ ನನ್ನ ವ್ರತವೆಲ್ಲಾ ವ್ಯರ್ಥವಾದವು.&lt;br /&gt;&lt;br /&gt;ನನಗಂತೂ ಆ ದೇವತೆ ಒಲಿಯಲಿಲ್ಲ. ನನ್ನ ಕೆಳ ತಲೆಮಾರಿನವರು ಈ ರೀತಿಯ ಬಾಧೆ ಅನುಭವಿಸಬಾರದೆಂದು ದೃಢನಿಶ್ಚಯ ಮಾಡಿದ್ದೇನೆ. ಇಂದಿನ ಜಾಗತೀಕರಣದಲ್ಲಿ ಇಂಗ್ಲೀಷ್ ನಮಗೆ ಅನ್ನದಾತೆ. ಹಸಿದುಹೋಗಿರುವ ನಮಗೆ ಅನ್ನದಾತೆಯೇ ಮುಖ್ಯ. ಊಟಕ್ಕಿಲ್ಲದ ಉಪ್ಪಿನಕಾಯಿ ಇದ್ದರೆಷ್ಟು ಬಿಟ್ಟರೆಷ್ಟು.&lt;br /&gt;&lt;br /&gt;&lt;strong&gt;ಮನೆಯಲ್ಲಿಯಾಗಲೀ ಅಥವಾ ಶಾಲೆಯಲ್ಲಿಯಾಗಲೀ ಇಂಗ್ಲೀಷ್ ಮಾತನಾಡುವಿಕೆಗೆ ಪ್ರೋತ್ಸಾಹವಿರಬೇಕು. ಇಲ್ಲದಿದ್ದರೆ ನಮಗೆ ಇಂಗ್ಲೀಷ್ ಸರಿಯಾಗಿ ಸಿದ್ಧಿಸದು. ಕೊಡಗಿನ ಎಷ್ಟೋ ಮನೆಗಳಲ್ಲಿ ಇಂಗ್ಲೀಷ್ ಇಂದು ಮನೆಮಾತಾಗಿರುವಂತೆಯೇ ಕರ್ನಾಟಕದ ಪ್ರತೀ ಮನೆಗಳಲ್ಲೂ (ಗ್ರಾಮಗಳೂ ಸೇರಿ) ಇಂಗ್ಲೀಷ್ ನೆಲೆಸಬೇಕು. 'ಹೊಟ್ಟೆಗೆ ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವೇಕೆ?' ಎಂಬ ಸಾಕ್ಷಾತ್ಕಾರದಂತೆ ನಮ್ಮ ಹೊಟ್ಟೆಗೆ ಅನ್ನ ನೀಡುವ ಇಂಗ್ಲೀಷ್ ಅನ್ನು ಮಾತ್ರವೇ ಬಳಸೋಣ. ಸಾಧ್ಯವಾದರೆ, ಸಮಯವಿದ್ದರೆ, ವ್ಯವದಾನವಿದ್ದರೆ ಕನ್ನಡ ನೋಡೋಣ.&lt;/strong&gt;&lt;br /&gt;&lt;br /&gt;&lt;strong&gt;ಪ್ರಪಂಚದ ಹಲವಾರು ಭಾಷೆಗಳು ಈಗಾಗಲೇ ಜನರ ನಾಲಗೆಯಿಂದ ತಪ್ಪಿಸಿಕೊಂಡು ಮುಕ್ತವಾಗಿವೆ. ಆ ಮುಕ್ತವಾಹಿನಿಗೆ ಕನ್ನಡವನ್ನೂ ಸೇರಿಸಿ ಕೃತಾರ್ಥರಾಗೋಣ. ಬನ್ನಿ ಎಲ್ಲರೂ ಬನ್ನಿ ನನ್ನೊಂದಿಗೆ ಕೈಜೋಡಿಸಿ. ಕರ್ನಾಟಕದ(ಅಥವಾ ಭಾರತದ) ಪ್ರತೀ ವ್ಯಕಿಯ ಮನೆಮಾತು ಇಂಗ್ಲೀಷ್ ಆಗುವುದರತ್ತ ಆಂಗ್ಲಾಂದೋಲನ ನಡೆಸೋಣ,... ಕನ್ನಡವನ್ನು ಮುಕ್ತಗೊಳಿಸೋಣ....&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-114613385448265183?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/114613385448265183/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=114613385448265183&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/19863540/posts/default/114613385448265183'/><link rel='self' type='application/atom+xml' href='http://www.blogger.com/feeds/19863540/posts/default/114613385448265183'/><link rel='alternate' type='text/html' href='http://kannadasarathy.blogspot.com/2006/04/blog-post_27.html' title='ಬೇಡ ಬೇಡ ನಮಗೆ ಕನ್ನಡ ಬೇಡ'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>7</thr:total></entry><entry><id>tag:blogger.com,1999:blog-19863540.post-114586802936881675</id><published>2006-04-24T14:07:00.000+05:30</published><updated>2006-04-25T10:37:32.803+05:30</updated><title type='text'>ರಂಜನೀ ಟ್ಯೂಮರಿಗೂ ಪ್ರ'ಮೋದ' ಲೀವರಿಗೂ...</title><content type='html'>ವಿಶ್ವಾದ್ಯಂತ ಓದುಗರ ಕಾಂವ್ ಕಾಂವ್ ದೃಷ್ಟಿಗೆ ಬಿದ್ದಿರುವ ನನ್ನ ನೆಚ್ಚಿನ ಬ್ಲಾಗ್ bug &lt;a href="http://bogaleragale.blogspot.com" target="_blank"&gt;ಬೊಗಳೆ ಪಂಡಿತರು&lt;/a&gt; ಯದ್ವಾತದ್ವ ಗುಂಡುಹೊಡೆದು 'ನೆಟ್'ಟರಿನಲ್ಲಿ ಮಿಂದಿದ್ದಾರೆ. ಅವರ proಮೋದಕ್ಕೆ ಬಲಿಯಾದದ್ದು ಪ್ರಮೋದ್ ಮಹಾಜನ್ ಅವರ ಜೀವನ್ಮರಣ 'ಹೋರಾಟ'ಕ್ಕೆ ಚಾಲನೆ ನೀಡಿದ ಪ್ರವೀಣ. ಪ್ರವೀಣನು 'ಗುಂಡು'ಹಾಕಿಕೊಂಡು ಗುಂಡು ಹೊಡೆದ ಎಂದು ನಮ್ಮ ಅಸತ್ಯಾನ್ವೇಷಿಗಳು ತೆಗೆದ ರಗಳೆ ನೋಡಿ ಭಯಭೀತರಾಗಿದ್ದ ಪ್ರವೀಣಸತಿಯು ತಡೆಯಲಾರದೆ ಬಾಯಿಬೀಗ ತೆರೆದು ತಮ್ಮ ಪತಿಯು ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂದು ಹೇಳಿ ತಲೆ ಕೆಡಿಸಿದ್ದಾರೆ.&lt;br /&gt;&lt;br /&gt;ಪ್ರಮೋದರಿಗೆ ಗುಂಡೇಟು ಬಿದ್ದೊಡನೆಯೇ ನಮ್ಮ ಚೆನ್ನೈನ ಅ'ಪರ'ಅಭಿಮಾನಿಗಳು ಹರ್ಷೋಚಿತ್ತರಾಗಿದ್ದರು. ದಂಗಾಗಿ ವಿಚಾರಿಸಿದಾಗ ಕಂಡುಬಂದ ವಿಚಾರಕ್ಕೆ ಮತ್ತಷ್ಟು ದಂಗಾಗಬೇಕಾಯಿತು. ತಮಿಳು ಚಿತ್ರಾನ್ನದ ಅನಾಶಕ್ತ ದೊರೆ ರಂಜನೀಕಾಂಡರ ಒಂದು ಚಿತ್ರದ ಪ್ರಸಂಗವೊಂದನ್ನು ಪರಿಪರಿಯಾಗಿ ಬೇಡವೆಂದರೂ ಕೇಳದೆ ಸ್ವಾ'ರಹಸ್ಯ'ವಾಗಿ ಬಣ್ಣಿಸಿದರು...&lt;br /&gt;&lt;br /&gt;ಆ ಚಿತ್ರದಲ್ಲಿ,...ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ರಂಜನೀ ತಲೆಗೆ ಗುರಿ ಇಟ್ಟು ದುಷ್ಟರು ಗಂಡು ಹಾರಿಸಿದ್ದರು. ಒಂದು ಗುಂಡು ನೇರವಾಗಿ ರಂಜನೀ ತಲೆಯನ್ನು ಭೇದಿಸಿ ಹೊರ ಬಂದಿತ್ತು. ಪ್ರೇಕ್ಷಕರ 'ವಿಷ'ನಾದ ಇನ್ನೇನು ಹೊರಬರಬೇಕು ಅಷ್ಟರಲ್ಲಿ ವಿಸ್ಮಯ ನಡದೇಹೋಗಿತ್ತು. ದುಷ್ಟರ ಗುಂಡು ರಂಜನೀ ತಲೆಯನ್ನು ಹೊಕ್ಕು ಹೊರಬಂದಾಗ ಒಂದೇ ಬರಲಿಲ್ಲ-ತನ್ನೊಂದಿಗೆ ಟ್ಯೂಮರ್ ಅನ್ನೂ ಕದ್ದೊಯ್ದಿತ್ತು. ಹೋದ್ಯಾ ಪೀಡೆ ಎಂದು ಮು'ಗುಳ್ಳೆ'ನಗೆ ಬೀರುತ್ತಾ ರಂಜನೀ ರಂಜಿಸುತ್ತಿದ್ದರೆ ಪ್ರೇಕ್ಷಕರು ಗಿಂಜಿದ ಹಲ್ಲಿಗೆ ಥಿಯೇಟರಿನಲ್ಲಿದ್ದ ಇದ್ದಬದ್ದ ಬೆಳಕೂ ಮಾಯವಾಗಿ ಕಗ್ಗತ್ತಲಾಯಿತಂತೆ.&lt;br /&gt;&lt;a href="http://photos1.blogger.com/blogger/7008/1143/1600/bullet1.0.jpg"&gt;&lt;img style="cursor:pointer; cursor:hand;" src="http://photos1.blogger.com/blogger/7008/1143/320/bullet1.0.jpg" border="0" alt="" /&gt;&lt;/a&gt;&lt;br /&gt;ರಂಜನೀಕಾಂಡರ ಮಿದುಳಿನ ಮರ್ಮ ಅ(ಹ)ರಿಯಲು ಹಾರಿಸಿದ್ದ ಗುಂಡು ಮಿದುಳುಗಡ್ಡೆಯನ್ನೇ ಹೊತ್ತುಬಂದದ್ದು ಹೇಗೆ? ಘಟನೆಯನ್ನು ಕೂಲಂ'ಕಸ'ವಾಗಿ ವಿಚಾರಿಸಿದಾಗ ತಿಳಿದುಬಂದದ್ದೇನೆಂದರೆ, ರಜನೀ ಮಿದುಳಿನಲ್ಲಿ ಟ್ಯೂಮರ್ ಬಿಟ್ಟು ಬೇರೆ ಏನೂ ಇಲ್ಲದ್ದರಿಂದ ಪಾಲಿಗೆ ಬಂದದ್ದೇ ಪಂಚಾ'ಮೃತ' ಎಂದು ಆ ಗುಂಡು ಆಂಜನೇಯನಂತೆ ಮಿದುಳುಗಡ್ಡೆಯನ್ನೇ ಹೊತ್ತಬಂದಿತಂತೆ.&lt;br /&gt;&lt;br /&gt;ರಂಜನೀಕಾಂಡರ ಮಿದುಳು ಗುಡ್ಡೆಗೂ ಪ್ರಮೋದರಿಗೆ ತಗುಲಿದ ಗುಂಡಿಗೂ ಎತ್ತಣದಿಂದೆತ್ತಣ ಸಂಬಂಧವಯ್ಯಾ ಎಂದು ಕೇಳಿದೆ. ರಜನೀಯ ಬ್ರೈನ್ ಟ್ಯೂಮರ್ ಅನ್ನು ನಿವಾರಿಸಿದ ಹಾಗೆಯೇ ಪ್ರಮೋದರ ದೇಹ ಹೊಕ್ಕ ಗುಂಡು ಲಿವರ್, ಕಿಡ್ನಿ ಮೊದಲಾದ ಭಾಗಗಳನ್ನು ಆಪರೇಷನ್ ಮಾಡಿ ಅವರಿಗಿದ್ದ ಪೀಡೆಗಳನ್ನು ತೊಲಗಿಸಿದೆ ಆ 'ಸಿನಿ'ಕ ಪ್ರಿಯ ಮಿತ್ರ ವೃಂದ ಹಲ್ಕಿರಿದಿತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-114586802936881675?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/114586802936881675/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=114586802936881675&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/19863540/posts/default/114586802936881675'/><link rel='self' type='application/atom+xml' href='http://www.blogger.com/feeds/19863540/posts/default/114586802936881675'/><link rel='alternate' type='text/html' href='http://kannadasarathy.blogspot.com/2006/04/blog-post_24.html' title='ರಂಜನೀ ಟ್ಯೂಮರಿಗೂ ಪ್ರ&apos;ಮೋದ&apos; ಲೀವರಿಗೂ...'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-19863540.post-114527436986226760</id><published>2006-04-17T17:06:00.000+05:30</published><updated>2006-04-17T17:25:15.043+05:30</updated><title type='text'>ನರ"ಮೇಧಾ" ಬಚಾವೋ</title><content type='html'>&lt;a href="http://photos1.blogger.com/blogger/7008/1143/1600/medha_patkar_1.0.jpg"&gt;&lt;img style="float:right; margin:0 0 10px 10px;cursor:pointer; cursor:hand;" src="http://photos1.blogger.com/blogger/7008/1143/320/medha_patkar_1.0.jpg" border="0" alt="" /&gt;&lt;/a&gt;&lt;br /&gt;ರಾಜ್‌ಕುಮಾರ್ ಅವರ ಸಚ್ಚರಿತ ಪುಟದ ಅಂತ್ಯದಲ್ಲಿ ನರಮೇಧದ ಮೂಲಕ ಸಂಸ್ಕಾರಭರಿತ ಕನ್ನಡಿಗರು ವಿಕೃತಿ ಗೀಚುತ್ತಿದ್ದರೆ ಅತ್ತ ಗುಜರಾತಿನಲ್ಲಿ ನರ್ಮದಾ ಬಚಾವೋ ಆಂದೋಲನದ ಮೂಲಕ "ನೆಲೆ"ಗಳ್ಳರ ವಿರುದ್ಧ ಸೆಟೆದು ನಿಂತ ಮೇಧಾ ಪಾಟ್ಕರ್ ಅವರ ಹೋರಾಟವನ್ನು ವಿಕೃತಗೊಳಿಸುವ ಪ್ರಯತ್ನ ನಡೆಯುತ್ತಿದೆ.&lt;br /&gt;&lt;br /&gt;ಕರ್ನಾಟಕ ಸುಪುತ್ರ, ಸದಾಚಾರಿ, ದಿವಂಗತ ಡಾ. ರಾಜ್‌ಕುಮಾರ್ ಅವರ ಆತ್ಮ ಶೂನ್ಯದಲ್ಲಿ ಲೀನಗೊಂಡ ನಂತರ ಅನೇಕ ಮುಗ್ಧ ಆತ್ಮಗಳನ್ನು ಬಲವಂತವಾಗಿ ಮುಕ್ತಗೊಳಿಸಲಾಯಿತು. ರಾಜ್‌ಕುಮಾರ್ ಅವರಿಗಾಗಿ ಆಶ್ರುತರ್ಪಣ ಸಲ್ಲಿಸಬೇಕಿದ್ದ ಆ ಆತ್ಮಗಳಿಗೆ ರಾಜಾತ್ಮವು ಮೌನವಾಗಿ ಆಶ್ರುತರ್ಪಣ ಸಲ್ಲಿಸಬೇಕಾದ ಪರಿಸ್ಥಿತಿ ಒದಗಿದ್ದು ವಿಪರ್ಯಾಸ.&lt;br /&gt;&lt;br /&gt;ಸಾಂಸ್ಕೃತಿಕ ಶ್ರೀಮಂತಿಕೆ ಎಂಬ ಬಣ್ಣನೆಯೊಂದಿಗೆ ಮೈಬೆಳೆಸಿಕೊಂಡಿದ್ದ ಕನ್ನಡಿಗರು ಇಂದು ಪ್ರಪಂಚದ ದೃಷ್ಟಿಯಲ್ಲಿ ಕೇವಲಕ್ಕೆ ಕುಸಿದಿದ್ದಾರೆ. ಕೈವಾಡ, ಪಿತೂರಿ ಎಂಬಿತ್ಯಾದಿ ಕಾರಣಗಳು ಇಲ್ಲಿ ನಿರುಪಯುಕ್ತ. ಪಿತೂರಿ ನಡೆಸಿದ್ದು ಸತ್ಯವೆಂದುಕೊಂಡರೂ ಅದನ್ನು ರೂಪಿಸಿದವರು ಕನ್ನಡಿಗರೇ ಅಲ್ಲವೇ? ಇದರ ಬಗ್ಗೆ ಮತ್ತೊಂದು ಬಾರಿ ಚರ್ಚಿಸುತ್ತೇನೆ.&lt;br /&gt;&lt;br /&gt;ಇದೀಗ ಹೊತ್ತಿ ಉರಿದುಹೋಗುತ್ತಿರುವುದು ನರ್ಮದಾ ನದಿ ನೀರಿನ ತೆಕ್ಕೆಯಲ್ಲೇ ಹತಾಶಗೊಂಡ ಮೇಧಾ ಅವರ ಕಿಚ್ಚು. ಆಕೆ ಅಕ್ಷರಶಃ ಆಧುನಿಕ ಗಾಂಧಿ. ಬಡವರ, ಅಸಹಾಯಕರ ಒಡಲಾಳದ ಉರಿ. ಬಡವರ ನಿಟ್ಟುಸಿರ ತಾಪದ ಮೇಲೆಯಷ್ಟೇ ಅಭಿವೃದ್ಧಿಯ ಜಪ ಮಾಡಲು ಹೊರಟ ಮನಸ್ಥಿತಿ ವಿರುದ್ಧ ಶಾಂತವಾಗಿಯೇ ಹೋರಾಟ ನಡೆಸುವ ಮೇಧಾ ಪಾಟ್ಕರ್ ಅವರ ಕೆಚ್ಚೆದೆಗೆ ಈ ಕಾಲದಲ್ಲಿ ಸಾಟಿಯಿಲ್ಲ.&lt;br /&gt;&lt;br /&gt;&lt;a href="http://photos1.blogger.com/blogger/7008/1143/1600/medha_patkar_2.jpg"&gt;&lt;img style="cursor:pointer; cursor:hand;" src="http://photos1.blogger.com/blogger/7008/1143/320/medha_patkar_2.jpg" border="0" alt="" /&gt;&lt;/a&gt;&lt;br /&gt;&lt;br /&gt;ನರ್ಮದಾ ನದಿಗೆ ಅಣಿಕಟ್ಟು ನಿರ್ಮಿಸುವುದರಿಂದ ಹಸುರು ಘಟ್ಟದ ಜೀವಸಂಕುಲ, ಪ್ರಾಕೃತಿಕ ಸಂಪತ್ತಿಗೆ ಧಕ್ಕೆ ತಗುಲುತ್ತದೆ ಎಂದು ಯೋಜನೆ ಪ್ರಾರಂಭದ ಮುಂಚೆಯೇ ಮೇಧಾ ಅವರು ಎಚ್ಚರಿಕೆ ಇತ್ತಿದ್ದರು. ಅದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳುವ ಗೊಡವೆಗೇ ಹೋಗದೆ ಯೋಜನೆಗೆ ಚಾಲನೆ ನೀಡಲಾಯಿತು. ಯೋಜನೆಯಿಂದ ಬಡವರ "ನೆಲೆ" ನೀರುಪಾಲಾಯಿತು. ಅವರ ನೆಲೆಗೆ ಸೂಕ್ತ ಪರ್ಯಾಯ ಒದಗಿಸುವ ಯೋಚನೆ ಆ ಯೋಜನೆ ನಿರ್ಮಾತೃಗಳಿಗೆ ಬರಲೇ ಇಲ್ಲ. ತಮ್ಮ ಹಣದ ಸೆಲೆ ಬಗ್ಗೆ ಚಿಂತಿತರಾಗುವ ಮಂದಿ ಬಡವರ ನೆಲೆ ಬಗ್ಗೆ ತಲೆಕೆಡಿಸಿಕೊಳ್ಳುವುದೆಂತು?&lt;br /&gt;&lt;br /&gt;ನೆಲೆ ಕಳೆದುಕೊಂಡಿರುವ ಬಡವರಿಗೆ ಸೂಕ್ತ ವ್ಯವಸ್ಥೆಯನ್ನಾದರೂ ನೀಡಬೇಕೆಂದು ಮೇಧಾ ಪಾಟ್ಕರ್ ಅವರು ನಡೆಸುತ್ತಿರುವ ಹೋರಾಟ ತಪ್ಪೇನು? ಗಾಂಧಿ ಅವರ ಹಾಗೆಯೇ ಮೇಧಾ ಅವರೂ ಸಹ ಉಪವಾಸ ಸತ್ಯಾಗ್ರಹಗಳ ಮೂಲಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಈ ಕಾರ್ಯದಿಂದ ದೇಶದಲ್ಲಿ ಕೆಲ ಮಂದಿಗಾದರೂ ನ್ಯಾಯದ ಕಿಚ್ಚು ಹತ್ತೀತು ಎಂಬ ಭರವಸೆ ಇದೆ.&lt;br /&gt;&lt;br /&gt;ಮೇಧಾ ಅವರ ಹೋರಾಟವನ್ನು ಹತ್ತಿಕ್ಕಲು ನರೇಂದ್ರ ಮೋದಿ ಮತ್ತಿತರ ಪಡೆ ಸನ್ನದ್ಧವಾಗಿ ಹೋರಾಡುತ್ತಿದೆ. ನರ"ಮೇಧ" ಆಗುವುದೇ ಅಥವಾ "ನರ" ಮೇಧಾ ಆಗುವುದೇ ಎಂಬುದನ್ನು ಕಾದುನೋಡಬೇಕಷ್ಟೇ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-114527436986226760?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/114527436986226760/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=114527436986226760&amp;isPopup=true' title='5 Comments'/><link rel='edit' type='application/atom+xml' href='http://www.blogger.com/feeds/19863540/posts/default/114527436986226760'/><link rel='self' type='application/atom+xml' href='http://www.blogger.com/feeds/19863540/posts/default/114527436986226760'/><link rel='alternate' type='text/html' href='http://kannadasarathy.blogspot.com/2006/04/blog-post_17.html' title='ನರ&quot;ಮೇಧಾ&quot; ಬಚಾವೋ'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-19863540.post-114484355267820683</id><published>2006-04-12T17:30:00.000+05:30</published><updated>2006-04-13T17:11:12.810+05:30</updated><title type='text'>ಕನ್ನಡದ ಕುಲಗೌರವ ಡಾ. ರಾಜ್</title><content type='html'>&lt;a href="http://photos1.blogger.com/blogger/7008/1143/1600/rajkumar1.jpg"&gt;&lt;img style="float:right; margin:0 0 10px 10px;cursor:pointer; cursor:hand;" src="http://photos1.blogger.com/blogger/7008/1143/400/rajkumar1.jpg" border="0" alt="" /&gt;&lt;/a&gt;&lt;br /&gt;ಕನ್ನಡದ ಮೇರುನಟ, ಗಾನಕೋಗಿಲೆ ಡಾಃ ರಾಜ್‌ಕುಮಾರ್ ಅವರು ಇಂದು ನಮ್ಮನ್ನಗಲಿದ್ದಾರೆ. ಕನ್ನಡ ಚಿತ್ರರಂಗದ ಸಾರ್ವಭೌಮರಾಗಿ ಮೆರೆದ ಅವರ ನಿಧನದಿಂದ ಕಡೆಯಪಕ್ಷ ಕಣ್ಣು ತೇವಗೊಳ್ಳದಿರುವ ಕನ್ನಡಿಗರು ಬಹುಕಡಿಮೆ. ಬದುಕಿನಲ್ಲಿ ಶಾಂತಿಗಾಗಿ ತಹತಹಿಸುತ್ತಿದ್ದ ಈ ಮುತ್ತುವಿನ ಆತ್ಮಕ್ಕೆ ಶಾಂತಿ ನೀಡಲು ಆ ಪರಮಾತ್ಮನಲ್ಲಿ ನನ್ನ ನಿವೇದನೆ.&lt;br /&gt;&lt;br /&gt;ವೃತ್ತಿಯಲ್ಲಿ, ವ್ಯಕ್ತಿತ್ವದಲ್ಲಿ ಅವರೊಂದು ಮಾದರಿ. ಹಿರಿಯರು ಕಿರಿಯರೆಂಬ ಭೇದವಿಲ್ಲದೆ ನಯ ವಿನಯ ನಡೆತೆ ತೋರುತ್ತಿದ್ದ ಅವರ ಬಗ್ಗೆ ಹೇಳುವ ಒಳ್ಳೆಯ ಮಾತುಗಳ್ಯಾವುವೂ ಅತಿಶಯೋಕ್ತಿ ಎನಿಸುವುದಿಲ್ಲ. ಜನರ ಹೊಗಳಿಕೆ ತೆಗಳಿಕೆಗಳಿಗೆ ಅವರೊಬ್ಬ ಮುಗ್ಧ ವೀಕ್ಷಕರಾಗಿದ್ದರು. ತಾವು ಮಾಡದ ಒಪ್ಪುಗಳಿಗೆ ಹೇಗೆ ಶ್ಲಾಘನೆಗಳನ್ನು ಪಡೆಯುತ್ತಿದ್ದ ಅವರು ಹಾಗೆಯೇ ತಾವು ಮಾಡದ ತಪ್ಪುಗಳಿಗೂ ಕಟು ಟೀಕೆಗೊಳಗಾಗುತ್ತಿದ್ದರು.&lt;br /&gt;&lt;br /&gt;&lt;a href="http://photos1.blogger.com/blogger/7008/1143/1600/rajkumar.jpg"&gt;&lt;img style="float:left; margin:0 10px 10px 0;cursor:pointer; cursor:hand;" src="http://photos1.blogger.com/blogger/7008/1143/400/rajkumar.jpg" border="0" alt="" /&gt;&lt;/a&gt;&lt;br /&gt;ಆಶ್ಚರ್ಯವೆಂದರೆ ಅವರ ಒಪ್ಪು ತಪ್ಪುಗಳು ಮಾಧ್ಯಮಗಳಲ್ಲಿ ಅಷ್ಟಾಗಿ ಪ್ರತಿಧ್ವನಿಸದೇ ಜನರ ಆಡುಮಾತುಗಳಲ್ಲಿ ದಂತಕತೆಗಳಾಗಿದ್ದವು. ಕೇವಲ ಒಂದು ದಶಕದ ಹಿಂದೆ ವೀರಕನ್ನಡಿಗರಾಗಿದ್ದ ಅವರು ವೀರಪ್ಪನ್‌ನಿಂದ ಅಪಹರಣಕ್ಕೊಳಗಾದ ಪ್ರಕರಣದ ನಂತರ ಜನಮಾನಸದಲ್ಲಿ ಅವರ ಪ್ರಭೆ ನಂದತೊಡಗಿತ್ತು. ಇದು ಸತ್ಯ. ಪುರುಷಸಿಂಹನೆಂದು ಪರಿಗಣಿತನಾಗಿದ್ದ ತಮ್ಮ ಮಾನಸ ನಾಯಕನು ಕಾಡುಗಳ್ಳನ ತೆಕ್ಕೆಯಲ್ಲಿ ನಲುಗಿಹೋದ ಸತ್ಯ ಅವರ ಅಭಿಮಾನಿಗಳಾಗಿದ್ದವರಿಗೆ ಪಥ್ಯವಾಗಲಿಲ್ಲ. ಇಂತಹ ಅಸಂಬದ್ಧ ಮಾನಸಿಕತೆ ಅವರನ್ನು ಘಾಸಿಗೊಳಿಸಿದ್ದೂ ಸತ್ಯ.&lt;br /&gt;&lt;br /&gt;&lt;font color="brown"&gt;ರಾಜ್ ಮತ್ತವರ ಕುಟುಂಬದ ಬಗ್ಗೆ ಜನಸಾಮಾನ್ಯರಲ್ಲಿ ಹೊಗೆಯಾಡುತ್ತಿದ್ದ ಕೆಲ ಚರ್ಚಾಸ್ಪದ, ಸಂದೇಹಾಸ್ಪದ ಮತ್ತು ಅಸಂಬದ್ಧ ಅಭಿಪ್ರಾಯಗಳು ಈ ಕೆಳಗಿವೆ....&lt;/font&gt;&lt;br /&gt;&lt;br /&gt;1. ರಾಜ್ ಕುಟುಂಬ ಕನ್ನಡ ಚಿತ್ರರಂಗದಿಂದ ಹಣದ ಕೊಳ್ಳೆಯನ್ನೇ ಹೊಡೆಯಿತು; ಅದಕ್ಕೆ ಪ್ರತಿಯಾಗಿ ಬಿಡಿಗಾಸೂ ಜನಸೇವೆ ಮಾಡಲಿಲ್ಲ.&lt;br /&gt;2. ಕನ್ನಡ ಚಿತ್ರರಂಗದಲ್ಲಿ ತನ್ನ ಕುಟುಂಬ ಸದಸ್ಯರನ್ನು ಬಿಟ್ಟು ಬೇರೆ ಯಾರೂ ಬೆಳೆಯದಂತೆ ಹಿಡಿತ ಸಾಧಿಸಲಾಗಿತ್ತು.&lt;br /&gt;3. ಕನ್ನಡದಲ್ಲಿ ಪಿ.ಬಿ. ಶ್ರೀನಿವಾಸ್ ಅವರ ಗಾಯನ ವೃತ್ತಿಯನ್ನು ಬದಿಗೊತ್ತಲಾಯಿತು.&lt;br /&gt;4. ಬಡತನದಲ್ಲಿ ಬೇಯುತ್ತಿದ್ದರೂ ಅವರನ್ನು ನಂಬಿದ ಸಿನೆಮಾ ಕಲಾವಿದರು, ತಂತ್ರಜ್ಞರಿಗೆ ಅವರು ಏನೂ ನೆರವು ಒದಗಿಸಲಿಲ್ಲ;&lt;br /&gt;&lt;br /&gt;ಇವತ್ತಷ್ಟೇ ಇಹಲೋಕದಿಂದ ಮುಕ್ತರಾದ ಡಾ. ರಾಜ್‌ಕುಮಾರ್ ಅವರ ಬಗ್ಗೆ ಟೀಕೆ ಟಿಪ್ಪಣಿಗಳ ಚರ್ಚೆ ನಡೆಸುವುದು ಅಸಂಬದ್ಧ ಎಂಬ ಅರಿವು ಇರುವುದರಿಂದ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಪ್ರಸ್ತುತ ನಮ್ಮ ಬಳಿ ಅವರಿಲ್ಲದಿರುವುದಕ್ಕಾಗಿ ಮನಸು ಶೋಕಿಸುತ್ತಿದೆ....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-114484355267820683?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/114484355267820683/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=114484355267820683&amp;isPopup=true' title='6 Comments'/><link rel='edit' type='application/atom+xml' href='http://www.blogger.com/feeds/19863540/posts/default/114484355267820683'/><link rel='self' type='application/atom+xml' href='http://www.blogger.com/feeds/19863540/posts/default/114484355267820683'/><link rel='alternate' type='text/html' href='http://kannadasarathy.blogspot.com/2006/04/blog-post_12.html' title='ಕನ್ನಡದ ಕುಲಗೌರವ ಡಾ. ರಾಜ್'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-19863540.post-114466360063581298</id><published>2006-04-10T15:24:00.000+05:30</published><updated>2006-04-10T15:36:41.250+05:30</updated><title type='text'>ಲಾಟರಿ ಲಾಟರಿ... ನಿಷೇಧ ಸಧ್ಯಕ್ಕಿಲ್ಲಾರಿ...</title><content type='html'>&lt;a href="http://photos1.blogger.com/blogger/7008/1143/1600/lottery[1].jpg"&gt;&lt;img style="FLOAT: left; MARGIN: 0px 10px 10px 0px; CURSOR: hand" alt="" src="http://photos1.blogger.com/blogger/7008/1143/400/lottery%5B1%5D.jpg" border="0" /&gt;&lt;/a&gt;&lt;br /&gt;"ಕಾನೂನಿನಡಿ ಅವಕಾಶವಿಲ್ಲದ ಕಾರಣ ಲಾಟರಿ ಸದ್ಯಕ್ಕೆ ನಿಷೇಧ ಸಾಧ್ಯವಿಲ್ಲ" ಎಂದು ಕರ್ನಾಟಕದ ಲಾಟರಿ ಸಚಿವ ರಾಮಚಂದ್ರಗೌಡ ತಿಳಿಸಿದ್ದಾರೆಂದು &lt;a href="http://www.kannadaprabha.com/NewsItems.asp?ID=KPD20060409123103&amp;Title=District+Page&amp;amp;amp;lTitle=%C1%DBd%C0+%C8%DB%7D%E6%25&amp;Topic=0&amp;amp;dName=O%E6%E0%DE%C5%DB%C1%DA&amp;amp;Dist=-1"&gt;ವರದಿ&lt;/a&gt;ಯಾಗಿದೆ. ಅವರು ಲಾಟರಿ ನಿಷೇಧ "ಸದ್ಯಕ್ಕೆ ಸಾಧ್ಯವಿಲ್ಲ" ಎಂದು ಹೇಳಿದರೋ ಅಥವಾ "ಸಧ್ಯಕ್ಕೆ ಸಾಧ್ಯವಿಲ್ಲ" ಎಂದು ಹೇಳಿದರೋ ಎಂಬ ಅನುಮಾನ ಲಾಟರಿ ಜಾಕ್‌ಪಾಟ್‌ನಷ್ಟೇ ಅನುಮಾನಾಸ್ಪದವಾಗಿದೆ.&lt;br /&gt;&lt;br /&gt;ಹಂತ ಹಂತವಾಗಿ ಲಾಟರಿ ನಿಷೇಧಿಸಲಾಗುವುದು ಎಂದು ಅವರು ಸ್ಪಷ್ಟಣೆ ಬೇರೆ ನೀಡಿದ್ದಾರೆ. ಈ ಮಾತನ್ನು ದಶಕಗಳಿಂದ ನಮ್ಮ ಸರ್ಕಾರಗಳು ಹಂತ ಹಂತವಾಗಿ ಹೇಳುತ್ತಲೇ ಬಂದಿವೆ. ಇದು ಹಂತ ಹಂತವಾಗಿ ಕಂತುಗಳಲ್ಲಿ ಮುಂದುವರಿಯುತ್ತಲೇ ಹೋಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜಾತ್ಯತೀತ ರಾಷ್ಟ್ರದಲ್ಲಿ ತಾರತಮ್ಯಕ್ಕೆ ಜಾಗವಿಲ್ಲ. ಆದ್ದರಿಂದ ಕರ್ನಾಟಕದ ಲಾಟರಿಯೊಂದಿಗೆ ಹೊರ ರಾಜ್ಯದ ಲಾಟರಿಗಳು ಸರಿಸಮಾನವಾಗಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದೂ ನಮ್ಮ ಲಾಟರ್ಯತೀತ ಸರ್ಕಾರ ನ್ಯಾಯಸಮ್ಮತ ನಿರ್ಣಯ ವ್ಯಕ್ತಪಡಿಸಿದೆ.&lt;br /&gt;&lt;br /&gt;ಜಾತ್ಯತೀತ ಜನತಾದಳದೊಂದಿಗೆ ಕೈ ಜೋಡಿಸಿ (ಕೈ ಮುರಿದು?) ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರದ ಜಾಕ್‌ಪಾಟ್ ಹೊಡೆದ ಬಿಜೆಪಿಗೆ ಲಾಟರಿ ಜಾಕ್‌ಪಾಟ್ ಬಗ್ಗೆ ಆಸೆ ಕಮರುವುದುಂಟೆ? ರಾಜ್ಯದಲ್ಲಿ ಲಾಟರಿಯನ್ನು ನಂಬಿ 46 ಸಾವಿರ ಕುಟುಂಬಗಳು ಜೀವನ ಸಾಗಿಸುತ್ತಿರುವುದರಿಂದ ಲಾಟರಿ ನಿಷೇಧ ಏಕಾಏಕಿ ಸಾಧ್ಯವಿಲ್ಲ ಎಂದು ರಾಮಚಂದ್ರಗೌಡರು ಸಮಜಾಯಿಷಿ ನೀಡಿದ್ದಾರೆ. ರಾಮ...ರಾಮ....!!? ರಾಮರಾಜ್ಯದಲ್ಲಿ ನಂಬಿದವರ ಕೈ ಬಿಡುವುದುಂಟೆ? ಲಾಟರಿ ನಂಬಿದ 46 ಸಾವಿರ ಕುಟುಂಬಗಳು ಬೀದಿಪಾಲಾಗುವುದನ್ನು ತಪ್ಪಿಸುವುದಕ್ಕಾಗಿ ಲಾಟರಿಯಲ್ಲೇ ಮುಳುಗಿಹೋದ ಲಕ್ಷಾಂತರ "ಬಡ"ಪಾಯಿ ಕುಟುಂಬಗಳನ್ನು ಬಲಿ ನೀಡುವುದು ತರವಲ್ಲವೆ?. ಇದು "ಬಡ"ತನ ನಿವಾರಣೆ ಆಂದೋಲನದ ಒಂದು ಮಹತ್ ಯೋಜನೆ ಎಂದರೆ ತಪ್ಪಾಗಲಾರದು ಎಂದು "ಅರ್ಧ"ಶಾಸ್ತ್ರ ಪಂಡಿತನೊಬ್ಬ ಕೂಗಾಕಿದಾಗ ತೆಪ್ಪಗಿರಲಾದೀತೆ?&lt;br /&gt;&lt;br /&gt;&lt;b&gt;ಲಾಟ್ರೀ ನನ್ನ ಮೊದಲ ಹೆಂಡ್ತಿ:&lt;/b&gt; ಲಾಟರಿ ಹೊಡೆಸಿಕೊಂಡು, ತತ್ಪರಿಣಾಮವಾಗಿ ಮದ್ಯದಾರಿ ಹಿಡಿದ ಲಾಟರಿ "ಎಕ್ಸ್" ಪರ್ಟ್ ಬಡಪಾಯಿಯೊಬ್ಬನನ್ನು ಲಾಟರಿ ವಿರುದ್ಧ ಬಂಡಾಯವೇಳಲು ಒಂದು ಬಾರಿ ಭಾರಿ ಪ್ರಯತ್ನವನ್ನೇ ನಡೆಸಿದ್ದೆ. ಅದಕ್ಕೆ ಬಂದ ಉತ್ತರ.... &lt;b&gt;ಅಕಟಕಟಾ....&lt;/b&gt;&lt;br /&gt;&lt;br /&gt;"ಲಾಟ್ರಿ ನನ್ ಮೊದುಲ್ನೇ ಹೆಂಡ್ತೀರೀ..(&lt;i&gt;ಹೌದು ಇವನು ಸಪ್ತಪದಿ ತುಳಿಯುವ ಮುನ್ನ ಲಾಟರೀ ದಾಸನಾಗಿದ್ದ&lt;/i&gt;). ಒಂದಂಕಿ ಎರಡಂಕಿ ನನ್ ಜೀವ್ನಾ ಗುರು (&lt;i&gt;ಜೈಲಿನಲ್ಲಿ ಕಂಬಿಗಳನ್ನು ಎಣಿಸುವ ಮೂಲಕ ಒಂದಂಕಿ ಎರಡಂಕಿಗಳನ್ನು ಇವನು ಕರತಲಾಮಲಕ ಮಾಡಿಕೊಂಡಿದ್ದ&lt;/i&gt;). ಹೆಂಡ್ತಿ ಕೆಟ್ಟೋಳಾದ್ರೂ ಬಿಡೋಕಾಯ್ತದಾ. ಹಂಗೆಯಾ ಲಾಟ್ರೀನೂವೇ. ಇವತ್ತು ಗೆಲ್ಲಿಲ್ಲಾ ಅಂದ್ರೇನು ಶಿವ ನಾಳೆ ಜಾಕ್ ಪಾಟ್ ಹೊಡ್ದೇ ಹೊಡೀತೈತೆ."&lt;br /&gt;&lt;br /&gt;"ಅಲ್ಲಾ ಗುರುವೇ ನೀನು ಲಾಟರೀಲಿ ದುಡ್ಡು ಕಳ್ಕೊಂಡ್ರೇ ನಿನ್ನ ನಂಬಿದ ಹೆಂಡ್ತಿ ಮಕ್ಕಳ ಗತಿ ಏನು" ಎಂದು ಪುಸಲಾಯಿಸಿದ್ದಕ್ಕೆ ಆತ "&lt;b&gt;ಬಿಡು ಶಿವ, ನೋವಾಯ್ತದೆ... ಅದು ಮರೆಯಕ್ಕಂತಾನೆ ಆ ಶಿವ ಹೆಂಡ ಇಟ್ಟವ್ನೇ...&lt;/b&gt;"&lt;br /&gt;&lt;br /&gt;&lt;br /&gt;ಆಡು ಆಟ ಆಡು&lt;br /&gt;ಆಡು ಆಡು ಆಡಿ ನೋಡು&lt;br /&gt;ಹೇ ರಾಜ ಹೇ ರಾಣಿ&lt;br /&gt;ಹೇ ಜಾಕಿ ಹೇ ಜೋಕರ್&lt;br /&gt;ಎದುರಲ್ಲಿ ನಿಗಾ ಇಡು....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-114466360063581298?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/114466360063581298/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=114466360063581298&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/19863540/posts/default/114466360063581298'/><link rel='self' type='application/atom+xml' href='http://www.blogger.com/feeds/19863540/posts/default/114466360063581298'/><link rel='alternate' type='text/html' href='http://kannadasarathy.blogspot.com/2006/04/blog-post_10.html' title='ಲಾಟರಿ ಲಾಟರಿ... ನಿಷೇಧ ಸಧ್ಯಕ್ಕಿಲ್ಲಾರಿ...'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-19863540.post-114424173466839753</id><published>2006-04-05T18:05:00.000+05:30</published><updated>2006-04-05T18:29:36.586+05:30</updated><title type='text'>ಕೃತಕ ಅಂಗಾಂಗಕ್ಕೆ ತೀವ್ರ ಪ್ರತಿಕ್ರಿಯೆ</title><content type='html'>&lt;p align="center"&gt;&lt;a href="http://photos1.blogger.com/blogger/7008/1143/1600/uribladder1.jpg"&gt;&lt;img style="CURSOR: hand" alt="" src="http://photos1.blogger.com/blogger/7008/1143/320/uribladder1.jpg" border="0" /&gt;&lt;/a&gt;&lt;/p&gt;&lt;p align="center"&gt;&lt;span style="font-size:85%;"&gt;(ಪ್ರಯೋಗ ಶಾಲೆಯ ಗಾಜಿನ ತಟ್ಟೆಯಲ್ಲಿ ಬೆಳೆದ "ಮಾನವನ ಅಸಲಿ ಮೂತ್ರಕೋಶ ಬ್ಲಾಡರ್")&lt;br /&gt;&lt;/span&gt;&lt;/p&gt;&lt;p align="left"&gt;&lt;a href="http://www.kannadaprabha.com/NewsItems.asp?ID=KPH20060404213419&amp;Title=Headlines+Page&amp;amp;amp;amp;amp;amp;amp;lTitle=%AE%DA%C3%C8%DA%DF%DFR+%D1%DA%DF%A6%A7V%DA%D7%DA%DF&amp;Topic=0&amp;amp;Dist=0"&gt;ವ್ಯಕ್ತಿಯೊಬ್ಬನ ಜೀವಕೋಶದಿಂದಲೇ ಕೃತಕ ಅಂಗಾಂಗ ಸೃಷ್ಟಿಸಲು ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.&lt;/a&gt; ಬಾಪ್ ರೇ.... ವಾರೆ ವಾಹ್.... ಒಂದೆಡೆ ಇದು ಎಂಥ ಕಲಿಗಾಲವಯ್ಯ ಎಂದು "ಸಂ"ಪ್ರದಾಯಿಗಳು ಗೋಗರೆಯುತ್ತಿದ್ದರೆ, ಮತ್ತೊಂದೆಡೆ 'ವಿ'ಜ್ಞಾನಿಗಳು ತಮಗೆ "ಕಲಿ"ಗಾಲ ಬಂದಿತೆಂದು ಎದೆಯುಬ್ಬಿಸುತ್ತಿದ್ದಾರಂತೆ.&lt;br /&gt;&lt;br /&gt;&lt;strong&gt;ಸವಾಲು:&lt;/strong&gt; ಮಾನವ ಅಂಗದಿಂದಲೇ ಮತ್ತೊಂದು ಅಂಗವನ್ನೇನೊ ನೀವು ಸೃಷ್ಟಿಸಿಬಿಟ್ಟಿದ್ದೀರಿ. ಆದರೆ ಆತ್ಮವನ್ನು ನಕಲಿಸಲು ನಿಮಗೆ ಸಾಧ್ಯವೇ? ಎಂದು ಅಖಿಲ ಆತ್ಮ ಸಂತಾಪ ಸಂಘವು ವಿಜ್ಞಾನಿಗಳಿಗೆ ಸವಾಲೆಸೆದಿದೆ.&lt;br /&gt;&lt;br /&gt;ಸವಾಲು ಸ್ವೀಕರಿಸಿದ 'ವಿ'ಕಾರ ಜ್ಞಾನಿಯೊಬ್ಬ ಆತ್ಮ ವಿನಾಶಕ್ಕೆ ಸಜ್ಜಾಗಿದ್ದಾನೆಂಬ ವರದಿಯೊಂದು ವಿಶ್ವದ ಮೂಲೆಯೊಂದರಿಂದ ಬಂದಿದೆ.&lt;br /&gt;&lt;br /&gt;&lt;strong&gt;ಅಂಗ ಪಕ್ಷಗಳ ಸಂಘದ ಅಳಲು&lt;/strong&gt;: ತಮ್ಮ ದೇಹದ ಅಂಗಾಂಗ ಮಾರಾಟ ಮಾಡಿ ಬದುಕುತ್ತಿದ್ದವರ ಹೊಟ್ಟಗೆ ಈ ಸಂಶೋಧನೆಯು ಸಂಚಕಾರ ಉಂಟುಮಾಡಲಿದೆ ಎಂದು ಅಂಗ ಪಕ್ಷಗಳ ಸಂಘದ ಅಧ್ಯಕ್ಷ &lt;strong&gt;&lt;em&gt;ಅಂಗಮೇಶ&lt;/em&gt; &lt;/strong&gt;ಅವರು ತೀವ್ರವಾಗಿ ವಿಷಾದಿಸಿದ್ದಾರೆ.&lt;br /&gt;&lt;br /&gt;&lt;strong&gt;ದೇಹ ವ್ಯಾಪಾರಿಗಳ ಸಂಘದ ಪ್ರತಿಕ್ರಿಯೆ:&lt;/strong&gt; ಕೃತಕ ಅಂಗ ಸೃಷ್ಟಿಯಿಂದ ತಮ್ಮ ವ್ಯಾಪಾರಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ ಎಂದು ಲೈಂಗಿಕ ಅಂಗನೆಯರ ಸಂಘದ ಅಧ್ಯಕ್ಷೆ&lt;strong&gt;&lt;em&gt; ಗುಪ್ತಾಂಗನೆ&lt;/em&gt;&lt;/strong&gt; ಅವರು ಸ್ಪಷ್ಟಪಡಿಸಿದ್ದಾರೆ.&lt;br /&gt;&lt;br /&gt;&lt;strong&gt;ಡಾಕುಟರ ಸಂಘ:&lt;/strong&gt; ಕಿಡ್ನಿ ಮಾರಾಟದಿಂದ ಬದುಕು ಸಾಗಿಸುತ್ತಿದ್ದ 'ಡಾಕು'ಟರರಿಗೆ ಹೊಸ ಸಂಶೋಧನೆಯು ಧಕ್ಕೆ ನೀಡಬಹುದಾದರೂ, ನೂತನ ಮಾರ್ಗಗಳ ಮೂಲಕ ಮೊದಲಿಗಿಂತ ಹೆಚ್ಚು ವ್ಯಾಪಾರ ಸೃಷ್ಟಿಸಲು ಕಷ್ಟಕರವೇನೂ ಇಲ್ಲ ಎಂದು &lt;strong&gt;&lt;em&gt;ಡಾಕು ಡಂಕಾಸುರ್&lt;/em&gt;&lt;/strong&gt; ಅವರು ಡಾಕು ಸಹೋದ್ಯೋಗಿಗಳಿಗೆ ಸಮಜಾಯಿಷಿ ನೀಡಿದ್ದಾರೆ.&lt;br /&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/19863540-114424173466839753?l=kannadasarathy.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadasarathy.blogspot.com/feeds/114424173466839753/comments/default' title='Post Comments'/><link rel='replies' type='text/html' href='http://www.blogger.com/comment.g?blogID=19863540&amp;postID=114424173466839753&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/19863540/posts/default/114424173466839753'/><link rel='self' type='application/atom+xml' href='http://www.blogger.com/feeds/19863540/posts/default/114424173466839753'/><link rel='alternate' type='text/html' href='http://kannadasarathy.blogspot.com/2006/04/blog-post.html' title='ಕೃತಕ ಅಂಗಾಂಗಕ್ಕೆ ತೀವ್ರ ಪ್ರತಿಕ್ರಿಯೆ'/><author><name>Sarathy</name><uri>http://www.blogger.com/profile/13949468332037417223</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry></feed>
